MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಅಂದು ಭಿಕ್ಷುಕ, ಇಂದು ಕೊರೋನಾ ತಾಂಡದ ಮಧ್ಯೆ ಅನಾಥರ ಪಾಲಿನ 'ಭಗವಂತ'!

ಅಂದು ಭಿಕ್ಷುಕ, ಇಂದು ಕೊರೋನಾ ತಾಂಡದ ಮಧ್ಯೆ ಅನಾಥರ ಪಾಲಿನ 'ಭಗವಂತ'!

ಮುರುಗನ್ ಎಸ್, ಈತ ತನ್ನ ಬಾಲ್ಯದಲ್ಲಿ ಹಸಿವು ನೀಗಿಸಲು ರಸ್ತೆ ಬದಿ ಭಿಕ್ಷೆ ಬೇಡುತ್ತಿದ್ದ. ತಂದೆ ಮದ್ಯ ವವ್ಯಸನಿಯಾಗಿದ್ದರೆ, ತಾಯಿಗೆ ತನ್ನ ಮಗನಿಗೆ ಎರಡೊತ್ತು ಚೆನ್ನಾಗಿ ಊಟ ಕೊಡಿಸುವಷ್ಟು ಹಣವಿರಲಿಲ್ಲ. ಹೀಗಾಗೇ ಮುರುಗನ್ ತನ್ನ ಬಾಲ್ಯದಲ್ಲಿ ಭಿಕ್ಷೆ ಬೇಡಬೇಕಾದ ಅನಿವಾರ್ಯತೆ ಬಂದಿತ್ತು. ಆದರೀಗ ಇದೇ ವ್ಯಕ್ತಿ,, ನಿರ್ಗತಿಕ, ಅಸಹಾಯಕ, ಬಡವ ಹಾಗೂ ಅನಾಥರ ಬಂಧುವಾಗಿದ್ದಾನೆ. ಹಾಗಾದ್ರೆ ಭಿಕ್ಷೆ ಬೇಡುತ್ತಿದ್ದ ಪುಟ್ಟ ಬಾಲಕ ಇಂದು ಅನಾಥರ ಪಾಲಿನ 'ಭಗವಂತ' ಆಗಿದ್ದು ಹೇಗೆ? ಇಲ್ಲಿದೆ ವಿವರ

2 Min read
Author : Suvarna News
Published : Jun 17 2020, 07:07 PM IST
Share this Photo Gallery
  • FB
  • TW
  • Linkdin
  • Whatsapp
18
<p>ಒಂದು ದಿನ ಇದ್ದಕ್ಕಿದ್ದಂತೆ ಭಿಕ್ಷೆ ಬೇಡುತ್ತಿದ್ದ ಮುರುಗನ್‌ನನ್ನು ಪೊಲೀಸರು ನೋಡಿದರು. ಕೂಡಲೇ ಆತನನ್ನು ಅನಾಥಾಶ್ರಮವೊಂದಕ್ಕೆ ಸೇರಿಸಿದ್ದಾರೆ. ಇಲ್ಲಿ ಅನೇಕ ವರ್ಷ ಆತನನ್ನು ಸಿಸ್ಟರ್‌ಗಳು ನೋಡಿಕೊಂಡರು. ಕೆಲ ಸಮಯದ ಬಳಿಕ ಆತ ಚೈಲ್ಡ್‌ಲೈನ್‌ನಲ್ಲಿ ಕೆಲಸ ಮಾಡಲಾರಮಭಿಸಿದ. ಇಲ್ಲಿ ಏಳು ವರ್ಷ ದುಡಿದ ಆತ ಕೊಂಚ ಹಣ ಉಳಿಸಿಕೊಂಡಿದ್ದ. ಇದರಿಂದ ಒಂದು ಆಟೋ ರಿಕ್ಷಾ ಖರೀದಿಸಿದ.</p>

<p>ಒಂದು ದಿನ ಇದ್ದಕ್ಕಿದ್ದಂತೆ ಭಿಕ್ಷೆ ಬೇಡುತ್ತಿದ್ದ ಮುರುಗನ್‌ನನ್ನು ಪೊಲೀಸರು ನೋಡಿದರು. ಕೂಡಲೇ ಆತನನ್ನು ಅನಾಥಾಶ್ರಮವೊಂದಕ್ಕೆ ಸೇರಿಸಿದ್ದಾರೆ. ಇಲ್ಲಿ ಅನೇಕ ವರ್ಷ ಆತನನ್ನು ಸಿಸ್ಟರ್‌ಗಳು ನೋಡಿಕೊಂಡರು. ಕೆಲ ಸಮಯದ ಬಳಿಕ ಆತ ಚೈಲ್ಡ್‌ಲೈನ್‌ನಲ್ಲಿ ಕೆಲಸ ಮಾಡಲಾರಮಭಿಸಿದ. ಇಲ್ಲಿ ಏಳು ವರ್ಷ ದುಡಿದ ಆತ ಕೊಂಚ ಹಣ ಉಳಿಸಿಕೊಂಡಿದ್ದ. ಇದರಿಂದ ಒಂದು ಆಟೋ ರಿಕ್ಷಾ ಖರೀದಿಸಿದ.</p>

ಒಂದು ದಿನ ಇದ್ದಕ್ಕಿದ್ದಂತೆ ಭಿಕ್ಷೆ ಬೇಡುತ್ತಿದ್ದ ಮುರುಗನ್‌ನನ್ನು ಪೊಲೀಸರು ನೋಡಿದರು. ಕೂಡಲೇ ಆತನನ್ನು ಅನಾಥಾಶ್ರಮವೊಂದಕ್ಕೆ ಸೇರಿಸಿದ್ದಾರೆ. ಇಲ್ಲಿ ಅನೇಕ ವರ್ಷ ಆತನನ್ನು ಸಿಸ್ಟರ್‌ಗಳು ನೋಡಿಕೊಂಡರು. ಕೆಲ ಸಮಯದ ಬಳಿಕ ಆತ ಚೈಲ್ಡ್‌ಲೈನ್‌ನಲ್ಲಿ ಕೆಲಸ ಮಾಡಲಾರಮಭಿಸಿದ. ಇಲ್ಲಿ ಏಳು ವರ್ಷ ದುಡಿದ ಆತ ಕೊಂಚ ಹಣ ಉಳಿಸಿಕೊಂಡಿದ್ದ. ಇದರಿಂದ ಒಂದು ಆಟೋ ರಿಕ್ಷಾ ಖರೀದಿಸಿದ.

28
<p>2007ರಲ್ಲಿ ಎನ್‌ಜಿಒ ಆರಂಭ:&nbsp;ಹೀಗಿರುವಾಗಳೆ ಮುರುಗನ್ ಮತ್ತೊಂದೆಡೆ ರಸ್ತೆಯಲ್ಲಿ ಓಡಾಡುತ್ತಿದ್ದ ಅನಾಥ ಮಕ್ಕಳು, ಹಿರಿಯರು ಹಾಗೂ ಮಾನಸಿಕ ರೋಗಿಗಳ ರಕ್ಷಣೆ ಮಾಡುವ ಕಾರ್ಯ ಆರಂಭಿಸಿದ್ದರು. 2007ರಲ್ಲಿ ಮುರುಗನ್ ಸಾಮಾಜಿಕ ಕಾರ್ಯಕರ್ತನಾಗಿ ಇಂತಹವರ ಸೇವೆ ಮಾಡಲು ನಿರ್ಧರಿಸಿದ. ಈ ನಿಟ್ಟಿನಲ್ಲಿ ಅದೇ ವರ್ಷ ಥೆರುವೋರಂ ಹೆಸರಿನ ಎನ್‌ಜಿಒ ಕೂಡಾ ತೆರೆದರು.</p>

<p>2007ರಲ್ಲಿ ಎನ್‌ಜಿಒ ಆರಂಭ:&nbsp;ಹೀಗಿರುವಾಗಳೆ ಮುರುಗನ್ ಮತ್ತೊಂದೆಡೆ ರಸ್ತೆಯಲ್ಲಿ ಓಡಾಡುತ್ತಿದ್ದ ಅನಾಥ ಮಕ್ಕಳು, ಹಿರಿಯರು ಹಾಗೂ ಮಾನಸಿಕ ರೋಗಿಗಳ ರಕ್ಷಣೆ ಮಾಡುವ ಕಾರ್ಯ ಆರಂಭಿಸಿದ್ದರು. 2007ರಲ್ಲಿ ಮುರುಗನ್ ಸಾಮಾಜಿಕ ಕಾರ್ಯಕರ್ತನಾಗಿ ಇಂತಹವರ ಸೇವೆ ಮಾಡಲು ನಿರ್ಧರಿಸಿದ. ಈ ನಿಟ್ಟಿನಲ್ಲಿ ಅದೇ ವರ್ಷ ಥೆರುವೋರಂ ಹೆಸರಿನ ಎನ್‌ಜಿಒ ಕೂಡಾ ತೆರೆದರು.</p>

2007ರಲ್ಲಿ ಎನ್‌ಜಿಒ ಆರಂಭ: ಹೀಗಿರುವಾಗಳೆ ಮುರುಗನ್ ಮತ್ತೊಂದೆಡೆ ರಸ್ತೆಯಲ್ಲಿ ಓಡಾಡುತ್ತಿದ್ದ ಅನಾಥ ಮಕ್ಕಳು, ಹಿರಿಯರು ಹಾಗೂ ಮಾನಸಿಕ ರೋಗಿಗಳ ರಕ್ಷಣೆ ಮಾಡುವ ಕಾರ್ಯ ಆರಂಭಿಸಿದ್ದರು. 2007ರಲ್ಲಿ ಮುರುಗನ್ ಸಾಮಾಜಿಕ ಕಾರ್ಯಕರ್ತನಾಗಿ ಇಂತಹವರ ಸೇವೆ ಮಾಡಲು ನಿರ್ಧರಿಸಿದ. ಈ ನಿಟ್ಟಿನಲ್ಲಿ ಅದೇ ವರ್ಷ ಥೆರುವೋರಂ ಹೆಸರಿನ ಎನ್‌ಜಿಒ ಕೂಡಾ ತೆರೆದರು.

38
<p>ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ವಯ ಕೊರೋನಾ ಆತಂಕದ ನಡುವೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ತಮ್ಮ ಮನೆಗಳಲ್ಲಿ ಕೈದಿಗಳಂತಿದ್ದರು. ಹೀಗಿರುವಾಗ ಮುರುಗನ್ ಹಾಗೂ ಆತನ ಎಂಟು ಸಹಚರರು ರಸ್ತೆಯ್ಲಲಿದ್ದ ನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಇದರಲ್ಲಿ ಅನೇಕ ಮಂದಿ ಕೇರಳದವರಾಗಿರದೆ, ಅನ್ಯ ರಾಜ್ಯದವರಾಗಿದ್ದರು.</p>

<p>ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ವಯ ಕೊರೋನಾ ಆತಂಕದ ನಡುವೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ತಮ್ಮ ಮನೆಗಳಲ್ಲಿ ಕೈದಿಗಳಂತಿದ್ದರು. ಹೀಗಿರುವಾಗ ಮುರುಗನ್ ಹಾಗೂ ಆತನ ಎಂಟು ಸಹಚರರು ರಸ್ತೆಯ್ಲಲಿದ್ದ ನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಇದರಲ್ಲಿ ಅನೇಕ ಮಂದಿ ಕೇರಳದವರಾಗಿರದೆ, ಅನ್ಯ ರಾಜ್ಯದವರಾಗಿದ್ದರು.</p>

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ವಯ ಕೊರೋನಾ ಆತಂಕದ ನಡುವೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ತಮ್ಮ ಮನೆಗಳಲ್ಲಿ ಕೈದಿಗಳಂತಿದ್ದರು. ಹೀಗಿರುವಾಗ ಮುರುಗನ್ ಹಾಗೂ ಆತನ ಎಂಟು ಸಹಚರರು ರಸ್ತೆಯ್ಲಲಿದ್ದ ನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಇದರಲ್ಲಿ ಅನೇಕ ಮಂದಿ ಕೇರಳದವರಾಗಿರದೆ, ಅನ್ಯ ರಾಜ್ಯದವರಾಗಿದ್ದರು.

48
<p>ಸ್ನಾನ ಮಾಡಿಸಿ, ಸ್ವಚ್ಛಗೊಳಿಸಿ ಶುದ್ಧ ಬಟ್ಟೆ ತೊಡಿಸುತ್ತಾರೆ ಮುರುಗನ್:&nbsp;ಮುರುಗನ್ ಅನ್ವಯ ಇವರಲ್ಲಿ ಶೇ. 90 ರಷ್ಟು ಮಂದಿ ಅನ್ಯ ರಾಜ್ಯದವರಾಗಿದ್ದಾರೆ. ಅಲ್ಲದೇ ಹೆಚ್ಚಿನವರ ವಯಸ್ಸು 20-40ರ ನಡುವೆ ಇತ್ತು. ಅನೇಕರಿಗೆ ಮದ್ಯ ಹಾಗೂ ಡ್ರಗ್ಸ್ ಚಟವಿತ್ತು. ಇದೇ ಕಾರಣದಿಂದ ಅವರ ಜೀವನ ಹಾಳಾಗಿತ್ತು. ಹೀಗಾಗೇ ಅವರು ಚಿಕ್ಕ ವಯಸ್ಸಿಗೇ ಮಾನಸಿಕ ರೋಗಿಗಳಾಗುತ್ತಾರೆ.</p>

<p>ಸ್ನಾನ ಮಾಡಿಸಿ, ಸ್ವಚ್ಛಗೊಳಿಸಿ ಶುದ್ಧ ಬಟ್ಟೆ ತೊಡಿಸುತ್ತಾರೆ ಮುರುಗನ್:&nbsp;ಮುರುಗನ್ ಅನ್ವಯ ಇವರಲ್ಲಿ ಶೇ. 90 ರಷ್ಟು ಮಂದಿ ಅನ್ಯ ರಾಜ್ಯದವರಾಗಿದ್ದಾರೆ. ಅಲ್ಲದೇ ಹೆಚ್ಚಿನವರ ವಯಸ್ಸು 20-40ರ ನಡುವೆ ಇತ್ತು. ಅನೇಕರಿಗೆ ಮದ್ಯ ಹಾಗೂ ಡ್ರಗ್ಸ್ ಚಟವಿತ್ತು. ಇದೇ ಕಾರಣದಿಂದ ಅವರ ಜೀವನ ಹಾಳಾಗಿತ್ತು. ಹೀಗಾಗೇ ಅವರು ಚಿಕ್ಕ ವಯಸ್ಸಿಗೇ ಮಾನಸಿಕ ರೋಗಿಗಳಾಗುತ್ತಾರೆ.</p>

ಸ್ನಾನ ಮಾಡಿಸಿ, ಸ್ವಚ್ಛಗೊಳಿಸಿ ಶುದ್ಧ ಬಟ್ಟೆ ತೊಡಿಸುತ್ತಾರೆ ಮುರುಗನ್: ಮುರುಗನ್ ಅನ್ವಯ ಇವರಲ್ಲಿ ಶೇ. 90 ರಷ್ಟು ಮಂದಿ ಅನ್ಯ ರಾಜ್ಯದವರಾಗಿದ್ದಾರೆ. ಅಲ್ಲದೇ ಹೆಚ್ಚಿನವರ ವಯಸ್ಸು 20-40ರ ನಡುವೆ ಇತ್ತು. ಅನೇಕರಿಗೆ ಮದ್ಯ ಹಾಗೂ ಡ್ರಗ್ಸ್ ಚಟವಿತ್ತು. ಇದೇ ಕಾರಣದಿಂದ ಅವರ ಜೀವನ ಹಾಳಾಗಿತ್ತು. ಹೀಗಾಗೇ ಅವರು ಚಿಕ್ಕ ವಯಸ್ಸಿಗೇ ಮಾನಸಿಕ ರೋಗಿಗಳಾಗುತ್ತಾರೆ.

58
<p>ಇಂತಹವರನ್ನು ಸ್ನಾನ ಮಾಡಿಸಿ, ಒಳ್ಳೆ ಬಟ್ಟೆ ತಡಿಸಿ ಮಾನಸಿಕ ಕೇಂದ್ರಕ್ಕೆ ತಲುಪಿಸುತ್ತೇವೆ ಎಂಬುವುದು ಮುರುಗನ್ ಮಾತು. ಹೀಗಿರುವಾಗ ಪೊಲೀಸರ ಅನುಮತಿ ಅಗತ್ಯವಾಗಿ ಪಡೆಯುತ್ತೇವೆ ಎನ್ನುತ್ತಾರೆ ಮುರುಗನ್.</p>

<p>ಇಂತಹವರನ್ನು ಸ್ನಾನ ಮಾಡಿಸಿ, ಒಳ್ಳೆ ಬಟ್ಟೆ ತಡಿಸಿ ಮಾನಸಿಕ ಕೇಂದ್ರಕ್ಕೆ ತಲುಪಿಸುತ್ತೇವೆ ಎಂಬುವುದು ಮುರುಗನ್ ಮಾತು. ಹೀಗಿರುವಾಗ ಪೊಲೀಸರ ಅನುಮತಿ ಅಗತ್ಯವಾಗಿ ಪಡೆಯುತ್ತೇವೆ ಎನ್ನುತ್ತಾರೆ ಮುರುಗನ್.</p>

ಇಂತಹವರನ್ನು ಸ್ನಾನ ಮಾಡಿಸಿ, ಒಳ್ಳೆ ಬಟ್ಟೆ ತಡಿಸಿ ಮಾನಸಿಕ ಕೇಂದ್ರಕ್ಕೆ ತಲುಪಿಸುತ್ತೇವೆ ಎಂಬುವುದು ಮುರುಗನ್ ಮಾತು. ಹೀಗಿರುವಾಗ ಪೊಲೀಸರ ಅನುಮತಿ ಅಗತ್ಯವಾಗಿ ಪಡೆಯುತ್ತೇವೆ ಎನ್ನುತ್ತಾರೆ ಮುರುಗನ್.

68
<p>ಥೆರುವೋರಮ್‌ನಲ್ಲಿ ಆರು ಸಹಾಯಕರು ಸೇರಿ ಒಟ್ಟು ಎಂಟು ಮಂದಿ ಇದ್ದಾರೆ. ಇವರಲ್ಲಿ ಇಬ್ಬರು ಆಂಬುಲೆನ್ಸ್ ಡ್ರೈವರ್ಸ್. ಈ ಆಂಬುಲೆನ್ಸ್‌ಗಳನ್ನು ಮಲಯಾಳಂ ಫಿಲ್ಮ್ ಅಸೋಸಿಯೇಷನ್ ಪರವಾಗಿ ನೀಡಿದ್ದಾರೆ.&nbsp;</p>

<p>ಥೆರುವೋರಮ್‌ನಲ್ಲಿ ಆರು ಸಹಾಯಕರು ಸೇರಿ ಒಟ್ಟು ಎಂಟು ಮಂದಿ ಇದ್ದಾರೆ. ಇವರಲ್ಲಿ ಇಬ್ಬರು ಆಂಬುಲೆನ್ಸ್ ಡ್ರೈವರ್ಸ್. ಈ ಆಂಬುಲೆನ್ಸ್‌ಗಳನ್ನು ಮಲಯಾಳಂ ಫಿಲ್ಮ್ ಅಸೋಸಿಯೇಷನ್ ಪರವಾಗಿ ನೀಡಿದ್ದಾರೆ.&nbsp;</p>

ಥೆರುವೋರಮ್‌ನಲ್ಲಿ ಆರು ಸಹಾಯಕರು ಸೇರಿ ಒಟ್ಟು ಎಂಟು ಮಂದಿ ಇದ್ದಾರೆ. ಇವರಲ್ಲಿ ಇಬ್ಬರು ಆಂಬುಲೆನ್ಸ್ ಡ್ರೈವರ್ಸ್. ಈ ಆಂಬುಲೆನ್ಸ್‌ಗಳನ್ನು ಮಲಯಾಳಂ ಫಿಲ್ಮ್ ಅಸೋಸಿಯೇಷನ್ ಪರವಾಗಿ ನೀಡಿದ್ದಾರೆ. 

78
<p>ಇವರು ಏಪ್ರಿಲ್‌ವರೆಗೆ ಒಟ್ಟು &nbsp;617 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.&nbsp;</p>

<p>ಇವರು ಏಪ್ರಿಲ್‌ವರೆಗೆ ಒಟ್ಟು &nbsp;617 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.&nbsp;</p>

ಇವರು ಏಪ್ರಿಲ್‌ವರೆಗೆ ಒಟ್ಟು  617 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ. 

88
<p>ಅನೇಕ ಪ್ರಶಸ್ತಿಗಳು ಬಂದಿವೆ: ಸಾಮಾಜಿಕ ಸೇವೆ ಮಾಡುತ್ತಿರುವ ಮುರುಗನ್‌ರನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸನ್ಮಾನಿಸಿದ್ದರು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದೂ ಪ್ರಶಸ್ತಿ ಪಡೆದಿದ್ದಾರೆ.</p>

<p>ಅನೇಕ ಪ್ರಶಸ್ತಿಗಳು ಬಂದಿವೆ: ಸಾಮಾಜಿಕ ಸೇವೆ ಮಾಡುತ್ತಿರುವ ಮುರುಗನ್‌ರನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸನ್ಮಾನಿಸಿದ್ದರು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದೂ ಪ್ರಶಸ್ತಿ ಪಡೆದಿದ್ದಾರೆ.</p>

ಅನೇಕ ಪ್ರಶಸ್ತಿಗಳು ಬಂದಿವೆ: ಸಾಮಾಜಿಕ ಸೇವೆ ಮಾಡುತ್ತಿರುವ ಮುರುಗನ್‌ರನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸನ್ಮಾನಿಸಿದ್ದರು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದೂ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
Recommended image2
India Latest News Live: 2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ
Recommended image3
ಹಾರ್ಮುಜ್ ಜಲಸಂಧಿ ದಾಟದ ತೈಲ ಹಡಗು: ಭಾರತ ಸೇರಿದಂತೆ ಜಗತ್ತಿಗೆ ಕಾದಿದೆಯೇ ಪೆಟ್ರೋಲ್, ಗ್ಯಾಸ್ ಸಂಕಷ್ಟ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved