MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಮಂಗಳೂರು ಕಲಾವಿದ ವಿಕ್ರಮ್ ಆಚಾರ್ಯ ಅವರ ವಿಶಿಷ್ಟ ಕಲೆ!

ಮಂಗಳೂರು ಕಲಾವಿದ ವಿಕ್ರಮ್ ಆಚಾರ್ಯ ಅವರ ವಿಶಿಷ್ಟ ಕಲೆ!

ಮಂಗಳೂರು ಕೊಣಾಜೆಯ ವಿಕ್ರಮ್ ಆಚಾರ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ವಿಭಿನ್ನವಾಗಿ ಚಿತ್ರಿಸುವ ಹವ್ಯಾಸ.  

1 Min read
Suvarna News | Asianet News
Published : Sep 20 2020, 01:37 PM IST | Updated : Sep 20 2020, 01:59 PM IST
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
17
<p>ಮೋದಿ ಅವರ ಪೋಟೋಗಳನ್ನು ಡಿಜಿಟಲ್ ಪೇಂಟಿಂಗ್ ಪೋಟೋ ಮ್ಯಾನಿಪ್ಯುಲೇಷನ್ ಎಂಬ ತಂತ್ರ ಬಳಸಿ ವಿಶಿಷ್ಟವಾಗಿ ಮೂಡುವಂತೆ ಮಾಡಿದ್ದಾರೆ.</p>

<p>ಮೋದಿ ಅವರ ಪೋಟೋಗಳನ್ನು ಡಿಜಿಟಲ್ ಪೇಂಟಿಂಗ್ ಪೋಟೋ ಮ್ಯಾನಿಪ್ಯುಲೇಷನ್ ಎಂಬ ತಂತ್ರ ಬಳಸಿ ವಿಶಿಷ್ಟವಾಗಿ ಮೂಡುವಂತೆ ಮಾಡಿದ್ದಾರೆ.</p>

ಮೋದಿ ಅವರ ಪೋಟೋಗಳನ್ನು ಡಿಜಿಟಲ್ ಪೇಂಟಿಂಗ್ ಪೋಟೋ ಮ್ಯಾನಿಪ್ಯುಲೇಷನ್ ಎಂಬ ತಂತ್ರ ಬಳಸಿ ವಿಶಿಷ್ಟವಾಗಿ ಮೂಡುವಂತೆ ಮಾಡಿದ್ದಾರೆ.

27
<p>ಮೋದಿ ಅವರು ಇತ್ತೀಚಿಗೆ ನವಿಲಿಗೆ ತಮ್ಮ ನಿವಾಸದಲ್ಲಿ ಆಹಾರ ತಿನ್ನಿಸುತ್ತಿರುವ ಮೂಲ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಹೊಸ ಕಲಾಕೃತಿಯನ್ನು ರಚಿಸಿದ್ದು ನೋಡುಗರ ಗಮನ ಸೆಳೆದಿದೆ.</p>

<p>ಮೋದಿ ಅವರು ಇತ್ತೀಚಿಗೆ ನವಿಲಿಗೆ ತಮ್ಮ ನಿವಾಸದಲ್ಲಿ ಆಹಾರ ತಿನ್ನಿಸುತ್ತಿರುವ ಮೂಲ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಹೊಸ ಕಲಾಕೃತಿಯನ್ನು ರಚಿಸಿದ್ದು ನೋಡುಗರ ಗಮನ ಸೆಳೆದಿದೆ.</p>

ಮೋದಿ ಅವರು ಇತ್ತೀಚಿಗೆ ನವಿಲಿಗೆ ತಮ್ಮ ನಿವಾಸದಲ್ಲಿ ಆಹಾರ ತಿನ್ನಿಸುತ್ತಿರುವ ಮೂಲ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಹೊಸ ಕಲಾಕೃತಿಯನ್ನು ರಚಿಸಿದ್ದು ನೋಡುಗರ ಗಮನ ಸೆಳೆದಿದೆ.

37
<p>'ಮೋದಿ ಎಂದರೆ ನನಗೆ ಇಷ್ಟ. ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ನಾನು ಈ ರೀತಿ ಚಿತ್ರಗಳನನ್ನು ಮಾಡಿದ್ದೇನೆ'</p>

<p>'ಮೋದಿ ಎಂದರೆ ನನಗೆ ಇಷ್ಟ. ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ನಾನು ಈ ರೀತಿ ಚಿತ್ರಗಳನನ್ನು ಮಾಡಿದ್ದೇನೆ'</p>

'ಮೋದಿ ಎಂದರೆ ನನಗೆ ಇಷ್ಟ. ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ನಾನು ಈ ರೀತಿ ಚಿತ್ರಗಳನನ್ನು ಮಾಡಿದ್ದೇನೆ'

47
<p>'ಅವರು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಮ ಮಂದರ ನಿರ್ಮಾನಕ್ಕೆ ಮುಂದಾಗಿರುವುದು ಅವರ ಬಗ್ಗೆಗಿನ ಗೌರವನ್ನು ಹೆಚ್ಚಿಸಿದೆ'</p>

<p>'ಅವರು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಮ ಮಂದರ ನಿರ್ಮಾನಕ್ಕೆ ಮುಂದಾಗಿರುವುದು ಅವರ ಬಗ್ಗೆಗಿನ ಗೌರವನ್ನು ಹೆಚ್ಚಿಸಿದೆ'</p>

'ಅವರು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಮ ಮಂದರ ನಿರ್ಮಾನಕ್ಕೆ ಮುಂದಾಗಿರುವುದು ಅವರ ಬಗ್ಗೆಗಿನ ಗೌರವನ್ನು ಹೆಚ್ಚಿಸಿದೆ'

57
<p>'ಅದೇ ರೀತಿ ನವಿಲಿನಂತಹ ವನ್ಯ ಜೀವಿಗಳ ಜೊತೆಗಿನ ಅವರ ಒಡನಾಟ ನನಗೆ ಮೆಚ್ಚುಗೆ ಆಯಿತು. ನಾನು ಕೂಡ ವನ್ಯಜೀವಿ ಪ್ರೇಮ' ಎಂದು ವಿಕ್ರಮ ಆಚಾರ್ಯ ಹೇಳುತ್ತಾರೆ.</p>

<p>'ಅದೇ ರೀತಿ ನವಿಲಿನಂತಹ ವನ್ಯ ಜೀವಿಗಳ ಜೊತೆಗಿನ ಅವರ ಒಡನಾಟ ನನಗೆ ಮೆಚ್ಚುಗೆ ಆಯಿತು. ನಾನು ಕೂಡ ವನ್ಯಜೀವಿ ಪ್ರೇಮ' ಎಂದು ವಿಕ್ರಮ ಆಚಾರ್ಯ ಹೇಳುತ್ತಾರೆ.</p>

'ಅದೇ ರೀತಿ ನವಿಲಿನಂತಹ ವನ್ಯ ಜೀವಿಗಳ ಜೊತೆಗಿನ ಅವರ ಒಡನಾಟ ನನಗೆ ಮೆಚ್ಚುಗೆ ಆಯಿತು. ನಾನು ಕೂಡ ವನ್ಯಜೀವಿ ಪ್ರೇಮ' ಎಂದು ವಿಕ್ರಮ ಆಚಾರ್ಯ ಹೇಳುತ್ತಾರೆ.

67
<p>' ನಾನು ಮೂಲತಃ ಗ್ರಾಫಿಕ್ ಡಿಸೈನರ್. ಕಳೆದ 5-6 ವರ್ಷಗಳಿಂದ ಗ್ರಾಫಿಕ್ ಡಿಸೈನ್ ಮಾಡುತ್ತಿದ್ದೇನೆ'</p>

<p>' ನಾನು ಮೂಲತಃ ಗ್ರಾಫಿಕ್ ಡಿಸೈನರ್. ಕಳೆದ 5-6 ವರ್ಷಗಳಿಂದ ಗ್ರಾಫಿಕ್ ಡಿಸೈನ್ ಮಾಡುತ್ತಿದ್ದೇನೆ'</p>

' ನಾನು ಮೂಲತಃ ಗ್ರಾಫಿಕ್ ಡಿಸೈನರ್. ಕಳೆದ 5-6 ವರ್ಷಗಳಿಂದ ಗ್ರಾಫಿಕ್ ಡಿಸೈನ್ ಮಾಡುತ್ತಿದ್ದೇನೆ'

77
<p>'2014ರಲ್ಲಿ ಅಂತರಾಷ್ಟ್ರಿಯ ಅನಿಮೇಷನ್ ಪ್ರಶಸ್ತಿಯನ್ನು ಪಡೆದಿದ್ದೇನೆ' ಎಂದು ಆಚಾರ್ಯ ಹೇಳುತ್ತಾರೆ.</p>

<p>'2014ರಲ್ಲಿ ಅಂತರಾಷ್ಟ್ರಿಯ ಅನಿಮೇಷನ್ ಪ್ರಶಸ್ತಿಯನ್ನು ಪಡೆದಿದ್ದೇನೆ' ಎಂದು ಆಚಾರ್ಯ ಹೇಳುತ್ತಾರೆ.</p>

'2014ರಲ್ಲಿ ಅಂತರಾಷ್ಟ್ರಿಯ ಅನಿಮೇಷನ್ ಪ್ರಶಸ್ತಿಯನ್ನು ಪಡೆದಿದ್ದೇನೆ' ಎಂದು ಆಚಾರ್ಯ ಹೇಳುತ್ತಾರೆ.

About the Author

Suvarna News
Suvarna News
 
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved