ಮಂಗಳೂರು ಕಲಾವಿದ ವಿಕ್ರಮ್ ಆಚಾರ್ಯ ಅವರ ವಿಶಿಷ್ಟ ಕಲೆ!
ಮಂಗಳೂರು ಕೊಣಾಜೆಯ ವಿಕ್ರಮ್ ಆಚಾರ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ವಿಭಿನ್ನವಾಗಿ ಚಿತ್ರಿಸುವ ಹವ್ಯಾಸ.

<p>ಮೋದಿ ಅವರ ಪೋಟೋಗಳನ್ನು ಡಿಜಿಟಲ್ ಪೇಂಟಿಂಗ್ ಪೋಟೋ ಮ್ಯಾನಿಪ್ಯುಲೇಷನ್ ಎಂಬ ತಂತ್ರ ಬಳಸಿ ವಿಶಿಷ್ಟವಾಗಿ ಮೂಡುವಂತೆ ಮಾಡಿದ್ದಾರೆ.</p>
ಮೋದಿ ಅವರ ಪೋಟೋಗಳನ್ನು ಡಿಜಿಟಲ್ ಪೇಂಟಿಂಗ್ ಪೋಟೋ ಮ್ಯಾನಿಪ್ಯುಲೇಷನ್ ಎಂಬ ತಂತ್ರ ಬಳಸಿ ವಿಶಿಷ್ಟವಾಗಿ ಮೂಡುವಂತೆ ಮಾಡಿದ್ದಾರೆ.
<p>ಮೋದಿ ಅವರು ಇತ್ತೀಚಿಗೆ ನವಿಲಿಗೆ ತಮ್ಮ ನಿವಾಸದಲ್ಲಿ ಆಹಾರ ತಿನ್ನಿಸುತ್ತಿರುವ ಮೂಲ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಹೊಸ ಕಲಾಕೃತಿಯನ್ನು ರಚಿಸಿದ್ದು ನೋಡುಗರ ಗಮನ ಸೆಳೆದಿದೆ.</p>
ಮೋದಿ ಅವರು ಇತ್ತೀಚಿಗೆ ನವಿಲಿಗೆ ತಮ್ಮ ನಿವಾಸದಲ್ಲಿ ಆಹಾರ ತಿನ್ನಿಸುತ್ತಿರುವ ಮೂಲ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಹೊಸ ಕಲಾಕೃತಿಯನ್ನು ರಚಿಸಿದ್ದು ನೋಡುಗರ ಗಮನ ಸೆಳೆದಿದೆ.
<p>'ಮೋದಿ ಎಂದರೆ ನನಗೆ ಇಷ್ಟ. ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ನಾನು ಈ ರೀತಿ ಚಿತ್ರಗಳನನ್ನು ಮಾಡಿದ್ದೇನೆ'</p>
'ಮೋದಿ ಎಂದರೆ ನನಗೆ ಇಷ್ಟ. ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ನಾನು ಈ ರೀತಿ ಚಿತ್ರಗಳನನ್ನು ಮಾಡಿದ್ದೇನೆ'
<p>'ಅವರು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಮ ಮಂದರ ನಿರ್ಮಾನಕ್ಕೆ ಮುಂದಾಗಿರುವುದು ಅವರ ಬಗ್ಗೆಗಿನ ಗೌರವನ್ನು ಹೆಚ್ಚಿಸಿದೆ'</p>
'ಅವರು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಮ ಮಂದರ ನಿರ್ಮಾನಕ್ಕೆ ಮುಂದಾಗಿರುವುದು ಅವರ ಬಗ್ಗೆಗಿನ ಗೌರವನ್ನು ಹೆಚ್ಚಿಸಿದೆ'
<p>'ಅದೇ ರೀತಿ ನವಿಲಿನಂತಹ ವನ್ಯ ಜೀವಿಗಳ ಜೊತೆಗಿನ ಅವರ ಒಡನಾಟ ನನಗೆ ಮೆಚ್ಚುಗೆ ಆಯಿತು. ನಾನು ಕೂಡ ವನ್ಯಜೀವಿ ಪ್ರೇಮ' ಎಂದು ವಿಕ್ರಮ ಆಚಾರ್ಯ ಹೇಳುತ್ತಾರೆ.</p>
'ಅದೇ ರೀತಿ ನವಿಲಿನಂತಹ ವನ್ಯ ಜೀವಿಗಳ ಜೊತೆಗಿನ ಅವರ ಒಡನಾಟ ನನಗೆ ಮೆಚ್ಚುಗೆ ಆಯಿತು. ನಾನು ಕೂಡ ವನ್ಯಜೀವಿ ಪ್ರೇಮ' ಎಂದು ವಿಕ್ರಮ ಆಚಾರ್ಯ ಹೇಳುತ್ತಾರೆ.
<p>' ನಾನು ಮೂಲತಃ ಗ್ರಾಫಿಕ್ ಡಿಸೈನರ್. ಕಳೆದ 5-6 ವರ್ಷಗಳಿಂದ ಗ್ರಾಫಿಕ್ ಡಿಸೈನ್ ಮಾಡುತ್ತಿದ್ದೇನೆ'</p>
' ನಾನು ಮೂಲತಃ ಗ್ರಾಫಿಕ್ ಡಿಸೈನರ್. ಕಳೆದ 5-6 ವರ್ಷಗಳಿಂದ ಗ್ರಾಫಿಕ್ ಡಿಸೈನ್ ಮಾಡುತ್ತಿದ್ದೇನೆ'
<p>'2014ರಲ್ಲಿ ಅಂತರಾಷ್ಟ್ರಿಯ ಅನಿಮೇಷನ್ ಪ್ರಶಸ್ತಿಯನ್ನು ಪಡೆದಿದ್ದೇನೆ' ಎಂದು ಆಚಾರ್ಯ ಹೇಳುತ್ತಾರೆ.</p>
'2014ರಲ್ಲಿ ಅಂತರಾಷ್ಟ್ರಿಯ ಅನಿಮೇಷನ್ ಪ್ರಶಸ್ತಿಯನ್ನು ಪಡೆದಿದ್ದೇನೆ' ಎಂದು ಆಚಾರ್ಯ ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ