MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • Kodi Mutt Shree Swamiji: ವಾಯು ಮೂಲಕ ಪ್ರಾಣಾಪಾಯ; ಈ ಬಾರಿ ಘನಗೋರ ಗಂಡಾಂತರ, ರಾಜನ ಮನೆಗೆ ಕಾರ್ಮೋಡ

Kodi Mutt Shree Swamiji: ವಾಯು ಮೂಲಕ ಪ್ರಾಣಾಪಾಯ; ಈ ಬಾರಿ ಘನಗೋರ ಗಂಡಾಂತರ, ರಾಜನ ಮನೆಗೆ ಕಾರ್ಮೋಡ

ಯಾವಾಗಲೂ ಭಯಂಕರ ಭವಿಷ್ಯ ಹೇಳಿ ಸದ್ದು ಮಾಡುವ ಕೋಡಿಶ್ರೀಗಳು ಈ ಬಾರಿ ಕೂಡ ಮಹಾಮಾರಿ ರೋಗದ ಮುನ್ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳು, ಸರ್ಕಾರದ ಬಗ್ಗೆಯೂ ಮೌನ ಮುರಿದಿದ್ದಾರೆ.

1 Min read
Padmashree Bhat
Published : May 24 2025, 01:08 PM IST| Updated : May 24 2025, 01:09 PM IST
Share this Photo Gallery
  • FB
  • TW
  • Linkdin
  • Whatsapp
15
ಮತ್ತೆ ಕೊರೊನಾ ಹಾವಳಿ
Image Credit : Asianet News

ಮತ್ತೆ ಕೊರೊನಾ ಹಾವಳಿ

ಮಹಾರಾಷ್ಟ್ರದಲ್ಲಿ, ನಮ್ಮ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕೊರೊನಾ ವೈಸರ್‌ ಪತ್ತೆಯಾಗಿದೆ ಒಬ್ಬ ಗರ್ಭಿಣಿ ಮಹಿಳೆ ಬಂದಿದೆ ಏನು ಹೇಳ್ತೀರಿ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದರು.

25
ವಾಯು ರೂಪದಲ್ಲಿ ರೋಗ
Image Credit : our own

ವಾಯು ರೂಪದಲ್ಲಿ ರೋಗ

ಅದಕ್ಕೆ ಅವರು “ಈ ಸಂವತ್ಸರ ಫಲದಲ್ಲಿ ಒಂದು ಹೊಸ ರೋಗ ಬರೋ ಸೂಚನೆ ಇದೆ, ಆಗಲೇ ಬಂದಿದೆ. ಇದು ಐದು ವರ್ಷ ತನಕ ಇರುತ್ತೆ. ಇದು ಎಲ್ಲ ಕಡೆ ಆವರಿಸುತ್ತದೆ, ಈ ರೋಗ ಮತ್ತೊಂದು ರೂಪವನ್ನು ತಾಳುತ್ತದೆ. ವಾಯು ರೂಪದಲ್ಲಿ ಬರುತ್ತದೆ. ನಾವು ದೇವರ ಪ್ರಾರ್ಥನೆ ಮಾಡಬೇಕು” ಎಂದಿದ್ದಾರೆ.

Related Articles

Related image1
Now Playing
ಈ ಬಾರಿ ಒಂದು ಪಕ್ಷವೇ ಸರ್ಕಾರ ರಚಿಸುತ್ತೆ: ಅಚ್ಚರಿ ಹುಟ್ಟಿಸಿದೆ ಕೋಡಿ ಮಠದ ಭವಿಷ್ಯ
Related image2
Kodimatha Swamiji: ಈ ಸಾರಿ ಸಮ್ಮಿಶ್ರ ಸರಕಾರ ರಚನೆಯಾಗೋಲ್ಲ: ಕೋಡಿ ಮಠ ಶ್ರೀ ರಾಜಕೀಯ ಭವಿಷ್ಯ
35
ಎಲ್ಲವೂ ಮಾಲಿನ್ಯ ಆಗಿದೆ!
Image Credit : our own

ಎಲ್ಲವೂ ಮಾಲಿನ್ಯ ಆಗಿದೆ!

“ಎಲ್ಲ ಮಾಲಿನ್ಯವೂ ಆಗಿದೆ. ವಾಯು ರೂಪದಲ್ಲಿ ಬಂದು, ಕಫ ಆಗಿ, ಉಸಿರಾಟಕ್ಕೆ ತೊಂದರೆಯಾಗಿ ಮನುಷ್ಯನಿಗೆ ಸಾವು ಬರೋ ಲಕ್ಷಣ ಬಹಳ ಇದೆ. ಇದು ಐದು ವರ್ಷ ಇರಲಿದೆ” ಎಂದು ಹೇಳಿದ್ದಾರೆ.

45
ರಾಜಕಾರಣದ ಕಥೆ ಏನು?
Image Credit : our own

ರಾಜಕಾರಣದ ಕಥೆ ಏನು?

“ಜನರಲ್ಲಿ ಅಶಾಂತಿ ಇದೆ. ರಾಜನ ಅರಮನೆಗೆ ಕಾರ್ಮೋಡ ಕವಿದಿದೆ. ರಾಜ್ಯ ರಾಜಕಾರಣದಲ್ಲಿ ಏನಾಗಲಿದೆ ಎಂದು ಸಂಕ್ರಾಂತಿ ನಂತರ ಹೇಳ್ತೀನಿ. ರಾಜ್ಯ ರಾಜಕಾರಣಿಗಳಿಗೂ ಸಾವಿದೆ” ಎಂದಿದ್ದಾರೆ.

55
ಮೇಘಸ್ಫೋಟ ಆಗಲಿದೆ!
Image Credit : our own

ಮೇಘಸ್ಫೋಟ ಆಗಲಿದೆ!

“ಮೇಘಸ್ಫೋಟ ಆಗುತ್ತದೆ. ಹಿಮಾಲಯದಿಂದ ಅಪಾಯ ಇದೆ. ಭೂಕಂಪಗಳು ಆಗುತ್ತವೆ. ಮತೀಯ ಗಲಭೆ ಆಗುವುದು” ಎಂದಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಜ್ಯೋತಿಷ್ಯ
ಕೋಡಿ ಮಠದ ಸ್ವಾಮೀಜಿ
ಕೋವಿಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved