ಭಾರತದಲ್ಲಿ ಕಳೆದ 5 ದಿನಕ್ಕೆ 1 ಲಕ್ಷ ಕೊರೋನಾ ಕೇಸ್; ಒಂದೊಂದೆ ರಾಜ್ಯದಲ್ಲಿ ಲಾಕ್ಡೌನ್ ಜಾರಿ!
ಭಾರತದಲ್ಲಿ ಮತ್ತೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ನಿಯಂತ್ರಣಕ್ಕೆ ಮತ್ತೆ ನಿರ್ಬಂಧನೆಗಳನ್ನು ವಿಧಿಸಲಾಗುತ್ತಿದೆ. ಆದರೆ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪುತ್ತಿದೆ. ಹೀಗಾಗಿ ಒಂದೊಂದೆ ರಾಜ್ಯಗಳು ಕೆಲ ಪ್ರದೇಶಗಳಲ್ಲಿ ಲಾಕ್ಡೌನ್ ಜಾರಿಗೊಳಿಸುತ್ತಿದೆ. ಇದೀಗ ಕೇವಲ 5 ದಿನಕ್ಕೆ 1 ಲಕ್ಷ ಕೊರೋನಾ ಕೇಸ್ ಸನಿಹಕ್ಕೆ ಭಾರತ ಬಂದು ನಿಂತಿದೆ

<p>ಭಾರತದ 6 ರಾಜ್ಯಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ ಅನ್ನೋ ಆರೋಗ್ಯ ಇಲಾಖೆ ವರದಿ ಈಗಾಲೇ ಎಚ್ಚರಿಕೆ ನೀಡಿದೆ. ಇದರ ಬೆನಲ್ಲೇ ಕೊರೋನಾ ಕೇಸ್ ವರದಿ ಮತ್ತಷ್ಟು ಆತಂಕ ತಂದಿದೆ.</p>
ಭಾರತದ 6 ರಾಜ್ಯಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ ಅನ್ನೋ ಆರೋಗ್ಯ ಇಲಾಖೆ ವರದಿ ಈಗಾಲೇ ಎಚ್ಚರಿಕೆ ನೀಡಿದೆ. ಇದರ ಬೆನಲ್ಲೇ ಕೊರೋನಾ ಕೇಸ್ ವರದಿ ಮತ್ತಷ್ಟು ಆತಂಕ ತಂದಿದೆ.
<p>ಕಳೆದ 5 ದಿನದಲ್ಲಿ ಭಾರತದಲ್ಲಿ ಹೊಸ ಕೊರೋನಾ ಪ್ರಕರಣದ ಸಂಖ್ಯೆ 1 ಲಕ್ಷ ಸನಿಹಕ್ಕೆ ಬಂದಿದೆ. ಕೇವಲ ಐದು ದಿನದಲ್ಲಿ ಭಾರತದಲ್ಲಿ 98,047 ಕೊರೋನಾ ಕೇಸ್ ದಾಖಲಾಗಿದೆ.</p>
ಕಳೆದ 5 ದಿನದಲ್ಲಿ ಭಾರತದಲ್ಲಿ ಹೊಸ ಕೊರೋನಾ ಪ್ರಕರಣದ ಸಂಖ್ಯೆ 1 ಲಕ್ಷ ಸನಿಹಕ್ಕೆ ಬಂದಿದೆ. ಕೇವಲ ಐದು ದಿನದಲ್ಲಿ ಭಾರತದಲ್ಲಿ 98,047 ಕೊರೋನಾ ಕೇಸ್ ದಾಖಲಾಗಿದೆ.
<p>ಇದರಲ್ಲಿ ಮಹಾರಾಷ್ಟ್ರದ ಕೊಡುಗೆ ದೊಡ್ಡಿದಿದೆ. ಮುಂಬೈ, ನಾಗ್ಪುರ, ಪುಣೆಯಲ್ಲಿ ಗರಿಷ್ಠ ಕೊರೋನಾ ಕೇಸ್ ದಾಖಲಾಗಿದೆ. ಹೀಗಾಗಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಲಾಕ್ಡೌನ್ ಜಾರಿಯಾಗಿದೆ.</p>
ಇದರಲ್ಲಿ ಮಹಾರಾಷ್ಟ್ರದ ಕೊಡುಗೆ ದೊಡ್ಡಿದಿದೆ. ಮುಂಬೈ, ನಾಗ್ಪುರ, ಪುಣೆಯಲ್ಲಿ ಗರಿಷ್ಠ ಕೊರೋನಾ ಕೇಸ್ ದಾಖಲಾಗಿದೆ. ಹೀಗಾಗಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಲಾಕ್ಡೌನ್ ಜಾರಿಯಾಗಿದೆ.
<p>ಮಹರಾಷ್ಟ್ರ ಹೊರತು ಪಡಿಸಿದರೆ, ಕೇರಳ, ಗುಜರಾತ್, ಪಂಜಾಬ್ ಹಾಗೂ ಕರ್ನಾಟಕದಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಜೊತೆಗೆ ಮಧ್ಯಪ್ರದೇಶ, ಹರ್ಯಾಣ ಕೂಡ ಸೇರಿಕೊಂಡಿದೆ.</p>
ಮಹರಾಷ್ಟ್ರ ಹೊರತು ಪಡಿಸಿದರೆ, ಕೇರಳ, ಗುಜರಾತ್, ಪಂಜಾಬ್ ಹಾಗೂ ಕರ್ನಾಟಕದಲ್ಲೂ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಜೊತೆಗೆ ಮಧ್ಯಪ್ರದೇಶ, ಹರ್ಯಾಣ ಕೂಡ ಸೇರಿಕೊಂಡಿದೆ.
<p>ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 117 ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಇದರಲ್ಲಿ ಮಹರಾಷ್ಟ್ರದಲ್ಲಿ 57, ಪಂಜಾಬ್ 18, ಕೇರಳ 13 ಸಾವು ಸಂಭವಿಸಿದೆ. </p>
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 117 ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಇದರಲ್ಲಿ ಮಹರಾಷ್ಟ್ರದಲ್ಲಿ 57, ಪಂಜಾಬ್ 18, ಕೇರಳ 13 ಸಾವು ಸಂಭವಿಸಿದೆ.
<p>ದೇಶದಲ್ಲಿ ಇದುವರೆಗೆ ಕೊರೋನಾ ವೈರಸ್ 158,306 ಮಂದಿ ಕೊರೋನಾ ವೈರಸ್ಗೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲೇ 52,667 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. </p>
ದೇಶದಲ್ಲಿ ಇದುವರೆಗೆ ಕೊರೋನಾ ವೈರಸ್ 158,306 ಮಂದಿ ಕೊರೋನಾ ವೈರಸ್ಗೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲೇ 52,667 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ