MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಶಿಕ್ಷಕ, ಪತ್ರಕರ್ತ, ರಾಜಕೀಯ ನಾಯಕ: ಪ್ರಣಬ್ ಮುಖರ್ಜಿ ಜೀವನದ ಇಂಟರೆಸ್ಟಿಂಗ್ ಮಾಹಿತಿ!

ಶಿಕ್ಷಕ, ಪತ್ರಕರ್ತ, ರಾಜಕೀಯ ನಾಯಕ: ಪ್ರಣಬ್ ಮುಖರ್ಜಿ ಜೀವನದ ಇಂಟರೆಸ್ಟಿಂಗ್ ಮಾಹಿತಿ!

ಭಾರತದ 13ನೇ ರಾಷ್ಟ್ರಪತಿಯಾಗಿ 2017ರಲ್ಲಿ ನಿವೃತ್ತರಾದ ಪ್ರಣಬ್ ಮುಖರ್ಜಿ ಭಾರತ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಸತತ ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಹಲವು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದವರು. ಪ್ರಾಧ್ಯಾಪಕ, ಪತ್ರಕರ್ತ, ರಾಜಕೀಯ ನಾಯಕ ಮುಂದೆ ರಾಷ್ಟ್ರಪತಿ ಹೀಗೆ ಪ್ರಣಬ್ ಮುಖರ್ಜಿಯೊಬ್ಬ ಬಹುಮುಖ ಪ್ರತಿಭೆಯಾಗಿದ್ದರು. ಕೇಂದ್ರ ಸಚಿವರಾಗಿದ್ದಾಗಲೂ ಪ್ರಮುಖ ಖಾತೆ ನಿಭಾಯಿಸಿದ್ದರು. ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಮುಖರ್ಜಿಯವರದ್ದು. ಇಲ್ಲಿದೆ ನೋಡಿ ಪ್ರಣಬ್ ಮುಖರ್ಜಿ ಜೀವನದ ಇಂಟರೆಸ್ಟಿಂಗ್ ವಿಚಾರಗಳು

1 Min read
Suvarna News
Published : Aug 31 2020, 06:48 PM IST| Updated : Aug 31 2020, 06:53 PM IST
Share this Photo Gallery
  • FB
  • TW
  • Linkdin
  • Whatsapp
110
<p>ರಾಜಕೀಯ ನಾಯಕರಾಗುವುದಕ್ಕೂ ಮೊದಲು ಪ್ರಣಬ್ ಮುಖರ್ಜಿ ಓರ್ವ ಪ್ರಾಧ್ಯಾಪಕರಾಗಿದ್ದರೆಂಬ ವಿಚಾರ ಅನೇಕರಿಗೆ ತಿಳಿದಿಲ್ಲ. 1963ರಲ್ಲಿ ಪಶ್ಚಿಮ ಬಂಗಾಳದ ವಿದ್ಯಾನಗರ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.</p>

<p>ರಾಜಕೀಯ ನಾಯಕರಾಗುವುದಕ್ಕೂ ಮೊದಲು ಪ್ರಣಬ್ ಮುಖರ್ಜಿ ಓರ್ವ ಪ್ರಾಧ್ಯಾಪಕರಾಗಿದ್ದರೆಂಬ ವಿಚಾರ ಅನೇಕರಿಗೆ ತಿಳಿದಿಲ್ಲ. 1963ರಲ್ಲಿ ಪಶ್ಚಿಮ ಬಂಗಾಳದ ವಿದ್ಯಾನಗರ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.</p>

ರಾಜಕೀಯ ನಾಯಕರಾಗುವುದಕ್ಕೂ ಮೊದಲು ಪ್ರಣಬ್ ಮುಖರ್ಜಿ ಓರ್ವ ಪ್ರಾಧ್ಯಾಪಕರಾಗಿದ್ದರೆಂಬ ವಿಚಾರ ಅನೇಕರಿಗೆ ತಿಳಿದಿಲ್ಲ. 1963ರಲ್ಲಿ ಪಶ್ಚಿಮ ಬಂಗಾಳದ ವಿದ್ಯಾನಗರ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.

210
<p><br />ದೆಶೇರ್ ದಾಕ್ ಎಂಬ ಸ್ಥಳೀಯ ಬಂಗಾಳಿ ಪತ್ರಿಕೆಯಲ್ಲಿ ಪ್ರಣಬ್ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.</p>

<p><br />ದೆಶೇರ್ ದಾಕ್ ಎಂಬ ಸ್ಥಳೀಯ ಬಂಗಾಳಿ ಪತ್ರಿಕೆಯಲ್ಲಿ ಪ್ರಣಬ್ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.</p>


ದೆಶೇರ್ ದಾಕ್ ಎಂಬ ಸ್ಥಳೀಯ ಬಂಗಾಳಿ ಪತ್ರಿಕೆಯಲ್ಲಿ ಪ್ರಣಬ್ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.

310
<p>1969ರಲ್ಲಿ ಅವರು ಮಾಜಿ ದಿವಂಗತ ಪ್ರಧಾನಿ ಇಂಧಿರಾ ಗಾಂಧಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇಂದಿರಾ ಅವರಿಗೆ ರಾಜ್ಯಸಭೆಗೆ ಪ್ರವೇಶಿಸಲು ಮಾರ್ಗದರ್ಶನ ನೀಡುತ್ತಾರೆ.&nbsp;</p>

<p>1969ರಲ್ಲಿ ಅವರು ಮಾಜಿ ದಿವಂಗತ ಪ್ರಧಾನಿ ಇಂಧಿರಾ ಗಾಂಧಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇಂದಿರಾ ಅವರಿಗೆ ರಾಜ್ಯಸಭೆಗೆ ಪ್ರವೇಶಿಸಲು ಮಾರ್ಗದರ್ಶನ ನೀಡುತ್ತಾರೆ.&nbsp;</p>

1969ರಲ್ಲಿ ಅವರು ಮಾಜಿ ದಿವಂಗತ ಪ್ರಧಾನಿ ಇಂಧಿರಾ ಗಾಂಧಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇಂದಿರಾ ಅವರಿಗೆ ರಾಜ್ಯಸಭೆಗೆ ಪ್ರವೇಶಿಸಲು ಮಾರ್ಗದರ್ಶನ ನೀಡುತ್ತಾರೆ. 

410
<p>ಕೆಲಸವೇ ದೇವರೆನ್ನುವಂತೆ ನಂಬಿಕೊಂಡು ಇದ್ದನ್ನೇ ತಮ್ಮ ಜೀವನದಲ್ಲಿ ಪರಿಪಾಲಿಸುತ್ತಿದ್ದ ಶ್ರಮಜೀವಿಯಾಗಿದ್ದರು. ಅವರ ಮಗಳು ಶರ್ಮಿಷ್ಟಾ ಅವರು ಪ್ರತಿ ದಿನ ಸುಮಾರು 18 ಗಂಟೆ ಕೆಲಸ ಮಾಡುತ್ತಿದ್ದರು, ಅಲ್ಲದೇ ರಜೆ ತೆಗೆದುಕೊಳ್ಳುತ್ತಿದ್ದುದೇ ಬಹಳ ವಿರಳ ಎಂದಿದ್ದಾರೆ. ಆದರೆ ಅವರ ತವರು ನಾಡಾಗಿದ್ದ ವಿರತಿಗೆ ದುರ್ಗಾ ಪೂಜೆ ವೇಳೆ ತಪ್ಪದೇ ಭೇಟಿ ನೀಡುತ್ತಿದ್ದರು.</p>

<p>ಕೆಲಸವೇ ದೇವರೆನ್ನುವಂತೆ ನಂಬಿಕೊಂಡು ಇದ್ದನ್ನೇ ತಮ್ಮ ಜೀವನದಲ್ಲಿ ಪರಿಪಾಲಿಸುತ್ತಿದ್ದ ಶ್ರಮಜೀವಿಯಾಗಿದ್ದರು. ಅವರ ಮಗಳು ಶರ್ಮಿಷ್ಟಾ ಅವರು ಪ್ರತಿ ದಿನ ಸುಮಾರು 18 ಗಂಟೆ ಕೆಲಸ ಮಾಡುತ್ತಿದ್ದರು, ಅಲ್ಲದೇ ರಜೆ ತೆಗೆದುಕೊಳ್ಳುತ್ತಿದ್ದುದೇ ಬಹಳ ವಿರಳ ಎಂದಿದ್ದಾರೆ. ಆದರೆ ಅವರ ತವರು ನಾಡಾಗಿದ್ದ ವಿರತಿಗೆ ದುರ್ಗಾ ಪೂಜೆ ವೇಳೆ ತಪ್ಪದೇ ಭೇಟಿ ನೀಡುತ್ತಿದ್ದರು.</p>

ಕೆಲಸವೇ ದೇವರೆನ್ನುವಂತೆ ನಂಬಿಕೊಂಡು ಇದ್ದನ್ನೇ ತಮ್ಮ ಜೀವನದಲ್ಲಿ ಪರಿಪಾಲಿಸುತ್ತಿದ್ದ ಶ್ರಮಜೀವಿಯಾಗಿದ್ದರು. ಅವರ ಮಗಳು ಶರ್ಮಿಷ್ಟಾ ಅವರು ಪ್ರತಿ ದಿನ ಸುಮಾರು 18 ಗಂಟೆ ಕೆಲಸ ಮಾಡುತ್ತಿದ್ದರು, ಅಲ್ಲದೇ ರಜೆ ತೆಗೆದುಕೊಳ್ಳುತ್ತಿದ್ದುದೇ ಬಹಳ ವಿರಳ ಎಂದಿದ್ದಾರೆ. ಆದರೆ ಅವರ ತವರು ನಾಡಾಗಿದ್ದ ವಿರತಿಗೆ ದುರ್ಗಾ ಪೂಜೆ ವೇಳೆ ತಪ್ಪದೇ ಭೇಟಿ ನೀಡುತ್ತಿದ್ದರು.

510
<p>ಮುಖರ್ಜಿ ಓರ್ವ ಬಹುಮುಖ ಪ್ರತಿಭೆಯುಳ್ಳ ಸಚಿವರಾಗಿದ್ದರು. ಪ್ರಮುಖ ಸಚಿವಾಲಯಗಳಾದ ರಕ್ಷಣಾ, ವಿದೇಶಾಂಗ, ಹಣಕಾಸು ಹಾಗೂ ಆರ್ಥಿಕ ಖಾತೆ ಹೀಗೆ ವಿವಿಧ ಖಾತೆಗಳನ್ನು ನಿಭಾಯಿಸಿದ ಏಕೈಕ ಸಚಿವರಾಗಿದ್ದಾರೆ.</p>

<p>ಮುಖರ್ಜಿ ಓರ್ವ ಬಹುಮುಖ ಪ್ರತಿಭೆಯುಳ್ಳ ಸಚಿವರಾಗಿದ್ದರು. ಪ್ರಮುಖ ಸಚಿವಾಲಯಗಳಾದ ರಕ್ಷಣಾ, ವಿದೇಶಾಂಗ, ಹಣಕಾಸು ಹಾಗೂ ಆರ್ಥಿಕ ಖಾತೆ ಹೀಗೆ ವಿವಿಧ ಖಾತೆಗಳನ್ನು ನಿಭಾಯಿಸಿದ ಏಕೈಕ ಸಚಿವರಾಗಿದ್ದಾರೆ.</p>

ಮುಖರ್ಜಿ ಓರ್ವ ಬಹುಮುಖ ಪ್ರತಿಭೆಯುಳ್ಳ ಸಚಿವರಾಗಿದ್ದರು. ಪ್ರಮುಖ ಸಚಿವಾಲಯಗಳಾದ ರಕ್ಷಣಾ, ವಿದೇಶಾಂಗ, ಹಣಕಾಸು ಹಾಗೂ ಆರ್ಥಿಕ ಖಾತೆ ಹೀಗೆ ವಿವಿಧ ಖಾತೆಗಳನ್ನು ನಿಭಾಯಿಸಿದ ಏಕೈಕ ಸಚಿವರಾಗಿದ್ದಾರೆ.

610
<p>1984ರಲ್ಲಿ ಯೂರೋ ನಿಯತಕಾಲಿಕೆ ಮುಖರ್ಜಿಯವರು ವಿಶ್ವದಲ್ಲೇ ಅತ್ಯುತ್ತಮ ಹಣಕಾಸು ಸಚಿವರೆಂದು ಘೋಷಿಸಿತ್ತು. ಅಲ್ಲದೇ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವರಾಗಿದ್ದಾರೆ.<br />&nbsp;</p>

<p>1984ರಲ್ಲಿ ಯೂರೋ ನಿಯತಕಾಲಿಕೆ ಮುಖರ್ಜಿಯವರು ವಿಶ್ವದಲ್ಲೇ ಅತ್ಯುತ್ತಮ ಹಣಕಾಸು ಸಚಿವರೆಂದು ಘೋಷಿಸಿತ್ತು. ಅಲ್ಲದೇ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವರಾಗಿದ್ದಾರೆ.<br />&nbsp;</p>

1984ರಲ್ಲಿ ಯೂರೋ ನಿಯತಕಾಲಿಕೆ ಮುಖರ್ಜಿಯವರು ವಿಶ್ವದಲ್ಲೇ ಅತ್ಯುತ್ತಮ ಹಣಕಾಸು ಸಚಿವರೆಂದು ಘೋಷಿಸಿತ್ತು. ಅಲ್ಲದೇ ಏಳು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವರಾಗಿದ್ದಾರೆ.
 

710
<p>ಇಂಧಿರಾ ಗಾಂಧಿ ನಿಧನದ ಬಳಿಕ ಕಾಂಗ್ರೆಸ್‌ ಪಕ್ಷವನ್ನು ತೊರೆದ ಮುಖರ್ಜಿ ರಾಷ್ಟ್ರೀಯ ಸಮಾಜವಾದಿ ಪಾರ್ಟಿ ಎಂಬ ತಮ್ಮದೇ ಪ್ರತ್ಯೇಕ ರಾಜಕೀಯ ಪಾರ್ಟಿ ನಿರ್ಮಿಸುತ್ತಾರೆ.&nbsp;<br />&nbsp;</p>

<p>ಇಂಧಿರಾ ಗಾಂಧಿ ನಿಧನದ ಬಳಿಕ ಕಾಂಗ್ರೆಸ್‌ ಪಕ್ಷವನ್ನು ತೊರೆದ ಮುಖರ್ಜಿ ರಾಷ್ಟ್ರೀಯ ಸಮಾಜವಾದಿ ಪಾರ್ಟಿ ಎಂಬ ತಮ್ಮದೇ ಪ್ರತ್ಯೇಕ ರಾಜಕೀಯ ಪಾರ್ಟಿ ನಿರ್ಮಿಸುತ್ತಾರೆ.&nbsp;<br />&nbsp;</p>

ಇಂಧಿರಾ ಗಾಂಧಿ ನಿಧನದ ಬಳಿಕ ಕಾಂಗ್ರೆಸ್‌ ಪಕ್ಷವನ್ನು ತೊರೆದ ಮುಖರ್ಜಿ ರಾಷ್ಟ್ರೀಯ ಸಮಾಜವಾದಿ ಪಾರ್ಟಿ ಎಂಬ ತಮ್ಮದೇ ಪ್ರತ್ಯೇಕ ರಾಜಕೀಯ ಪಾರ್ಟಿ ನಿರ್ಮಿಸುತ್ತಾರೆ. 
 

810
<p>ಇನ್ನು ಕಳೆದ ನಲ್ವತ್ತು ವರ್ಷಗಳಿಂದ ಅವರು ಡೈರಿಯೊಂದನ್ನು ಬರೆಯುತ್ತಾ ಬಂದಿದ್ದಾರೆನ್ನಲಾಗಿದೆ. ಇದರಲ್ಲಿರುವ ಎಲ್ಲಾ ವಿಚಾರಗಳನ್ನು ತಮ್ಮ ನಿಧನದ ಬಳಿಕ ಪ್ರಕಟಿಸಬೇಕೆಂದು ಮುಖರ್ಜಿಯವರು ಹೇಳಿದ್ದಾರೆ.<br />&nbsp;</p>

<p>ಇನ್ನು ಕಳೆದ ನಲ್ವತ್ತು ವರ್ಷಗಳಿಂದ ಅವರು ಡೈರಿಯೊಂದನ್ನು ಬರೆಯುತ್ತಾ ಬಂದಿದ್ದಾರೆನ್ನಲಾಗಿದೆ. ಇದರಲ್ಲಿರುವ ಎಲ್ಲಾ ವಿಚಾರಗಳನ್ನು ತಮ್ಮ ನಿಧನದ ಬಳಿಕ ಪ್ರಕಟಿಸಬೇಕೆಂದು ಮುಖರ್ಜಿಯವರು ಹೇಳಿದ್ದಾರೆ.<br />&nbsp;</p>

ಇನ್ನು ಕಳೆದ ನಲ್ವತ್ತು ವರ್ಷಗಳಿಂದ ಅವರು ಡೈರಿಯೊಂದನ್ನು ಬರೆಯುತ್ತಾ ಬಂದಿದ್ದಾರೆನ್ನಲಾಗಿದೆ. ಇದರಲ್ಲಿರುವ ಎಲ್ಲಾ ವಿಚಾರಗಳನ್ನು ತಮ್ಮ ನಿಧನದ ಬಳಿಕ ಪ್ರಕಟಿಸಬೇಕೆಂದು ಮುಖರ್ಜಿಯವರು ಹೇಳಿದ್ದಾರೆ.
 

910
<p>13ನೇ ರಾಷ್ಟ್ರಪತಿಯಾಗಿ ಅವರು ನೇಮಕಗೊಂಡ ಬಳಿಕ, ಅಫ್ಜಲ್ ಗುರು ಹಾಗೂ ಅಜ್ಮಲ್ ಕಸಬ್‌ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಸೇರಿ ಒಟ್ಟು ಏಳು ಅರ್ಜಿಗಳನ್ನು ನಿರಾಕರಿಸಿದ್ದಾರೆ.</p>

<p>13ನೇ ರಾಷ್ಟ್ರಪತಿಯಾಗಿ ಅವರು ನೇಮಕಗೊಂಡ ಬಳಿಕ, ಅಫ್ಜಲ್ ಗುರು ಹಾಗೂ ಅಜ್ಮಲ್ ಕಸಬ್‌ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಸೇರಿ ಒಟ್ಟು ಏಳು ಅರ್ಜಿಗಳನ್ನು ನಿರಾಕರಿಸಿದ್ದಾರೆ.</p>

13ನೇ ರಾಷ್ಟ್ರಪತಿಯಾಗಿ ಅವರು ನೇಮಕಗೊಂಡ ಬಳಿಕ, ಅಫ್ಜಲ್ ಗುರು ಹಾಗೂ ಅಜ್ಮಲ್ ಕಸಬ್‌ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಸೇರಿ ಒಟ್ಟು ಏಳು ಅರ್ಜಿಗಳನ್ನು ನಿರಾಕರಿಸಿದ್ದಾರೆ.

1010
<p>ಅಲ್ಲದೇ ರಾಷ್ಟ್ರಪತಿಯಾಗಿ ಶಿಕ್ಷಕರ ದಿನ, ಸೆಪ್ಟಂಬರ್ 5 ರಂದು ಭಾರತದ ರಾಜಕೀಯ ಇತಿಹಾಸವನ್ನು ದೆಹಲಿಯ ಸರಕಾರಿ ಶಾಲಾ ಮಕ್ಕಳಿಗೆ ಬೋಧಿಸುವ ಮೂಲಕ ಹೊಸ ದಾಖಲೆ ಬರೆದರು.&nbsp;</p>

<p>ಅಲ್ಲದೇ ರಾಷ್ಟ್ರಪತಿಯಾಗಿ ಶಿಕ್ಷಕರ ದಿನ, ಸೆಪ್ಟಂಬರ್ 5 ರಂದು ಭಾರತದ ರಾಜಕೀಯ ಇತಿಹಾಸವನ್ನು ದೆಹಲಿಯ ಸರಕಾರಿ ಶಾಲಾ ಮಕ್ಕಳಿಗೆ ಬೋಧಿಸುವ ಮೂಲಕ ಹೊಸ ದಾಖಲೆ ಬರೆದರು.&nbsp;</p>

ಅಲ್ಲದೇ ರಾಷ್ಟ್ರಪತಿಯಾಗಿ ಶಿಕ್ಷಕರ ದಿನ, ಸೆಪ್ಟಂಬರ್ 5 ರಂದು ಭಾರತದ ರಾಜಕೀಯ ಇತಿಹಾಸವನ್ನು ದೆಹಲಿಯ ಸರಕಾರಿ ಶಾಲಾ ಮಕ್ಕಳಿಗೆ ಬೋಧಿಸುವ ಮೂಲಕ ಹೊಸ ದಾಖಲೆ ಬರೆದರು. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
Recommended image2
ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!
Recommended image3
10 ಸಾವಿರವಲ್ಲ, 1 ಲಕ್ಷ ಕೊಟ್ರೂ ಮುಸ್ಲಿಮರು ನನಗೆ ವೋಟ್‌ ಹಾಕೋದಿಲ್ಲ: ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved