MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಕಲ್ಲಂಗಡಿ ತಿಂದು ಸಿಪ್ಪೆ ಎಸೆಯ ಬೇಡಿ... ಪ್ರಯೋಜನಗಳು ಏನೇನಿವೆ ನೋಡಿ...

ಕಲ್ಲಂಗಡಿ ತಿಂದು ಸಿಪ್ಪೆ ಎಸೆಯ ಬೇಡಿ... ಪ್ರಯೋಜನಗಳು ಏನೇನಿವೆ ನೋಡಿ...

ಬೀಜ ಮತ್ತು ತಿರುಳಿನಂತೆಯೇ, ಕಲ್ಲಂಗಡಿ ಸಿಪ್ಪೆಯು ಪೋಷಕಾಂಶಗಳ ಆಗರವಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಸಿಪ್ಪೆಯಲ್ಲಿರುವ ಎಲ್ಲಾ ನೀರಿನ ಅಂಶದೊಂದಿಗೆ, ಇದು ಚರ್ಮದ ಟೋನ್ ಅನ್ನು ಸುಧಾರಿಸಲು ಶಕ್ತಿಯುತವಾದ ಮಾಯಿಶ್ಚರೈಸಿಂಗ್ ಏಜೆಂಟ್ ಮತ್ತು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಸಿಪ್ಪೆಯಲ್ಲಿ ಫೈಬರ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾನ್‌ಗಳ ಉಪಸ್ಥಿತಿ ಇರುವುದರಿಂದ ಆಹಾರದಲ್ಲೂ ಸೇರಿಸಿಕೊಳ್ಳುವುದು ಆರೋಗ್ಯಕರ ಆಯ್ಕೆಯಾಗಿದೆ.

2 Min read
Suvarna News | Asianet News
Published : Jan 07 2021, 04:47 PM IST
Share this Photo Gallery
  • FB
  • TW
  • Linkdin
  • Whatsapp
19
<p><strong>ನೈಸರ್ಗಿಕ ಕ್ಲೆನ್ಸರ್ :</strong> ಕೆಲಸಕ್ಕಾಗಿ&nbsp;ಬಿಸಿಲಿನಲ್ಲಿ ಅಲೆದಾಡಿದ ನಂತರ, &nbsp;ಚರ್ಮವು ತೊಂದರೆಗಳನ್ನು ಹೊಂದಿರುತ್ತದೆ. &nbsp;ಅದರ ತೇವಾಂಶವನ್ನು ಪುನಶ್ಚೇತನಗೊಳಿಸಲು ಮತ್ತು ಶುಷ್ಕ ಚರ್ಮವನ್ನು ಸರಿಪಡಿಸಲು ಕಲ್ಲಂಗಡಿ ಸಿಪ್ಪೆ ಸಹಾಯಕ, ಇದು ಕೊಳಕು ಕಣಗಳನ್ನು ತೆಗೆದು ಹಾಕುವುದರ ಮೂಲಕ ಚರ್ಮವನ್ನು ಶುದ್ಧಗೊಳಿಸುತ್ತದೆ, ಇದರಿಂದ ಮೊಡವೆಗಳ ಅಪಾಯವೂ ಕಡಿಮೆಯಾಗುತ್ತದೆ.</p>

<p><strong>ನೈಸರ್ಗಿಕ ಕ್ಲೆನ್ಸರ್ :</strong> ಕೆಲಸಕ್ಕಾಗಿ&nbsp;ಬಿಸಿಲಿನಲ್ಲಿ ಅಲೆದಾಡಿದ ನಂತರ, &nbsp;ಚರ್ಮವು ತೊಂದರೆಗಳನ್ನು ಹೊಂದಿರುತ್ತದೆ. &nbsp;ಅದರ ತೇವಾಂಶವನ್ನು ಪುನಶ್ಚೇತನಗೊಳಿಸಲು ಮತ್ತು ಶುಷ್ಕ ಚರ್ಮವನ್ನು ಸರಿಪಡಿಸಲು ಕಲ್ಲಂಗಡಿ ಸಿಪ್ಪೆ ಸಹಾಯಕ, ಇದು ಕೊಳಕು ಕಣಗಳನ್ನು ತೆಗೆದು ಹಾಕುವುದರ ಮೂಲಕ ಚರ್ಮವನ್ನು ಶುದ್ಧಗೊಳಿಸುತ್ತದೆ, ಇದರಿಂದ ಮೊಡವೆಗಳ ಅಪಾಯವೂ ಕಡಿಮೆಯಾಗುತ್ತದೆ.</p>

ನೈಸರ್ಗಿಕ ಕ್ಲೆನ್ಸರ್ : ಕೆಲಸಕ್ಕಾಗಿ ಬಿಸಿಲಿನಲ್ಲಿ ಅಲೆದಾಡಿದ ನಂತರ,  ಚರ್ಮವು ತೊಂದರೆಗಳನ್ನು ಹೊಂದಿರುತ್ತದೆ.  ಅದರ ತೇವಾಂಶವನ್ನು ಪುನಶ್ಚೇತನಗೊಳಿಸಲು ಮತ್ತು ಶುಷ್ಕ ಚರ್ಮವನ್ನು ಸರಿಪಡಿಸಲು ಕಲ್ಲಂಗಡಿ ಸಿಪ್ಪೆ ಸಹಾಯಕ, ಇದು ಕೊಳಕು ಕಣಗಳನ್ನು ತೆಗೆದು ಹಾಕುವುದರ ಮೂಲಕ ಚರ್ಮವನ್ನು ಶುದ್ಧಗೊಳಿಸುತ್ತದೆ, ಇದರಿಂದ ಮೊಡವೆಗಳ ಅಪಾಯವೂ ಕಡಿಮೆಯಾಗುತ್ತದೆ.

29
<p><strong>ಚರ್ಮದ ಹಾನಿಯನ್ನು ತಡೆಯುತ್ತದೆ:</strong> ಸ್ವತಂತ್ರ ಅಂಶಗಳು&nbsp;ಆರೋಗ್ಯಕರ ಚರ್ಮದ ಕೋಶಗಳ ಮೇಲೆ ಆಕ್ರಮಣ ಮಾಡುವುದಲ್ಲದೆ, ವಿಷಕಾರಿ ಸಂಯುಕ್ತಗಳು ಶೇಖರಣೆಯಾಗುವಂತೆ ಮಾಡುತ್ತವೆ.&nbsp;ಇದು ಅಕಾಲಿಕ ವಯಸ್ಸಾದ ಮತ್ತು ಚರ್ಮದ ಮೇಲೆ ಸುಕ್ಕುಗಳಿಗೆ ಕಾರಣವಾಗಬಹುದು. &nbsp;</p>

<p><strong>ಚರ್ಮದ ಹಾನಿಯನ್ನು ತಡೆಯುತ್ತದೆ:</strong> ಸ್ವತಂತ್ರ ಅಂಶಗಳು&nbsp;ಆರೋಗ್ಯಕರ ಚರ್ಮದ ಕೋಶಗಳ ಮೇಲೆ ಆಕ್ರಮಣ ಮಾಡುವುದಲ್ಲದೆ, ವಿಷಕಾರಿ ಸಂಯುಕ್ತಗಳು ಶೇಖರಣೆಯಾಗುವಂತೆ ಮಾಡುತ್ತವೆ.&nbsp;ಇದು ಅಕಾಲಿಕ ವಯಸ್ಸಾದ ಮತ್ತು ಚರ್ಮದ ಮೇಲೆ ಸುಕ್ಕುಗಳಿಗೆ ಕಾರಣವಾಗಬಹುದು. &nbsp;</p>

ಚರ್ಮದ ಹಾನಿಯನ್ನು ತಡೆಯುತ್ತದೆ: ಸ್ವತಂತ್ರ ಅಂಶಗಳು ಆರೋಗ್ಯಕರ ಚರ್ಮದ ಕೋಶಗಳ ಮೇಲೆ ಆಕ್ರಮಣ ಮಾಡುವುದಲ್ಲದೆ, ವಿಷಕಾರಿ ಸಂಯುಕ್ತಗಳು ಶೇಖರಣೆಯಾಗುವಂತೆ ಮಾಡುತ್ತವೆ. ಇದು ಅಕಾಲಿಕ ವಯಸ್ಸಾದ ಮತ್ತು ಚರ್ಮದ ಮೇಲೆ ಸುಕ್ಕುಗಳಿಗೆ ಕಾರಣವಾಗಬಹುದು.  

39
<p>ಕಲ್ಲಂಗಡಿ ಸಿಪ್ಪೆಯನ್ನು ಚರ್ಮದ ಮೇಲೆ ಉಜ್ಜುವುದು ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ ಹಾಗು ನೀರಿನ ಅಂಶವನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮವು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ.</p>

<p>ಕಲ್ಲಂಗಡಿ ಸಿಪ್ಪೆಯನ್ನು ಚರ್ಮದ ಮೇಲೆ ಉಜ್ಜುವುದು ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ ಹಾಗು ನೀರಿನ ಅಂಶವನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮವು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ.</p>

ಕಲ್ಲಂಗಡಿ ಸಿಪ್ಪೆಯನ್ನು ಚರ್ಮದ ಮೇಲೆ ಉಜ್ಜುವುದು ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ ಹಾಗು ನೀರಿನ ಅಂಶವನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮವು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ.

49
<p><strong>ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ:</strong> ಕಲ್ಲಂಗಡಿ ಸಿಪ್ಪೆಯಲ್ಲಿ ಹೆಚ್ಚಿನ ನಾರಿನಂಶವು ಪರಿಪೂರ್ಣ ತೂಕ ನಷ್ಟ ಘಟಕಾಂಶವಾಗಿದೆ. ತೂಕ ಇಳಿಸುವ ಗುರಿಯತ್ತ ಸಹಾಯ ಮಾಡಲು ಸಾಮಾನ್ಯವಾಗಿ ತಿರಸ್ಕರಿಸಲಾಗುವ ಬಿಳಿ ಭಾಗವನ್ನು ಸಲಾಡ್ಸ್ ಮತ್ತು ಇತರ ತಿನಿಸುಗಳಲ್ಲಿ ಸೇರಿಸಬಹುದು.</p>

<p><strong>ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ:</strong> ಕಲ್ಲಂಗಡಿ ಸಿಪ್ಪೆಯಲ್ಲಿ ಹೆಚ್ಚಿನ ನಾರಿನಂಶವು ಪರಿಪೂರ್ಣ ತೂಕ ನಷ್ಟ ಘಟಕಾಂಶವಾಗಿದೆ. ತೂಕ ಇಳಿಸುವ ಗುರಿಯತ್ತ ಸಹಾಯ ಮಾಡಲು ಸಾಮಾನ್ಯವಾಗಿ ತಿರಸ್ಕರಿಸಲಾಗುವ ಬಿಳಿ ಭಾಗವನ್ನು ಸಲಾಡ್ಸ್ ಮತ್ತು ಇತರ ತಿನಿಸುಗಳಲ್ಲಿ ಸೇರಿಸಬಹುದು.</p>

ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ: ಕಲ್ಲಂಗಡಿ ಸಿಪ್ಪೆಯಲ್ಲಿ ಹೆಚ್ಚಿನ ನಾರಿನಂಶವು ಪರಿಪೂರ್ಣ ತೂಕ ನಷ್ಟ ಘಟಕಾಂಶವಾಗಿದೆ. ತೂಕ ಇಳಿಸುವ ಗುರಿಯತ್ತ ಸಹಾಯ ಮಾಡಲು ಸಾಮಾನ್ಯವಾಗಿ ತಿರಸ್ಕರಿಸಲಾಗುವ ಬಿಳಿ ಭಾಗವನ್ನು ಸಲಾಡ್ಸ್ ಮತ್ತು ಇತರ ತಿನಿಸುಗಳಲ್ಲಿ ಸೇರಿಸಬಹುದು.

59
<p><strong>ಅದನ್ನು ಹೇಗೆ ಬಳಸುವುದು?</strong><br />ಕಲ್ಲಂಗಡಿ ಸಿಪ್ಪೆಯ ಒಳ ಭಾಗವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಉಜ್ಜಿಕೊಳ್ಳಿ. ನಂತರ ನೈಸರ್ಗಿಕವಾಗಿ ಒಣಗಲು ಬಿಡಿ ಮತ್ತು ನಂತರ ನೀರಿನಿಂದ ತೊಳೆಯಿರಿ.&nbsp; ಹೊಳೆಯುವ ಮತ್ತು ಮೃದುವಾದ ಚರ್ಮಕ್ಕಾಗಿ ಇದನ್ನು ಪ್ರತಿದಿನ ಮಾಡಿ.</p>

<p><strong>ಅದನ್ನು ಹೇಗೆ ಬಳಸುವುದು?</strong><br />ಕಲ್ಲಂಗಡಿ ಸಿಪ್ಪೆಯ ಒಳ ಭಾಗವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಉಜ್ಜಿಕೊಳ್ಳಿ. ನಂತರ ನೈಸರ್ಗಿಕವಾಗಿ ಒಣಗಲು ಬಿಡಿ ಮತ್ತು ನಂತರ ನೀರಿನಿಂದ ತೊಳೆಯಿರಿ.&nbsp; ಹೊಳೆಯುವ ಮತ್ತು ಮೃದುವಾದ ಚರ್ಮಕ್ಕಾಗಿ ಇದನ್ನು ಪ್ರತಿದಿನ ಮಾಡಿ.</p>

ಅದನ್ನು ಹೇಗೆ ಬಳಸುವುದು?
ಕಲ್ಲಂಗಡಿ ಸಿಪ್ಪೆಯ ಒಳ ಭಾಗವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಉಜ್ಜಿಕೊಳ್ಳಿ. ನಂತರ ನೈಸರ್ಗಿಕವಾಗಿ ಒಣಗಲು ಬಿಡಿ ಮತ್ತು ನಂತರ ನೀರಿನಿಂದ ತೊಳೆಯಿರಿ.  ಹೊಳೆಯುವ ಮತ್ತು ಮೃದುವಾದ ಚರ್ಮಕ್ಕಾಗಿ ಇದನ್ನು ಪ್ರತಿದಿನ ಮಾಡಿ.

69
<p><strong>ನೆನಪಿನಲ್ಲಿಡಬೇಕಾದ ಸಲಹೆಗಳು</strong><br />ಆಹಾರದಲ್ಲಿ ಕಲ್ಲಂಗಡಿ ಸೇರಿಸುವುದನ್ನು &nbsp;ಗಂಭೀರವಾಗಿ ಪರಿಗಣಿಸುವ ಮೊದಲು ಮತ್ತು ಅದರ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಮೊದಲು, ನೀವು ತಪ್ಪದೆ ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.</p>

<p><strong>ನೆನಪಿನಲ್ಲಿಡಬೇಕಾದ ಸಲಹೆಗಳು</strong><br />ಆಹಾರದಲ್ಲಿ ಕಲ್ಲಂಗಡಿ ಸೇರಿಸುವುದನ್ನು &nbsp;ಗಂಭೀರವಾಗಿ ಪರಿಗಣಿಸುವ ಮೊದಲು ಮತ್ತು ಅದರ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಮೊದಲು, ನೀವು ತಪ್ಪದೆ ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.</p>

ನೆನಪಿನಲ್ಲಿಡಬೇಕಾದ ಸಲಹೆಗಳು
ಆಹಾರದಲ್ಲಿ ಕಲ್ಲಂಗಡಿ ಸೇರಿಸುವುದನ್ನು  ಗಂಭೀರವಾಗಿ ಪರಿಗಣಿಸುವ ಮೊದಲು ಮತ್ತು ಅದರ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಮೊದಲು, ನೀವು ತಪ್ಪದೆ ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.

79
<p><strong>ರಾತ್ರಿಯಲ್ಲಿ ಇದನ್ನು ತಿನ್ನುವುದನ್ನು ತಪ್ಪಿಸಿ:</strong> ಕಲ್ಲಂಗಡಿ ಸಕ್ಕರೆ ಮತ್ತು ಫೈಬರ್ ಅನ್ನು ಹೊಂದಿದ್ದರೂ, ಇದು &nbsp;ಹಸಿವಿನನ್ನು&nbsp;ನಿವಾರಿಸಲು ಸಹಾಯ ಮಾಡುತ್ತದೆ, ತಡರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ಇತರ ಹೊಟ್ಟೆಯ ತೊಂದರೆಗಳು ಹೆಚ್ಚಾಗಬಹುದು.&nbsp;</p>

<p><strong>ರಾತ್ರಿಯಲ್ಲಿ ಇದನ್ನು ತಿನ್ನುವುದನ್ನು ತಪ್ಪಿಸಿ:</strong> ಕಲ್ಲಂಗಡಿ ಸಕ್ಕರೆ ಮತ್ತು ಫೈಬರ್ ಅನ್ನು ಹೊಂದಿದ್ದರೂ, ಇದು &nbsp;ಹಸಿವಿನನ್ನು&nbsp;ನಿವಾರಿಸಲು ಸಹಾಯ ಮಾಡುತ್ತದೆ, ತಡರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ಇತರ ಹೊಟ್ಟೆಯ ತೊಂದರೆಗಳು ಹೆಚ್ಚಾಗಬಹುದು.&nbsp;</p>

ರಾತ್ರಿಯಲ್ಲಿ ಇದನ್ನು ತಿನ್ನುವುದನ್ನು ತಪ್ಪಿಸಿ: ಕಲ್ಲಂಗಡಿ ಸಕ್ಕರೆ ಮತ್ತು ಫೈಬರ್ ಅನ್ನು ಹೊಂದಿದ್ದರೂ, ಇದು  ಹಸಿವಿನನ್ನು ನಿವಾರಿಸಲು ಸಹಾಯ ಮಾಡುತ್ತದೆ, ತಡರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ಇತರ ಹೊಟ್ಟೆಯ ತೊಂದರೆಗಳು ಹೆಚ್ಚಾಗಬಹುದು. 

89
<p><strong>ಮಳೆಗಾಲದಲ್ಲಿ ಇದನ್ನು ತಿನ್ನಬೇಡಿ:</strong> ಹೆಚ್ಚಿನ ಜನರು ಮಾನ್ಸೂನ್ ಸಮಯದಲ್ಲಿ ಹೈಡ್ರೇಟ್ ಆಗಿರಲು ಕಲ್ಲಂಗಡಿ ರಸವನ್ನು ಕುಡಿಯುತ್ತಾರೆ. ಕಲ್ಲಂಗಡಿ ಹಣ್ಣು ನೀರಿನಿಂದ ತುಂಬಿರುತ್ತದೆ ಮಳೆಗಾಲದಲ್ಲಿ ಇದನ್ನು ಸೇವಿಸುವುದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ.&nbsp;</p>

<p><strong>ಮಳೆಗಾಲದಲ್ಲಿ ಇದನ್ನು ತಿನ್ನಬೇಡಿ:</strong> ಹೆಚ್ಚಿನ ಜನರು ಮಾನ್ಸೂನ್ ಸಮಯದಲ್ಲಿ ಹೈಡ್ರೇಟ್ ಆಗಿರಲು ಕಲ್ಲಂಗಡಿ ರಸವನ್ನು ಕುಡಿಯುತ್ತಾರೆ. ಕಲ್ಲಂಗಡಿ ಹಣ್ಣು ನೀರಿನಿಂದ ತುಂಬಿರುತ್ತದೆ ಮಳೆಗಾಲದಲ್ಲಿ ಇದನ್ನು ಸೇವಿಸುವುದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ.&nbsp;</p>

ಮಳೆಗಾಲದಲ್ಲಿ ಇದನ್ನು ತಿನ್ನಬೇಡಿ: ಹೆಚ್ಚಿನ ಜನರು ಮಾನ್ಸೂನ್ ಸಮಯದಲ್ಲಿ ಹೈಡ್ರೇಟ್ ಆಗಿರಲು ಕಲ್ಲಂಗಡಿ ರಸವನ್ನು ಕುಡಿಯುತ್ತಾರೆ. ಕಲ್ಲಂಗಡಿ ಹಣ್ಣು ನೀರಿನಿಂದ ತುಂಬಿರುತ್ತದೆ ಮಳೆಗಾಲದಲ್ಲಿ ಇದನ್ನು ಸೇವಿಸುವುದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ. 

99
<p>ಮಳೆಗಾಲದಲ್ಲಿ ಮಾಲಿನ್ಯ ಉಂಟಾಗುವ ಸಾಧ್ಯತೆಗಳು ನೀರನ್ನು ಒಳಗೊಂಡಿರುವ ಆಹಾರಗಳಲ್ಲಿ ಹೆಚ್ಚು. ಆದ್ದರಿಂದ, ಮಳೆಗಾಲದ ಸಮಯದಲ್ಲಿ ಕಲ್ಲಂಗಡಿ ಹಣ್ಣನ್ನು ತಪ್ಪಿಸುವುದು ಉತ್ತಮ. ಇದರಿಂದ ಅರೋಗ್ಯ ಸಮಸ್ಯೆಗಳನ್ನು ಸುಧಾರಿಸಬಹುದು.&nbsp;</p>

<p>ಮಳೆಗಾಲದಲ್ಲಿ ಮಾಲಿನ್ಯ ಉಂಟಾಗುವ ಸಾಧ್ಯತೆಗಳು ನೀರನ್ನು ಒಳಗೊಂಡಿರುವ ಆಹಾರಗಳಲ್ಲಿ ಹೆಚ್ಚು. ಆದ್ದರಿಂದ, ಮಳೆಗಾಲದ ಸಮಯದಲ್ಲಿ ಕಲ್ಲಂಗಡಿ ಹಣ್ಣನ್ನು ತಪ್ಪಿಸುವುದು ಉತ್ತಮ. ಇದರಿಂದ ಅರೋಗ್ಯ ಸಮಸ್ಯೆಗಳನ್ನು ಸುಧಾರಿಸಬಹುದು.&nbsp;</p>

ಮಳೆಗಾಲದಲ್ಲಿ ಮಾಲಿನ್ಯ ಉಂಟಾಗುವ ಸಾಧ್ಯತೆಗಳು ನೀರನ್ನು ಒಳಗೊಂಡಿರುವ ಆಹಾರಗಳಲ್ಲಿ ಹೆಚ್ಚು. ಆದ್ದರಿಂದ, ಮಳೆಗಾಲದ ಸಮಯದಲ್ಲಿ ಕಲ್ಲಂಗಡಿ ಹಣ್ಣನ್ನು ತಪ್ಪಿಸುವುದು ಉತ್ತಮ. ಇದರಿಂದ ಅರೋಗ್ಯ ಸಮಸ್ಯೆಗಳನ್ನು ಸುಧಾರಿಸಬಹುದು. 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved