MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಸೀಸನಲ್ ಅಲರ್ಜಿ ತಪ್ಪಿಸಲು ಬೆಳಗ್ಗೆ ಎದ್ದು ಈ ಕೆಲಸ ಮಾಡೋದ ಮರೀಬೇಡಿ

ಸೀಸನಲ್ ಅಲರ್ಜಿ ತಪ್ಪಿಸಲು ಬೆಳಗ್ಗೆ ಎದ್ದು ಈ ಕೆಲಸ ಮಾಡೋದ ಮರೀಬೇಡಿ

ಹವಾಮಾನದಲ್ಲಿನ ಬದಲಾವಣೆಯೊಂದಿಗೆ, ವಿವಿಧ ಅಲರ್ಜಿಗಳು ಮತ್ತು ರೋಗಗಳು ಬರುತ್ತವೆ, ಆದ್ದರಿಂದ ಹವಾಮಾನ ಬದಲಾದಂತೆ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸುವುದು ಮುಖ್ಯ. ಇದರಿಂದ ಹವಾಮಾನ ಬದಲಾಗುವಾಗ ರೋಗಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಬೇಕು. ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ರೋಗನಿರೋಧಕ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಬಹುದು, ಇದರಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ದೇಹ ಹೊಂದುತ್ತದೆ. 

1 Min read
Author : Suvarna News | Asianet News
| Updated : Apr 10 2021, 10:48 AM IST
Share this Photo Gallery
  • FB
  • TW
  • Linkdin
  • Whatsapp
17
<p>ಹವಾಮಾನ ಬದಲಾದಾಗ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಳ್ಳೆಯ ವಿಷಯವೆಂದರ&nbsp;ಅದನ್ನು ಎದುರಿಸಲು ಸಿದ್ಧರಾಗಬಹುದು, ಇದು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.&nbsp;ಆಹಾರ ಸಲಹೆ&nbsp;ಪಾಲಿಸಿದರೆ, ಅದು ಹವಾಮಾನದೊಂದಿಗೆ ಬರುವ ಅಲರ್ಜಿಗಳಿಂದ ದೂರವಿರಿಸುತ್ತದೆ.&nbsp;<br />&nbsp;</p>

<p>ಹವಾಮಾನ ಬದಲಾದಾಗ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಳ್ಳೆಯ ವಿಷಯವೆಂದರ&nbsp;ಅದನ್ನು ಎದುರಿಸಲು ಸಿದ್ಧರಾಗಬಹುದು, ಇದು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.&nbsp;ಆಹಾರ ಸಲಹೆ&nbsp;ಪಾಲಿಸಿದರೆ, ಅದು ಹವಾಮಾನದೊಂದಿಗೆ ಬರುವ ಅಲರ್ಜಿಗಳಿಂದ ದೂರವಿರಿಸುತ್ತದೆ.&nbsp;<br />&nbsp;</p>

ಹವಾಮಾನ ಬದಲಾದಾಗ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಳ್ಳೆಯ ವಿಷಯವೆಂದರ ಅದನ್ನು ಎದುರಿಸಲು ಸಿದ್ಧರಾಗಬಹುದು, ಇದು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆಹಾರ ಸಲಹೆ ಪಾಲಿಸಿದರೆ, ಅದು ಹವಾಮಾನದೊಂದಿಗೆ ಬರುವ ಅಲರ್ಜಿಗಳಿಂದ ದೂರವಿರಿಸುತ್ತದೆ. 
 

27
<p><strong>ದಿನವನ್ನು ಕೊಬ್ಬರಿ ಎಣ್ಣೆಯಿಂದ ಪ್ರಾರಂಭಿಸಿ&nbsp;</strong><br />ಖಾಲಿ ಹೊಟ್ಟೆಯಲ್ಲಿ ಒಂದು ಟೀ ಚಮಚ ತೆಂಗಿನ ಎಣ್ಣೆ ಸೇವಿಸುವ ಮೂಲಕ ದಿನ ಪ್ರಾರಂಭಿಸಿ. ತೆಂಗಿನ ಎಣ್ಣೆಯಲ್ಲಿ ಇರುವ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಅಗತ್ಯ.</p><p style="text-align: justify;">&nbsp;</p>

<p><strong>ದಿನವನ್ನು ಕೊಬ್ಬರಿ ಎಣ್ಣೆಯಿಂದ ಪ್ರಾರಂಭಿಸಿ&nbsp;</strong><br />ಖಾಲಿ ಹೊಟ್ಟೆಯಲ್ಲಿ ಒಂದು ಟೀ ಚಮಚ ತೆಂಗಿನ ಎಣ್ಣೆ ಸೇವಿಸುವ ಮೂಲಕ ದಿನ ಪ್ರಾರಂಭಿಸಿ. ತೆಂಗಿನ ಎಣ್ಣೆಯಲ್ಲಿ ಇರುವ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಅಗತ್ಯ.</p><p style="text-align: justify;">&nbsp;</p>

ದಿನವನ್ನು ಕೊಬ್ಬರಿ ಎಣ್ಣೆಯಿಂದ ಪ್ರಾರಂಭಿಸಿ 
ಖಾಲಿ ಹೊಟ್ಟೆಯಲ್ಲಿ ಒಂದು ಟೀ ಚಮಚ ತೆಂಗಿನ ಎಣ್ಣೆ ಸೇವಿಸುವ ಮೂಲಕ ದಿನ ಪ್ರಾರಂಭಿಸಿ. ತೆಂಗಿನ ಎಣ್ಣೆಯಲ್ಲಿ ಇರುವ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಅಗತ್ಯ.

 

37
<p>ತೆಂಗಿನ ಎಣ್ಣೆ ಇದು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿದೆ. ತೆಂಗಿನೆಣ್ಣೆಯನ್ನು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.</p>

<p>ತೆಂಗಿನ ಎಣ್ಣೆ ಇದು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿದೆ. ತೆಂಗಿನೆಣ್ಣೆಯನ್ನು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.</p>

ತೆಂಗಿನ ಎಣ್ಣೆ ಇದು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿದೆ. ತೆಂಗಿನೆಣ್ಣೆಯನ್ನು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.

47
<p><strong>ಶುಂಠಿ ಮತ್ತು ಆಮ್ಲಾ</strong><br />ಶುಂಠಿಯು ಸಾಮಾನ್ಯವಾಗಿ ಎಲ್ಲಾ ಭಾರತೀಯ ಮನೆಗಳಲ್ಲಿ ಇರುತ್ತದೆ. ಇದನ್ನು ಆಹಾರದ ಜೊತೆಗೆ ಚಹಾದಲ್ಲಿ ಬಳಸಲಾಗುತ್ತದೆ. ಶುಂಠಿಯಲ್ಲಿ ಪ್ರಬಲ ಔಷಧೀಯ ಗುಣ ಇದೆ.&nbsp;</p>

<p><strong>ಶುಂಠಿ ಮತ್ತು ಆಮ್ಲಾ</strong><br />ಶುಂಠಿಯು ಸಾಮಾನ್ಯವಾಗಿ ಎಲ್ಲಾ ಭಾರತೀಯ ಮನೆಗಳಲ್ಲಿ ಇರುತ್ತದೆ. ಇದನ್ನು ಆಹಾರದ ಜೊತೆಗೆ ಚಹಾದಲ್ಲಿ ಬಳಸಲಾಗುತ್ತದೆ. ಶುಂಠಿಯಲ್ಲಿ ಪ್ರಬಲ ಔಷಧೀಯ ಗುಣ ಇದೆ.&nbsp;</p>

ಶುಂಠಿ ಮತ್ತು ಆಮ್ಲಾ
ಶುಂಠಿಯು ಸಾಮಾನ್ಯವಾಗಿ ಎಲ್ಲಾ ಭಾರತೀಯ ಮನೆಗಳಲ್ಲಿ ಇರುತ್ತದೆ. ಇದನ್ನು ಆಹಾರದ ಜೊತೆಗೆ ಚಹಾದಲ್ಲಿ ಬಳಸಲಾಗುತ್ತದೆ. ಶುಂಠಿಯಲ್ಲಿ ಪ್ರಬಲ ಔಷಧೀಯ ಗುಣ ಇದೆ. 

57
<p>ಜಿಂಜರೋಲ್ ಅತ್ಯಂತ ಶಕ್ತಿಶಾಲಿ ಉರಿಯೂತ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಇದು ವಿಟಮಿನ್ ಸಿ ಯೊಂದಿಗೆ ಸಂಬಂಧ ಹೊಂದಿದೆ. ತಜ್ಞರ ಪ್ರಕಾರ ಶುಂಠಿ ಮತ್ತು ಆಮ್ಲಗಳು ಈ ಮಿಶ್ರಣವನ್ನು ಪ್ರತಿದಿನ ಸೇವಿಸಬಹುದು.&nbsp;</p>

<p>ಜಿಂಜರೋಲ್ ಅತ್ಯಂತ ಶಕ್ತಿಶಾಲಿ ಉರಿಯೂತ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಇದು ವಿಟಮಿನ್ ಸಿ ಯೊಂದಿಗೆ ಸಂಬಂಧ ಹೊಂದಿದೆ. ತಜ್ಞರ ಪ್ರಕಾರ ಶುಂಠಿ ಮತ್ತು ಆಮ್ಲಗಳು ಈ ಮಿಶ್ರಣವನ್ನು ಪ್ರತಿದಿನ ಸೇವಿಸಬಹುದು.&nbsp;</p>

ಜಿಂಜರೋಲ್ ಅತ್ಯಂತ ಶಕ್ತಿಶಾಲಿ ಉರಿಯೂತ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಇದು ವಿಟಮಿನ್ ಸಿ ಯೊಂದಿಗೆ ಸಂಬಂಧ ಹೊಂದಿದೆ. ತಜ್ಞರ ಪ್ರಕಾರ ಶುಂಠಿ ಮತ್ತು ಆಮ್ಲಗಳು ಈ ಮಿಶ್ರಣವನ್ನು ಪ್ರತಿದಿನ ಸೇವಿಸಬಹುದು. 

67
<p>30 ಮಿ.ಲೀ ತಾಜಾ ನೆಲ್ಲಿಕಾಯಿ ರಸಕ್ಕೆ ಒಂದು ಟೀ ಚಮಚ ಶುಂಠಿ ರಸವನ್ನು ಸೇರಿಸಬೇಕು. &nbsp;ಪ್ರತಿದಿನ ಬೆಳಿಗ್ಗೆ ಇದನ್ನು ಕುಡಿಯಬಹುದು, ಆದರೆ ಚಹಾದ ನಂತರ ಅದನ್ನು ಕುಡಿಯದಂತೆ ಜಾಗರೂಕರಾಗಿರಿ. ಇದನ್ನು ಕುಡಿಯುವುದರಿಂದ ಶುಂಠಿ ಗುಣಗಳ ಜೊತೆಗೆ ವಿಟಮಿನ್ ಸಿ ನಿಮಗೆ ನೀಡುತ್ತದೆ.&nbsp;</p>

<p>30 ಮಿ.ಲೀ ತಾಜಾ ನೆಲ್ಲಿಕಾಯಿ ರಸಕ್ಕೆ ಒಂದು ಟೀ ಚಮಚ ಶುಂಠಿ ರಸವನ್ನು ಸೇರಿಸಬೇಕು. &nbsp;ಪ್ರತಿದಿನ ಬೆಳಿಗ್ಗೆ ಇದನ್ನು ಕುಡಿಯಬಹುದು, ಆದರೆ ಚಹಾದ ನಂತರ ಅದನ್ನು ಕುಡಿಯದಂತೆ ಜಾಗರೂಕರಾಗಿರಿ. ಇದನ್ನು ಕುಡಿಯುವುದರಿಂದ ಶುಂಠಿ ಗುಣಗಳ ಜೊತೆಗೆ ವಿಟಮಿನ್ ಸಿ ನಿಮಗೆ ನೀಡುತ್ತದೆ.&nbsp;</p>

30 ಮಿ.ಲೀ ತಾಜಾ ನೆಲ್ಲಿಕಾಯಿ ರಸಕ್ಕೆ ಒಂದು ಟೀ ಚಮಚ ಶುಂಠಿ ರಸವನ್ನು ಸೇರಿಸಬೇಕು.  ಪ್ರತಿದಿನ ಬೆಳಿಗ್ಗೆ ಇದನ್ನು ಕುಡಿಯಬಹುದು, ಆದರೆ ಚಹಾದ ನಂತರ ಅದನ್ನು ಕುಡಿಯದಂತೆ ಜಾಗರೂಕರಾಗಿರಿ. ಇದನ್ನು ಕುಡಿಯುವುದರಿಂದ ಶುಂಠಿ ಗುಣಗಳ ಜೊತೆಗೆ ವಿಟಮಿನ್ ಸಿ ನಿಮಗೆ ನೀಡುತ್ತದೆ. 

77
<p>ಜೇನುನೊಣ ಪರಾಗ<br />ಜೇನುನೊಣದ ಪರಾಗವು ಅಲರ್ಜಿಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ಆದರೆ ಸ್ಥಳೀಯ ಬಿ-ಪೊಲಾನ್ ಅನ್ನು ಖರೀದಿಸುವುದು ಉತ್ತಮ. &nbsp;ಏಕೆಂದರೆ ಅದು ಅಲರ್ಜಿಹೊಂದಿರುವ ಸುತ್ತಲಿನ ಪೊಲಾನ್ ಗಳಿಂದ ರಕ್ಷಿಸುತ್ತದೆ.</p>

<p>ಜೇನುನೊಣ ಪರಾಗ<br />ಜೇನುನೊಣದ ಪರಾಗವು ಅಲರ್ಜಿಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ಆದರೆ ಸ್ಥಳೀಯ ಬಿ-ಪೊಲಾನ್ ಅನ್ನು ಖರೀದಿಸುವುದು ಉತ್ತಮ. &nbsp;ಏಕೆಂದರೆ ಅದು ಅಲರ್ಜಿಹೊಂದಿರುವ ಸುತ್ತಲಿನ ಪೊಲಾನ್ ಗಳಿಂದ ರಕ್ಷಿಸುತ್ತದೆ.</p>

ಜೇನುನೊಣ ಪರಾಗ
ಜೇನುನೊಣದ ಪರಾಗವು ಅಲರ್ಜಿಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ಆದರೆ ಸ್ಥಳೀಯ ಬಿ-ಪೊಲಾನ್ ಅನ್ನು ಖರೀದಿಸುವುದು ಉತ್ತಮ.  ಏಕೆಂದರೆ ಅದು ಅಲರ್ಜಿಹೊಂದಿರುವ ಸುತ್ತಲಿನ ಪೊಲಾನ್ ಗಳಿಂದ ರಕ್ಷಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Recommended image2
52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ: ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!
Recommended image3
ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved