ಸೀಸನಲ್ ಅಲರ್ಜಿ ತಪ್ಪಿಸಲು ಬೆಳಗ್ಗೆ ಎದ್ದು ಈ ಕೆಲಸ ಮಾಡೋದ ಮರೀಬೇಡಿ
ಹವಾಮಾನದಲ್ಲಿನ ಬದಲಾವಣೆಯೊಂದಿಗೆ, ವಿವಿಧ ಅಲರ್ಜಿಗಳು ಮತ್ತು ರೋಗಗಳು ಬರುತ್ತವೆ, ಆದ್ದರಿಂದ ಹವಾಮಾನ ಬದಲಾದಂತೆ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸುವುದು ಮುಖ್ಯ. ಇದರಿಂದ ಹವಾಮಾನ ಬದಲಾಗುವಾಗ ರೋಗಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಬೇಕು. ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ರೋಗನಿರೋಧಕ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಬಹುದು, ಇದರಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ದೇಹ ಹೊಂದುತ್ತದೆ.

<p>ಹವಾಮಾನ ಬದಲಾದಾಗ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಳ್ಳೆಯ ವಿಷಯವೆಂದರ ಅದನ್ನು ಎದುರಿಸಲು ಸಿದ್ಧರಾಗಬಹುದು, ಇದು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆಹಾರ ಸಲಹೆ ಪಾಲಿಸಿದರೆ, ಅದು ಹವಾಮಾನದೊಂದಿಗೆ ಬರುವ ಅಲರ್ಜಿಗಳಿಂದ ದೂರವಿರಿಸುತ್ತದೆ. <br /> </p>
ಹವಾಮಾನ ಬದಲಾದಾಗ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಳ್ಳೆಯ ವಿಷಯವೆಂದರ ಅದನ್ನು ಎದುರಿಸಲು ಸಿದ್ಧರಾಗಬಹುದು, ಇದು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಆಹಾರ ಸಲಹೆ ಪಾಲಿಸಿದರೆ, ಅದು ಹವಾಮಾನದೊಂದಿಗೆ ಬರುವ ಅಲರ್ಜಿಗಳಿಂದ ದೂರವಿರಿಸುತ್ತದೆ.
<p><strong>ದಿನವನ್ನು ಕೊಬ್ಬರಿ ಎಣ್ಣೆಯಿಂದ ಪ್ರಾರಂಭಿಸಿ </strong><br />ಖಾಲಿ ಹೊಟ್ಟೆಯಲ್ಲಿ ಒಂದು ಟೀ ಚಮಚ ತೆಂಗಿನ ಎಣ್ಣೆ ಸೇವಿಸುವ ಮೂಲಕ ದಿನ ಪ್ರಾರಂಭಿಸಿ. ತೆಂಗಿನ ಎಣ್ಣೆಯಲ್ಲಿ ಇರುವ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಅಗತ್ಯ.</p><p style="text-align: justify;"> </p>
ದಿನವನ್ನು ಕೊಬ್ಬರಿ ಎಣ್ಣೆಯಿಂದ ಪ್ರಾರಂಭಿಸಿ
ಖಾಲಿ ಹೊಟ್ಟೆಯಲ್ಲಿ ಒಂದು ಟೀ ಚಮಚ ತೆಂಗಿನ ಎಣ್ಣೆ ಸೇವಿಸುವ ಮೂಲಕ ದಿನ ಪ್ರಾರಂಭಿಸಿ. ತೆಂಗಿನ ಎಣ್ಣೆಯಲ್ಲಿ ಇರುವ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಅಗತ್ಯ.
<p>ತೆಂಗಿನ ಎಣ್ಣೆ ಇದು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿದೆ. ತೆಂಗಿನೆಣ್ಣೆಯನ್ನು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.</p>
ತೆಂಗಿನ ಎಣ್ಣೆ ಇದು ಸೂಕ್ಷ್ಮಜೀವಿ ನಿರೋಧಕ ಗುಣಗಳನ್ನು ಹೊಂದಿದೆ. ತೆಂಗಿನೆಣ್ಣೆಯನ್ನು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.
<p><strong>ಶುಂಠಿ ಮತ್ತು ಆಮ್ಲಾ</strong><br />ಶುಂಠಿಯು ಸಾಮಾನ್ಯವಾಗಿ ಎಲ್ಲಾ ಭಾರತೀಯ ಮನೆಗಳಲ್ಲಿ ಇರುತ್ತದೆ. ಇದನ್ನು ಆಹಾರದ ಜೊತೆಗೆ ಚಹಾದಲ್ಲಿ ಬಳಸಲಾಗುತ್ತದೆ. ಶುಂಠಿಯಲ್ಲಿ ಪ್ರಬಲ ಔಷಧೀಯ ಗುಣ ಇದೆ. </p>
ಶುಂಠಿ ಮತ್ತು ಆಮ್ಲಾ
ಶುಂಠಿಯು ಸಾಮಾನ್ಯವಾಗಿ ಎಲ್ಲಾ ಭಾರತೀಯ ಮನೆಗಳಲ್ಲಿ ಇರುತ್ತದೆ. ಇದನ್ನು ಆಹಾರದ ಜೊತೆಗೆ ಚಹಾದಲ್ಲಿ ಬಳಸಲಾಗುತ್ತದೆ. ಶುಂಠಿಯಲ್ಲಿ ಪ್ರಬಲ ಔಷಧೀಯ ಗುಣ ಇದೆ.
<p>ಜಿಂಜರೋಲ್ ಅತ್ಯಂತ ಶಕ್ತಿಶಾಲಿ ಉರಿಯೂತ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಇದು ವಿಟಮಿನ್ ಸಿ ಯೊಂದಿಗೆ ಸಂಬಂಧ ಹೊಂದಿದೆ. ತಜ್ಞರ ಪ್ರಕಾರ ಶುಂಠಿ ಮತ್ತು ಆಮ್ಲಗಳು ಈ ಮಿಶ್ರಣವನ್ನು ಪ್ರತಿದಿನ ಸೇವಿಸಬಹುದು. </p>
ಜಿಂಜರೋಲ್ ಅತ್ಯಂತ ಶಕ್ತಿಶಾಲಿ ಉರಿಯೂತ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಇದು ವಿಟಮಿನ್ ಸಿ ಯೊಂದಿಗೆ ಸಂಬಂಧ ಹೊಂದಿದೆ. ತಜ್ಞರ ಪ್ರಕಾರ ಶುಂಠಿ ಮತ್ತು ಆಮ್ಲಗಳು ಈ ಮಿಶ್ರಣವನ್ನು ಪ್ರತಿದಿನ ಸೇವಿಸಬಹುದು.
<p>30 ಮಿ.ಲೀ ತಾಜಾ ನೆಲ್ಲಿಕಾಯಿ ರಸಕ್ಕೆ ಒಂದು ಟೀ ಚಮಚ ಶುಂಠಿ ರಸವನ್ನು ಸೇರಿಸಬೇಕು. ಪ್ರತಿದಿನ ಬೆಳಿಗ್ಗೆ ಇದನ್ನು ಕುಡಿಯಬಹುದು, ಆದರೆ ಚಹಾದ ನಂತರ ಅದನ್ನು ಕುಡಿಯದಂತೆ ಜಾಗರೂಕರಾಗಿರಿ. ಇದನ್ನು ಕುಡಿಯುವುದರಿಂದ ಶುಂಠಿ ಗುಣಗಳ ಜೊತೆಗೆ ವಿಟಮಿನ್ ಸಿ ನಿಮಗೆ ನೀಡುತ್ತದೆ. </p>
30 ಮಿ.ಲೀ ತಾಜಾ ನೆಲ್ಲಿಕಾಯಿ ರಸಕ್ಕೆ ಒಂದು ಟೀ ಚಮಚ ಶುಂಠಿ ರಸವನ್ನು ಸೇರಿಸಬೇಕು. ಪ್ರತಿದಿನ ಬೆಳಿಗ್ಗೆ ಇದನ್ನು ಕುಡಿಯಬಹುದು, ಆದರೆ ಚಹಾದ ನಂತರ ಅದನ್ನು ಕುಡಿಯದಂತೆ ಜಾಗರೂಕರಾಗಿರಿ. ಇದನ್ನು ಕುಡಿಯುವುದರಿಂದ ಶುಂಠಿ ಗುಣಗಳ ಜೊತೆಗೆ ವಿಟಮಿನ್ ಸಿ ನಿಮಗೆ ನೀಡುತ್ತದೆ.
<p>ಜೇನುನೊಣ ಪರಾಗ<br />ಜೇನುನೊಣದ ಪರಾಗವು ಅಲರ್ಜಿಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ಆದರೆ ಸ್ಥಳೀಯ ಬಿ-ಪೊಲಾನ್ ಅನ್ನು ಖರೀದಿಸುವುದು ಉತ್ತಮ. ಏಕೆಂದರೆ ಅದು ಅಲರ್ಜಿಹೊಂದಿರುವ ಸುತ್ತಲಿನ ಪೊಲಾನ್ ಗಳಿಂದ ರಕ್ಷಿಸುತ್ತದೆ.</p>
ಜೇನುನೊಣ ಪರಾಗ
ಜೇನುನೊಣದ ಪರಾಗವು ಅಲರ್ಜಿಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ಆದರೆ ಸ್ಥಳೀಯ ಬಿ-ಪೊಲಾನ್ ಅನ್ನು ಖರೀದಿಸುವುದು ಉತ್ತಮ. ಏಕೆಂದರೆ ಅದು ಅಲರ್ಜಿಹೊಂದಿರುವ ಸುತ್ತಲಿನ ಪೊಲಾನ್ ಗಳಿಂದ ರಕ್ಷಿಸುತ್ತದೆ.