MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಹೂವುಗಳ ರಾಜ ಬ್ರಹ್ಮ ಕಮಲ ನೋಡಲು ಮಾತ್ರ ಸುಂದರವಲ್ಲ, ಆರೋಗ್ಯಕ್ಕೂ ಒಳಿತು

ಹೂವುಗಳ ರಾಜ ಬ್ರಹ್ಮ ಕಮಲ ನೋಡಲು ಮಾತ್ರ ಸುಂದರವಲ್ಲ, ಆರೋಗ್ಯಕ್ಕೂ ಒಳಿತು

ಬ್ರಹ್ಮ ಕಮಲ ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಹೂವು. ಇದು ವಿಶೇಷವಾಗಿ ಭಾರತದ ಉತ್ತರಾಖಂಡದ ಸ್ಥಳೀಯ ಹೂವು, ವೈಜ್ಞಾನಿಕವಾಗಿ ಸಸೆರಿಯಾ ಒಬೊವೆಲ್ಟಾ ಎಂಬ ಹೆಸರಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ಹೂವನ್ನು ಬೆಳೆಸಲಾಗುತ್ತದೆ ಮತ್ತು ಇದು ಬಹಳ ಕಡಿಮೆ ಅವಧಿಗೆ ಗೋಚರಿಸುತ್ತದೆ.ಈ ಹೂವಿನ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಆದರೆ ಅದರ ವಿಶೇಷತೆ ನಿಮಗೆ ತಿಳಿದಿದ್ದರೆ, ನೀವು ಖಂಡಿತವಾಗಿಯೂ ಆ ಹೂವನ್ನು ಮನೆಯಲ್ಲಿ ತಂದು ಬೆಳೆಸುತ್ತೀರಿ. 

2 Min read
Suvarna News | Asianet News
Published : Jul 28 2021, 03:21 PM IST
Share this Photo Gallery
  • FB
  • TW
  • Linkdin
  • Whatsapp
110
<p>ಬ್ರಹ್ಮ ಕಮಲದ ಧಾರ್ಮಿಕ ಮಹತ್ವ<br />ಬ್ರಹ್ಮ ಕಮಲ ಎಂಬುವುದು ಭಾರತೀಯ ಹಿಮಾಲಯ ಪ್ರದೇಶಗಳಲ್ಲಿ ಮುಖ್ಯವಾಗಿ ಕಂಡುಬರುವ ಸ್ಥಳೀಯ ಮತ್ತು ಅಪರೂಪದ ಹೂ ಬಿಡುವ ಸಸ್ಯ ಪ್ರಭೇದ. ಈ ಹೂವನ್ನು 'ಹಿಮಾಲಯನ್ ಹೂವುಗಳ ರಾಜ' ಎಂದೂ ಕರೆಯಲಾಗುತ್ತದೆ. ನಕ್ಷತ್ರದಂತೆ ಕಾಣುವ ಹೂವು ನೋಡಲು ಸುಂದರವಾಗಿದೆ.</p>

<p>ಬ್ರಹ್ಮ ಕಮಲದ ಧಾರ್ಮಿಕ ಮಹತ್ವ<br />ಬ್ರಹ್ಮ ಕಮಲ ಎಂಬುವುದು ಭಾರತೀಯ ಹಿಮಾಲಯ ಪ್ರದೇಶಗಳಲ್ಲಿ ಮುಖ್ಯವಾಗಿ ಕಂಡುಬರುವ ಸ್ಥಳೀಯ ಮತ್ತು ಅಪರೂಪದ ಹೂ ಬಿಡುವ ಸಸ್ಯ ಪ್ರಭೇದ. ಈ ಹೂವನ್ನು 'ಹಿಮಾಲಯನ್ ಹೂವುಗಳ ರಾಜ' ಎಂದೂ ಕರೆಯಲಾಗುತ್ತದೆ. ನಕ್ಷತ್ರದಂತೆ ಕಾಣುವ ಹೂವು ನೋಡಲು ಸುಂದರವಾಗಿದೆ.</p>

ಬ್ರಹ್ಮ ಕಮಲದ ಧಾರ್ಮಿಕ ಮಹತ್ವ
ಬ್ರಹ್ಮ ಕಮಲ ಎಂಬುವುದು ಭಾರತೀಯ ಹಿಮಾಲಯ ಪ್ರದೇಶಗಳಲ್ಲಿ ಮುಖ್ಯವಾಗಿ ಕಂಡುಬರುವ ಸ್ಥಳೀಯ ಮತ್ತು ಅಪರೂಪದ ಹೂ ಬಿಡುವ ಸಸ್ಯ ಪ್ರಭೇದ. ಈ ಹೂವನ್ನು 'ಹಿಮಾಲಯನ್ ಹೂವುಗಳ ರಾಜ' ಎಂದೂ ಕರೆಯಲಾಗುತ್ತದೆ. ನಕ್ಷತ್ರದಂತೆ ಕಾಣುವ ಹೂವು ನೋಡಲು ಸುಂದರವಾಗಿದೆ.

210
<p><strong>ಬ್ರಹ್ಮಕಮಲ ಎಂದರೆ 'ಬ್ರಹ್ಮನ ಕಮಲ' ಎಂದರ್ಥ ಮತ್ತು ಅದಕ್ಕೆ ಅವನದ್ದೇ ಹೆಸರಿಡಲಾಗಿದೆ. ಒಳ್ಳೆಯವರು ಮಾತ್ರ ಹೂವು ಅರಳುವುದನ್ನು ನೋಡಬಹುದು, ಅದನ್ನು ನೋಡಿದವನು ಸುಖ-ಸಂಪತ್ತು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಹೂವು ಅರಳಲು 2 ಗಂಟೆ ತೆಗೆದುಕೊಳ್ಳುತ್ತದೆ. ಮಾನ್ಸೂನ್ ಮಧ್ಯದ ತಿಂಗಳಲ್ಲಿ ಹೂವು ಅರಳುತ್ತದೆ. &nbsp;</strong></p>

<p><strong>ಬ್ರಹ್ಮಕಮಲ ಎಂದರೆ 'ಬ್ರಹ್ಮನ ಕಮಲ' ಎಂದರ್ಥ ಮತ್ತು ಅದಕ್ಕೆ ಅವನದ್ದೇ ಹೆಸರಿಡಲಾಗಿದೆ. ಒಳ್ಳೆಯವರು ಮಾತ್ರ ಹೂವು ಅರಳುವುದನ್ನು ನೋಡಬಹುದು, ಅದನ್ನು ನೋಡಿದವನು ಸುಖ-ಸಂಪತ್ತು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಹೂವು ಅರಳಲು 2 ಗಂಟೆ ತೆಗೆದುಕೊಳ್ಳುತ್ತದೆ. ಮಾನ್ಸೂನ್ ಮಧ್ಯದ ತಿಂಗಳಲ್ಲಿ ಹೂವು ಅರಳುತ್ತದೆ. &nbsp;</strong></p>

ಬ್ರಹ್ಮಕಮಲ ಎಂದರೆ 'ಬ್ರಹ್ಮನ ಕಮಲ' ಎಂದರ್ಥ ಮತ್ತು ಅದಕ್ಕೆ ಅವನದ್ದೇ ಹೆಸರಿಡಲಾಗಿದೆ. ಒಳ್ಳೆಯವರು ಮಾತ್ರ ಹೂವು ಅರಳುವುದನ್ನು ನೋಡಬಹುದು, ಅದನ್ನು ನೋಡಿದವನು ಸುಖ-ಸಂಪತ್ತು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಹೂವು ಅರಳಲು 2 ಗಂಟೆ ತೆಗೆದುಕೊಳ್ಳುತ್ತದೆ. ಮಾನ್ಸೂನ್ ಮಧ್ಯದ ತಿಂಗಳಲ್ಲಿ ಹೂವು ಅರಳುತ್ತದೆ.  

310
<p style="text-align: justify;">ಬ್ರಹ್ಮ ಕಮಲ ಯಕೃತ್ತಿಗೆ ಅತ್ಯುತ್ತಮ ಟಾನಿಕ್<br />ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡುವುದರಿಂದ ಹಿಡಿದು ಲೈಂಗಿಕ ಆರೋಗ್ಯವನ್ನು ಉತ್ತೇಜಿಸುವವರೆಗೆ ಬ್ರಹ್ಮ ಕಮಲ ಅನೇಕ ಅದ್ಭುತ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ಬ್ರಹ್ಮ ಕಮಲ ಆಕರ್ಷಕವಾಗಿ ಕಾಣಿಸಬಹುದು. ಇದು ತುಂಬಾ ಬಲವಾದ ಮತ್ತು ಕಹಿ ವಾಸನೆಯನ್ನು ಹೊಂದಿರುತ್ತದೆ. &nbsp;</p>

<p style="text-align: justify;">ಬ್ರಹ್ಮ ಕಮಲ ಯಕೃತ್ತಿಗೆ ಅತ್ಯುತ್ತಮ ಟಾನಿಕ್<br />ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡುವುದರಿಂದ ಹಿಡಿದು ಲೈಂಗಿಕ ಆರೋಗ್ಯವನ್ನು ಉತ್ತೇಜಿಸುವವರೆಗೆ ಬ್ರಹ್ಮ ಕಮಲ ಅನೇಕ ಅದ್ಭುತ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ಬ್ರಹ್ಮ ಕಮಲ ಆಕರ್ಷಕವಾಗಿ ಕಾಣಿಸಬಹುದು. ಇದು ತುಂಬಾ ಬಲವಾದ ಮತ್ತು ಕಹಿ ವಾಸನೆಯನ್ನು ಹೊಂದಿರುತ್ತದೆ. &nbsp;</p>

ಬ್ರಹ್ಮ ಕಮಲ ಯಕೃತ್ತಿಗೆ ಅತ್ಯುತ್ತಮ ಟಾನಿಕ್
ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡುವುದರಿಂದ ಹಿಡಿದು ಲೈಂಗಿಕ ಆರೋಗ್ಯವನ್ನು ಉತ್ತೇಜಿಸುವವರೆಗೆ ಬ್ರಹ್ಮ ಕಮಲ ಅನೇಕ ಅದ್ಭುತ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ಬ್ರಹ್ಮ ಕಮಲ ಆಕರ್ಷಕವಾಗಿ ಕಾಣಿಸಬಹುದು. ಇದು ತುಂಬಾ ಬಲವಾದ ಮತ್ತು ಕಹಿ ವಾಸನೆಯನ್ನು ಹೊಂದಿರುತ್ತದೆ.  

410
<p><br />ಬ್ರಹ್ಮ ಕಮಲದ ಹೂವು ಯಕೃತ್ತಿಗೆ ಅತ್ಯುತ್ತಮ ಟಾನಿಕ್. &nbsp;ಇದು ಯಕೃತ್ತಿನ ಮೇಲೆ ಫ್ರೀ ರಾಡಿಕಲ್ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಬ್ರಹ್ಮ ಕಮಲದ ಹೂವಿನಿಂದ ತಯಾರಿಸಿದ ಸೂಪ್ ಪಿತ್ತಜನಕಾಂಗದ ಉರಿಯೂತ &nbsp;ಚಿಕಿತ್ಸೆಗೆ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತದ ಅಂಶವನ್ನು ಹೆಚ್ಚಿಸುತ್ತದೆ.&nbsp;</p>

<p><br />ಬ್ರಹ್ಮ ಕಮಲದ ಹೂವು ಯಕೃತ್ತಿಗೆ ಅತ್ಯುತ್ತಮ ಟಾನಿಕ್. &nbsp;ಇದು ಯಕೃತ್ತಿನ ಮೇಲೆ ಫ್ರೀ ರಾಡಿಕಲ್ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಬ್ರಹ್ಮ ಕಮಲದ ಹೂವಿನಿಂದ ತಯಾರಿಸಿದ ಸೂಪ್ ಪಿತ್ತಜನಕಾಂಗದ ಉರಿಯೂತ &nbsp;ಚಿಕಿತ್ಸೆಗೆ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತದ ಅಂಶವನ್ನು ಹೆಚ್ಚಿಸುತ್ತದೆ.&nbsp;</p>


ಬ್ರಹ್ಮ ಕಮಲದ ಹೂವು ಯಕೃತ್ತಿಗೆ ಅತ್ಯುತ್ತಮ ಟಾನಿಕ್.  ಇದು ಯಕೃತ್ತಿನ ಮೇಲೆ ಫ್ರೀ ರಾಡಿಕಲ್ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಬ್ರಹ್ಮ ಕಮಲದ ಹೂವಿನಿಂದ ತಯಾರಿಸಿದ ಸೂಪ್ ಪಿತ್ತಜನಕಾಂಗದ ಉರಿಯೂತ  ಚಿಕಿತ್ಸೆಗೆ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತದ ಅಂಶವನ್ನು ಹೆಚ್ಚಿಸುತ್ತದೆ. 

510
<p style="text-align: justify;">ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೀಗೆ<br />ಲೈಂಗಿಕ ಆರೋಗ್ಯ &nbsp;ಕಾಪಾಡಿಕೊಳ್ಳಲು ಕೂಡ ಈ ಹೂವು ಸಹಾಯಕ. ಒಂದು ಸಂಶೋಧನೆ ಪ್ರಕಾರ ಬ್ರಹ್ಮ ಕಮಲ ಬ್ಯಾಕ್ಟೀರಿಯಾದ ನಾಲ್ಕು ತಳಿ ಮತ್ತು ಶಿಲೀಂಧ್ರದ ಮೂರು ತಳಿಯ ವಿರುದ್ಧ ಸೂಕ್ಷ್ಮಜೀವಿ ನಿರೋಧಕ &nbsp;ಗುಣ ಲಕ್ಷಣಗಳನ್ನು ಹೊಂದಿದೆ. ಬ್ಯಾಕ್ಟೀರಿಯಾ ತಳಿಯಲ್ಲಿ ಎಸ್.ಆರಿಯಸ್ ಮತ್ತು ಇ.ಕೋಲಿ ಸೇರಿವೆ, ಇದು ಮೂತ್ರನಾಳದ ಸೋಂಕಿಗೆ &nbsp;ಕಾರಣವಾಗಬಹುದು, ಆದರೆ ಶಿಲೀಂಧ್ರದ ತಳಿಯು ಸಿ. ಆಲ್ಬಿಕನ್‌ಗಳನ್ನು ಒಳಗೊಂಡಿದೆ, ಇದು ಜನನಾಂಗದಲ್ಲಿ ಯೀಸ್ಟ್ ಸೋಂಕು ಉಂಟು ಮಾಡುತ್ತದೆ. ಆದ್ದರಿಂದ ಬ್ರಹ್ಮ ಕಮಲ ಹೂವು ಜನನಾಂಗದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮತ್ತು ಉತ್ತಮ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. &nbsp;</p>

<p style="text-align: justify;">ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೀಗೆ<br />ಲೈಂಗಿಕ ಆರೋಗ್ಯ &nbsp;ಕಾಪಾಡಿಕೊಳ್ಳಲು ಕೂಡ ಈ ಹೂವು ಸಹಾಯಕ. ಒಂದು ಸಂಶೋಧನೆ ಪ್ರಕಾರ ಬ್ರಹ್ಮ ಕಮಲ ಬ್ಯಾಕ್ಟೀರಿಯಾದ ನಾಲ್ಕು ತಳಿ ಮತ್ತು ಶಿಲೀಂಧ್ರದ ಮೂರು ತಳಿಯ ವಿರುದ್ಧ ಸೂಕ್ಷ್ಮಜೀವಿ ನಿರೋಧಕ &nbsp;ಗುಣ ಲಕ್ಷಣಗಳನ್ನು ಹೊಂದಿದೆ. ಬ್ಯಾಕ್ಟೀರಿಯಾ ತಳಿಯಲ್ಲಿ ಎಸ್.ಆರಿಯಸ್ ಮತ್ತು ಇ.ಕೋಲಿ ಸೇರಿವೆ, ಇದು ಮೂತ್ರನಾಳದ ಸೋಂಕಿಗೆ &nbsp;ಕಾರಣವಾಗಬಹುದು, ಆದರೆ ಶಿಲೀಂಧ್ರದ ತಳಿಯು ಸಿ. ಆಲ್ಬಿಕನ್‌ಗಳನ್ನು ಒಳಗೊಂಡಿದೆ, ಇದು ಜನನಾಂಗದಲ್ಲಿ ಯೀಸ್ಟ್ ಸೋಂಕು ಉಂಟು ಮಾಡುತ್ತದೆ. ಆದ್ದರಿಂದ ಬ್ರಹ್ಮ ಕಮಲ ಹೂವು ಜನನಾಂಗದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮತ್ತು ಉತ್ತಮ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. &nbsp;</p>

ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೀಗೆ
ಲೈಂಗಿಕ ಆರೋಗ್ಯ  ಕಾಪಾಡಿಕೊಳ್ಳಲು ಕೂಡ ಈ ಹೂವು ಸಹಾಯಕ. ಒಂದು ಸಂಶೋಧನೆ ಪ್ರಕಾರ ಬ್ರಹ್ಮ ಕಮಲ ಬ್ಯಾಕ್ಟೀರಿಯಾದ ನಾಲ್ಕು ತಳಿ ಮತ್ತು ಶಿಲೀಂಧ್ರದ ಮೂರು ತಳಿಯ ವಿರುದ್ಧ ಸೂಕ್ಷ್ಮಜೀವಿ ನಿರೋಧಕ  ಗುಣ ಲಕ್ಷಣಗಳನ್ನು ಹೊಂದಿದೆ. ಬ್ಯಾಕ್ಟೀರಿಯಾ ತಳಿಯಲ್ಲಿ ಎಸ್.ಆರಿಯಸ್ ಮತ್ತು ಇ.ಕೋಲಿ ಸೇರಿವೆ, ಇದು ಮೂತ್ರನಾಳದ ಸೋಂಕಿಗೆ  ಕಾರಣವಾಗಬಹುದು, ಆದರೆ ಶಿಲೀಂಧ್ರದ ತಳಿಯು ಸಿ. ಆಲ್ಬಿಕನ್‌ಗಳನ್ನು ಒಳಗೊಂಡಿದೆ, ಇದು ಜನನಾಂಗದಲ್ಲಿ ಯೀಸ್ಟ್ ಸೋಂಕು ಉಂಟು ಮಾಡುತ್ತದೆ. ಆದ್ದರಿಂದ ಬ್ರಹ್ಮ ಕಮಲ ಹೂವು ಜನನಾಂಗದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮತ್ತು ಉತ್ತಮ ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  

610
<p style="text-align: justify;">ಜ್ವರಕ್ಕೆ ಚಿಕಿತ್ಸೆ&nbsp;<br />ಬ್ರಹ್ಮ ಕಮಲ ಜ್ವರ ವಿರೋಧಿ ಗುಣಗಳನ್ನು ಹೊಂದಿದೆ, ಅಂದರೆ ಇದು ಜ್ವರಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಜ್ವರದ ಚಿಕಿತ್ಸೆಯಲ್ಲಿ ಬ್ರಹ್ಮ ಕಮಲದ ಸಾಂಪ್ರದಾಯಿಕ ಬಳಕೆಯನ್ನು ಅನೇಕ ಅಧ್ಯಯನಗಳು ಉಲ್ಲೇಖಿಸಿವೆ, ಅದರ ಕಷಾಯವನ್ನು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಜ್ವರ ನಿವಾರಿಸುತ್ತದೆ.</p>

<p style="text-align: justify;">ಜ್ವರಕ್ಕೆ ಚಿಕಿತ್ಸೆ&nbsp;<br />ಬ್ರಹ್ಮ ಕಮಲ ಜ್ವರ ವಿರೋಧಿ ಗುಣಗಳನ್ನು ಹೊಂದಿದೆ, ಅಂದರೆ ಇದು ಜ್ವರಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಜ್ವರದ ಚಿಕಿತ್ಸೆಯಲ್ಲಿ ಬ್ರಹ್ಮ ಕಮಲದ ಸಾಂಪ್ರದಾಯಿಕ ಬಳಕೆಯನ್ನು ಅನೇಕ ಅಧ್ಯಯನಗಳು ಉಲ್ಲೇಖಿಸಿವೆ, ಅದರ ಕಷಾಯವನ್ನು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಜ್ವರ ನಿವಾರಿಸುತ್ತದೆ.</p>

ಜ್ವರಕ್ಕೆ ಚಿಕಿತ್ಸೆ 
ಬ್ರಹ್ಮ ಕಮಲ ಜ್ವರ ವಿರೋಧಿ ಗುಣಗಳನ್ನು ಹೊಂದಿದೆ, ಅಂದರೆ ಇದು ಜ್ವರಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆದಾಗ್ಯೂ, ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಜ್ವರದ ಚಿಕಿತ್ಸೆಯಲ್ಲಿ ಬ್ರಹ್ಮ ಕಮಲದ ಸಾಂಪ್ರದಾಯಿಕ ಬಳಕೆಯನ್ನು ಅನೇಕ ಅಧ್ಯಯನಗಳು ಉಲ್ಲೇಖಿಸಿವೆ, ಅದರ ಕಷಾಯವನ್ನು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಜ್ವರ ನಿವಾರಿಸುತ್ತದೆ.

710
<p style="text-align: justify;">ಕೆಮ್ಮು ಮತ್ತು ಶೀತ ನಿವಾರಣೆ<br />ಬ್ರಹ್ಮ ಕಮಲ ಸಸ್ಯ ಹೂವುಗಳು ಮತ್ತು ಎಲೆಗಳು ಕೆಮ್ಮು ಮತ್ತು ಶೀತ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಹೂವುಗಳ ಉರಿಯೂತ ನಿರೋಧಕ &nbsp;ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳು ಉಸಿರಾಟದ ನಾಳದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೈಕ್ರೋಬೇಸ್ ಅನ್ನು ತಡೆಯುತ್ತದೆ, ಆದ್ದರಿಂದ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡಬಹುದು. ಬ್ರಹ್ಮ ಪುಷ್ಪವು ಅಸ್ತಮಾ ಮತ್ತು ಬ್ರಾಂಕೈಟಿಸ್ ನಂತಹ ಇತರ ಉಸಿರಾಟದ ಸಮಸ್ಯೆಗಳಿಗೂ ಮದ್ದು. &nbsp;</p>

<p style="text-align: justify;">ಕೆಮ್ಮು ಮತ್ತು ಶೀತ ನಿವಾರಣೆ<br />ಬ್ರಹ್ಮ ಕಮಲ ಸಸ್ಯ ಹೂವುಗಳು ಮತ್ತು ಎಲೆಗಳು ಕೆಮ್ಮು ಮತ್ತು ಶೀತ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಹೂವುಗಳ ಉರಿಯೂತ ನಿರೋಧಕ &nbsp;ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳು ಉಸಿರಾಟದ ನಾಳದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೈಕ್ರೋಬೇಸ್ ಅನ್ನು ತಡೆಯುತ್ತದೆ, ಆದ್ದರಿಂದ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡಬಹುದು. ಬ್ರಹ್ಮ ಪುಷ್ಪವು ಅಸ್ತಮಾ ಮತ್ತು ಬ್ರಾಂಕೈಟಿಸ್ ನಂತಹ ಇತರ ಉಸಿರಾಟದ ಸಮಸ್ಯೆಗಳಿಗೂ ಮದ್ದು. &nbsp;</p>

ಕೆಮ್ಮು ಮತ್ತು ಶೀತ ನಿವಾರಣೆ
ಬ್ರಹ್ಮ ಕಮಲ ಸಸ್ಯ ಹೂವುಗಳು ಮತ್ತು ಎಲೆಗಳು ಕೆಮ್ಮು ಮತ್ತು ಶೀತ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಹೂವುಗಳ ಉರಿಯೂತ ನಿರೋಧಕ  ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳು ಉಸಿರಾಟದ ನಾಳದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೈಕ್ರೋಬೇಸ್ ಅನ್ನು ತಡೆಯುತ್ತದೆ, ಆದ್ದರಿಂದ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡಬಹುದು. ಬ್ರಹ್ಮ ಪುಷ್ಪವು ಅಸ್ತಮಾ ಮತ್ತು ಬ್ರಾಂಕೈಟಿಸ್ ನಂತಹ ಇತರ ಉಸಿರಾಟದ ಸಮಸ್ಯೆಗಳಿಗೂ ಮದ್ದು.  

810
<p>ಗಾಯಕ್ಕೆ ಮದ್ದು <br />ಬ್ರಹ್ಮ ಕಮಲದಲ್ಲಿ ಆಂಟಿಸೆಪ್ಟಿಕ್ ಗುಣಗಳಿವೆ ಮತ್ತು ಆದ್ದರಿಂದ ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಗಾಯಗಳಿಗೆ ಅನ್ವಯಿಸಿದಾಗ, ಹೂವು ಆ ಪ್ರದೇಶಕ್ಕೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಸೀಲ್ ಮಾಡುತ್ತದೆ, ಆ ಮೂಲಕ ರಕ್ತಸ್ರಾವವನ್ನು ನಿಲ್ಲಿಸುತ್ತದೆ ಮತ್ತು ಅದರ ಚಿಕಿತ್ಸೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.</p><p>&nbsp;</p>

<p>ಗಾಯಕ್ಕೆ ಮದ್ದು <br />ಬ್ರಹ್ಮ ಕಮಲದಲ್ಲಿ ಆಂಟಿಸೆಪ್ಟಿಕ್ ಗುಣಗಳಿವೆ ಮತ್ತು ಆದ್ದರಿಂದ ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಗಾಯಗಳಿಗೆ ಅನ್ವಯಿಸಿದಾಗ, ಹೂವು ಆ ಪ್ರದೇಶಕ್ಕೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಸೀಲ್ ಮಾಡುತ್ತದೆ, ಆ ಮೂಲಕ ರಕ್ತಸ್ರಾವವನ್ನು ನಿಲ್ಲಿಸುತ್ತದೆ ಮತ್ತು ಅದರ ಚಿಕಿತ್ಸೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.</p><p>&nbsp;</p>

ಗಾಯಕ್ಕೆ ಮದ್ದು
ಬ್ರಹ್ಮ ಕಮಲದಲ್ಲಿ ಆಂಟಿಸೆಪ್ಟಿಕ್ ಗುಣಗಳಿವೆ ಮತ್ತು ಆದ್ದರಿಂದ ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಗಾಯಗಳಿಗೆ ಅನ್ವಯಿಸಿದಾಗ, ಹೂವು ಆ ಪ್ರದೇಶಕ್ಕೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಸೀಲ್ ಮಾಡುತ್ತದೆ, ಆ ಮೂಲಕ ರಕ್ತಸ್ರಾವವನ್ನು ನಿಲ್ಲಿಸುತ್ತದೆ ಮತ್ತು ಅದರ ಚಿಕಿತ್ಸೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

 

910
<p style="text-align: justify;">&nbsp;ನರ ದೌರ್ಬಲ್ಯಗಳಿಗೆ ಚಿಕಿತ್ಸೆ ನೀಡಲು ಸಹ ಇದು ಸಹಾಯಕ. ಬ್ರಹ್ಮ ಹೂವುಗಳು ಆಲ್ಕಲಾಯ್ಡ್ ಗಳು, ಫ್ಲೇವನಾಯ್ಡ್ ಗಳು, ಟೆರ್ಪೆನಾಯ್ಡ್ ಗಳು, ಗ್ಲೈಕೋಸೈಡ್ ಗಳು, ಸಪೋನಿನ್ ಗಳಂತಹ ವಿವಿಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ನರವ್ಯೂಹವನ್ನು ಉರಿಯಿಂದ ಕಾಪಾಡುತ್ತದೆ. </p>

<p style="text-align: justify;">&nbsp;ನರ ದೌರ್ಬಲ್ಯಗಳಿಗೆ ಚಿಕಿತ್ಸೆ ನೀಡಲು ಸಹ ಇದು ಸಹಾಯಕ. ಬ್ರಹ್ಮ ಹೂವುಗಳು ಆಲ್ಕಲಾಯ್ಡ್ ಗಳು, ಫ್ಲೇವನಾಯ್ಡ್ ಗಳು, ಟೆರ್ಪೆನಾಯ್ಡ್ ಗಳು, ಗ್ಲೈಕೋಸೈಡ್ ಗಳು, ಸಪೋನಿನ್ ಗಳಂತಹ ವಿವಿಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ನರವ್ಯೂಹವನ್ನು ಉರಿಯಿಂದ ಕಾಪಾಡುತ್ತದೆ. </p>

 ನರ ದೌರ್ಬಲ್ಯಗಳಿಗೆ ಚಿಕಿತ್ಸೆ ನೀಡಲು ಸಹ ಇದು ಸಹಾಯಕ. ಬ್ರಹ್ಮ ಹೂವುಗಳು ಆಲ್ಕಲಾಯ್ಡ್ ಗಳು, ಫ್ಲೇವನಾಯ್ಡ್ ಗಳು, ಟೆರ್ಪೆನಾಯ್ಡ್ ಗಳು, ಗ್ಲೈಕೋಸೈಡ್ ಗಳು, ಸಪೋನಿನ್ ಗಳಂತಹ ವಿವಿಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ನರವ್ಯೂಹವನ್ನು ಉರಿಯಿಂದ ಕಾಪಾಡುತ್ತದೆ.

1010
<p><strong>ಬ್ರಹ್ಮ ಕಮಲದ ಪ್ರಯೋಜನಗಳು</strong><br />ಬ್ರಹ್ಮ ಕಮಲ ದೇಹದಲ್ಲಿ ರಕ್ತ ಶುದ್ಧೀಕರಿಸುತ್ತದೆ. <br />ಪ್ಲೇಗ್ ಚಿಕಿತ್ಸೆಗೆ ಉಪಕಾರಿ.<br />ಹಾವಿನ ಕಡಿತಕ್ಕೆ ಚಿಕಿತ್ಸೆ ನೀಡಬಹುದು.<br />ಸಂಧಿವಾತಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸಬಹುದು.<br />ಮಾನಸಿಕ ಆರೋಗ್ಯ ಅಸ್ವಸ್ಥತೆಗೂ ಮದ್ದು. <br />ಹೃದಯ ದೌರ್ಬಲ್ಯಗಳಿಗೆ ಚಿಕಿತ್ಸೆ ನೀಡಲು ಸಹಾಯಕ &nbsp;</p>

<p><strong>ಬ್ರಹ್ಮ ಕಮಲದ ಪ್ರಯೋಜನಗಳು</strong><br />ಬ್ರಹ್ಮ ಕಮಲ ದೇಹದಲ್ಲಿ ರಕ್ತ ಶುದ್ಧೀಕರಿಸುತ್ತದೆ. <br />ಪ್ಲೇಗ್ ಚಿಕಿತ್ಸೆಗೆ ಉಪಕಾರಿ.<br />ಹಾವಿನ ಕಡಿತಕ್ಕೆ ಚಿಕಿತ್ಸೆ ನೀಡಬಹುದು.<br />ಸಂಧಿವಾತಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸಬಹುದು.<br />ಮಾನಸಿಕ ಆರೋಗ್ಯ ಅಸ್ವಸ್ಥತೆಗೂ ಮದ್ದು. <br />ಹೃದಯ ದೌರ್ಬಲ್ಯಗಳಿಗೆ ಚಿಕಿತ್ಸೆ ನೀಡಲು ಸಹಾಯಕ &nbsp;</p>

ಬ್ರಹ್ಮ ಕಮಲದ ಪ್ರಯೋಜನಗಳು
ಬ್ರಹ್ಮ ಕಮಲ ದೇಹದಲ್ಲಿ ರಕ್ತ ಶುದ್ಧೀಕರಿಸುತ್ತದೆ.
ಪ್ಲೇಗ್ ಚಿಕಿತ್ಸೆಗೆ ಉಪಕಾರಿ.
ಹಾವಿನ ಕಡಿತಕ್ಕೆ ಚಿಕಿತ್ಸೆ ನೀಡಬಹುದು.
ಸಂಧಿವಾತಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸಬಹುದು.
ಮಾನಸಿಕ ಆರೋಗ್ಯ ಅಸ್ವಸ್ಥತೆಗೂ ಮದ್ದು.
ಹೃದಯ ದೌರ್ಬಲ್ಯಗಳಿಗೆ ಚಿಕಿತ್ಸೆ ನೀಡಲು ಸಹಾಯಕ  

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved