MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ನೀವು ನಡೆಯುವಾಗ ಈ ತಪ್ಪು ಮಾಡುತ್ತಿಲ್ಲ ತಾನೇ? ಶನಿ ದೋಷ ಕಾಡುತ್ತೆ ಜೋಕೆ

ನೀವು ನಡೆಯುವಾಗ ಈ ತಪ್ಪು ಮಾಡುತ್ತಿಲ್ಲ ತಾನೇ? ಶನಿ ದೋಷ ಕಾಡುತ್ತೆ ಜೋಕೆ

ಜಾತಕದ ಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ, ಆದರೆ ನಮ್ಮ ಅಭ್ಯಾಸಗಳು ಜೀವನದ ಮೇಲೆ ಅದೇ ಪರಿಣಾಮವನ್ನು ಬೀರುತ್ತವೆ. ನಮ್ಮ ಅಭ್ಯಾಸಗಳು ಸಹ ಗ್ರಹಗಳ ಶುಭ ಪರಿಣಾಮಗಳನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರ, ಸಮುದ್ರ ಶಾಸ್ತ್ರದಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಯಾವ ರೀತಿಯ ಕೆಲಸಗಳನ್ನು ಮಾಡುವುದರಿಂದ ಗ್ರಹಗಳ ದುಷ್ಪರಿಣಾಮ ಮನುಷ್ಯನ ಮೇಲೆ ಬೀಳುತ್ತದೆ ಎಂದು ತಿಳಿದು, ಮುಂದೆ ಈ ಅಭ್ಯಾಸಗಳನ್ನು ಬೇಗ ಸುಧಾರಿಸುವುದು ಉತ್ತಮ. 

1 Min read
Suvarna News | Asianet News
Published : Jul 27 2021, 11:48 AM IST
Share this Photo Gallery
  • FB
  • TW
  • Linkdin
  • Whatsapp
17
<p style="text align: justify;">ಈ ಅಭ್ಯಾಸಗಳು ದುರಾದೃಷ್ಟವನ್ನು ಉಂಟು ಮಾಡುತ್ತವೆ &nbsp;<br />ಊಟ ಮಾಡಿದ ನಂತರ ತಟ್ಟೆ ಅಥವಾ ಉಳಿದ ಭಕ್ಷ್ಯಗಳನ್ನು ಅಲ್ಲಿಯೇ ಬಿಡುವುದು ಶನಿ ಮತ್ತು ಚಂದ್ರನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಅಭ್ಯಾಸಗಳನ್ನು ಹೊಂದಿರುವ ಜನರು ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದ ನಂತರವೂ ಕಡಿಮೆ ಫಲ ಪಡೆಯುತ್ತಾರೆ.</p>

<p style="text-align: justify;">ಈ ಅಭ್ಯಾಸಗಳು ದುರಾದೃಷ್ಟವನ್ನು ಉಂಟು ಮಾಡುತ್ತವೆ &nbsp;<br />ಊಟ ಮಾಡಿದ ನಂತರ ತಟ್ಟೆ ಅಥವಾ ಉಳಿದ ಭಕ್ಷ್ಯಗಳನ್ನು ಅಲ್ಲಿಯೇ ಬಿಡುವುದು ಶನಿ ಮತ್ತು ಚಂದ್ರನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಅಭ್ಯಾಸಗಳನ್ನು ಹೊಂದಿರುವ ಜನರು ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದ ನಂತರವೂ ಕಡಿಮೆ ಫಲ ಪಡೆಯುತ್ತಾರೆ.</p>

ಈ ಅಭ್ಯಾಸಗಳು ದುರಾದೃಷ್ಟವನ್ನು ಉಂಟು ಮಾಡುತ್ತವೆ  
ಊಟ ಮಾಡಿದ ನಂತರ ತಟ್ಟೆ ಅಥವಾ ಉಳಿದ ಭಕ್ಷ್ಯಗಳನ್ನು ಅಲ್ಲಿಯೇ ಬಿಡುವುದು ಶನಿ ಮತ್ತು ಚಂದ್ರನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಅಭ್ಯಾಸಗಳನ್ನು ಹೊಂದಿರುವ ಜನರು ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದ ನಂತರವೂ ಕಡಿಮೆ ಫಲ ಪಡೆಯುತ್ತಾರೆ.

27
<p>&nbsp;ಮತ್ತೊಂದೆಡೆ, ಅಡುಗೆ ಮನೆ ಶುದ್ಧತೆ ಅಥವಾ ಕೊಳಕು ಸ್ಥಿತಿಯಲ್ಲಿ ಉಳಿಯುವುದು ಮಂಗಳನ ಕೋಪಕ್ಕೆ ಕಾರಣವಾಗುತ್ತದೆ.&nbsp;</p>

<p>&nbsp;ಮತ್ತೊಂದೆಡೆ, ಅಡುಗೆ ಮನೆ ಶುದ್ಧತೆ ಅಥವಾ ಕೊಳಕು ಸ್ಥಿತಿಯಲ್ಲಿ ಉಳಿಯುವುದು ಮಂಗಳನ ಕೋಪಕ್ಕೆ ಕಾರಣವಾಗುತ್ತದೆ.&nbsp;</p>

 ಮತ್ತೊಂದೆಡೆ, ಅಡುಗೆ ಮನೆ ಶುದ್ಧತೆ ಅಥವಾ ಕೊಳಕು ಸ್ಥಿತಿಯಲ್ಲಿ ಉಳಿಯುವುದು ಮಂಗಳನ ಕೋಪಕ್ಕೆ ಕಾರಣವಾಗುತ್ತದೆ. 

37
<p>ಕೊಳಕು ಸ್ನಾನ ಗೃಹವು ವಾಸ್ತವವಾಗಿ ದೋಷಗಳನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ ಸ್ನಾನ ಮಾಡಿದ ನಂತರ ಬಾತ್ ರೂಮ್ ಅನ್ನು ಕೊಳಕಾಗಿ ಬಿಡುವವರ ಮೇಲೆ ಚಂದ್ರ ಅಶುಭ ಪರಿಣಾಮವನ್ನು ಬೀರಿದ್ದಾನೆ.&nbsp;</p>

<p>ಕೊಳಕು ಸ್ನಾನ ಗೃಹವು ವಾಸ್ತವವಾಗಿ ದೋಷಗಳನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ ಸ್ನಾನ ಮಾಡಿದ ನಂತರ ಬಾತ್ ರೂಮ್ ಅನ್ನು ಕೊಳಕಾಗಿ ಬಿಡುವವರ ಮೇಲೆ ಚಂದ್ರ ಅಶುಭ ಪರಿಣಾಮವನ್ನು ಬೀರಿದ್ದಾನೆ.&nbsp;</p>

ಕೊಳಕು ಸ್ನಾನ ಗೃಹವು ವಾಸ್ತವವಾಗಿ ದೋಷಗಳನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ ಸ್ನಾನ ಮಾಡಿದ ನಂತರ ಬಾತ್ ರೂಮ್ ಅನ್ನು ಕೊಳಕಾಗಿ ಬಿಡುವವರ ಮೇಲೆ ಚಂದ್ರ ಅಶುಭ ಪರಿಣಾಮವನ್ನು ಬೀರಿದ್ದಾನೆ. 

47
<p style="text-align: justify;">ಸಾಧ್ಯವಾದಷ್ಟು ಬಾತ್ ರೂಮಿನಿಂದ ಹೊರಡುವ ಮೊದಲು ಯಾವಾಗಲೂ ಅದನ್ನು ಸ್ವಚ್ಛಗೊಳಿಸಿ. ಬಾತ್ ರೂಮ್ ಯಾವಾಗಲೂ ಕ್ಲೀನ್ ಆಗಿರುವಂತೆ ನೋಡಿ</p>

<p style="text-align: justify;">ಸಾಧ್ಯವಾದಷ್ಟು ಬಾತ್ ರೂಮಿನಿಂದ ಹೊರಡುವ ಮೊದಲು ಯಾವಾಗಲೂ ಅದನ್ನು ಸ್ವಚ್ಛಗೊಳಿಸಿ. ಬಾತ್ ರೂಮ್ ಯಾವಾಗಲೂ ಕ್ಲೀನ್ ಆಗಿರುವಂತೆ ನೋಡಿ</p>

ಸಾಧ್ಯವಾದಷ್ಟು ಬಾತ್ ರೂಮಿನಿಂದ ಹೊರಡುವ ಮೊದಲು ಯಾವಾಗಲೂ ಅದನ್ನು ಸ್ವಚ್ಛಗೊಳಿಸಿ. ಬಾತ್ ರೂಮ್ ಯಾವಾಗಲೂ ಕ್ಲೀನ್ ಆಗಿರುವಂತೆ ನೋಡಿ

57
<p>ಕಾಲುಗಳನ್ನು ಎಳೆಯುವುದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಜ್ಯೋತಿಷ್ಯದಲ್ಲೂ ಇದು ತಪ್ಪು. ಹೀಗೆ ಮಾಡುವುದರಿಂದ ರಾಹು ಮತ್ತು ಶನಿ ಅಶುಭ ಫಲಗಳನ್ನು ಅನುಭವಿಸುವರು.</p>

<p>ಕಾಲುಗಳನ್ನು ಎಳೆಯುವುದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಜ್ಯೋತಿಷ್ಯದಲ್ಲೂ ಇದು ತಪ್ಪು. ಹೀಗೆ ಮಾಡುವುದರಿಂದ ರಾಹು ಮತ್ತು ಶನಿ ಅಶುಭ ಫಲಗಳನ್ನು ಅನುಭವಿಸುವರು.</p>

ಕಾಲುಗಳನ್ನು ಎಳೆಯುವುದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಜ್ಯೋತಿಷ್ಯದಲ್ಲೂ ಇದು ತಪ್ಪು. ಹೀಗೆ ಮಾಡುವುದರಿಂದ ರಾಹು ಮತ್ತು ಶನಿ ಅಶುಭ ಫಲಗಳನ್ನು ಅನುಭವಿಸುವರು.

67
<p style="text-align: justify;">ಮನೆಯ ದೇವರ ಕೋಣೆಯನ್ನು &nbsp;ಪ್ರತಿದಿನ ಸ್ವಚ್ಛಗೊಳಿಸದಿದ್ದರೆ ಅದು ನಿಜವಾದ ದೋಷಗಳಿಗೂ ಕಾರಣವಾಗುತ್ತದೆ. ಪ್ರತಿದಿನ ದೇವಾಲಯವನ್ನು ಸ್ವಚ್ಛಗೊಳಿಸುವುದು ಎಲ್ಲಾ ಗ್ರಹಗಳಿಗೆ ಶುಭ ಫಲಗಳನ್ನು ನೀಡುತ್ತದೆ.&nbsp;</p>

<p style="text-align: justify;">ಮನೆಯ ದೇವರ ಕೋಣೆಯನ್ನು &nbsp;ಪ್ರತಿದಿನ ಸ್ವಚ್ಛಗೊಳಿಸದಿದ್ದರೆ ಅದು ನಿಜವಾದ ದೋಷಗಳಿಗೂ ಕಾರಣವಾಗುತ್ತದೆ. ಪ್ರತಿದಿನ ದೇವಾಲಯವನ್ನು ಸ್ವಚ್ಛಗೊಳಿಸುವುದು ಎಲ್ಲಾ ಗ್ರಹಗಳಿಗೆ ಶುಭ ಫಲಗಳನ್ನು ನೀಡುತ್ತದೆ.&nbsp;</p>

ಮನೆಯ ದೇವರ ಕೋಣೆಯನ್ನು  ಪ್ರತಿದಿನ ಸ್ವಚ್ಛಗೊಳಿಸದಿದ್ದರೆ ಅದು ನಿಜವಾದ ದೋಷಗಳಿಗೂ ಕಾರಣವಾಗುತ್ತದೆ. ಪ್ರತಿದಿನ ದೇವಾಲಯವನ್ನು ಸ್ವಚ್ಛಗೊಳಿಸುವುದು ಎಲ್ಲಾ ಗ್ರಹಗಳಿಗೆ ಶುಭ ಫಲಗಳನ್ನು ನೀಡುತ್ತದೆ. 

77
<p>ಕಾರಣವಿಲ್ಲದೆ ತಡರಾತ್ರಿವರೆಗೂ ಎಚ್ಚರ ಇರುವುದರಿಂದ ಚಂದ್ರ ಗ್ರಹಕ್ಕೆ ಅಶುಭ ಫಲಗಳು ಸಿಗುತ್ತದೆ. ಇದರಿಂದ ಒತ್ತಡ ಅಥವಾ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.&nbsp;</p>

<p>ಕಾರಣವಿಲ್ಲದೆ ತಡರಾತ್ರಿವರೆಗೂ ಎಚ್ಚರ ಇರುವುದರಿಂದ ಚಂದ್ರ ಗ್ರಹಕ್ಕೆ ಅಶುಭ ಫಲಗಳು ಸಿಗುತ್ತದೆ. ಇದರಿಂದ ಒತ್ತಡ ಅಥವಾ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.&nbsp;</p>

ಕಾರಣವಿಲ್ಲದೆ ತಡರಾತ್ರಿವರೆಗೂ ಎಚ್ಚರ ಇರುವುದರಿಂದ ಚಂದ್ರ ಗ್ರಹಕ್ಕೆ ಅಶುಭ ಫಲಗಳು ಸಿಗುತ್ತದೆ. ಇದರಿಂದ ಒತ್ತಡ ಅಥವಾ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. 

About the Author

SN
Suvarna News

Latest Videos
Recommended Stories
Recommended image1
Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?
Recommended image2
ಡಿಸೆಂಬರ್ 8 ರಿಂದ 14 ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ಸಂಪತ್ತಿನ ಲಾಭ-ಉತ್ತಮ ಯಶಸ್ಸು
Recommended image3
ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved