MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಮಹಾ ಶಿವರಾತ್ರಿ ರಜೆ ಯಾವಾಗ? ನಾಳೆ ಬ್ಯಾಂಕ್, ಷೇರುಮಾರುಕಟ್ಟೆ ತೆರೆದಿರುತ್ತಾ?

ಮಹಾ ಶಿವರಾತ್ರಿ ರಜೆ ಯಾವಾಗ? ನಾಳೆ ಬ್ಯಾಂಕ್, ಷೇರುಮಾರುಕಟ್ಟೆ ತೆರೆದಿರುತ್ತಾ?

ಮಹಾಶಿವರಾತ್ರಿಯ ಪೂಜೆಗಳು ಆರಂಭಗೊಂಡಿದೆ. ಶಿವನ ಧ್ಯಾನ, ಭಜನೆ, ಪಾದಯಾತ್ರಗಳು ನಡೆಯುತ್ತಿದೆ. ಮಹಾಶಿವರಾತ್ರಿಗೆ ಸರ್ಕಾರಿ ರಜೆ ಯಾವಾಗ? ನಾಳೆ ಬ್ಯಾಂಕ್ , ಷೇರುಮಾರುಕಟ್ಟೆಗೆ ತೆರೆದಿರುತ್ತಾ?  

1 Min read
Chethan Kumar
Published : Feb 25 2025, 08:39 PM IST| Updated : Feb 25 2025, 08:46 PM IST
Share this Photo Gallery
  • FB
  • TW
  • Linkdin
  • Whatsapp
14

ದೇಶಾದ್ಯಂತ ಮಹಾಶಿವರಾತ್ರಿ ಭಜನೆ ನಡೆಯುತ್ತಿದೆ. ಶಿವನ ಧ್ಯಾನ, ಶಿವ ಕ್ಷೇತ್ರಗಳಿಗೆ ಪಾದಯಾತ್ರೆ ಸೇರಿದಂತೆ ಪೂಜೆಗಳು ನಡೆಯುತ್ತಿದೆ. ಇದರ ನಡುವೆ ಮಹಾಶಿವರಾತ್ರಿಗೆ ರಜೆ ಯಾವಾಗ ಅನ್ನೋ ಚರ್ಚೆಗಳು ಶುರುವಾಗಿದೆ. ಕರ್ನಾಟಕದಲ್ಲಿ ಫೆ.26ಕ್ಕೆ ಮಹಾಶಿವರಾತ್ರಿ ರಜೆ ನೀಡಲಾಗಿದೆ. ಕರ್ನಾಟಕದಂತೆ ಹಲವು ರಾಜ್ಯಗಳಲ್ಲಿ ನಾಳೆ ಶಿವರಾತ್ರಿ ರಜೆ ನೀಡಲಾಗಿದೆ. ನಾಳೆ ಬ್ಯಾಂಕ್ ರಜೆ. ಮಹಾಶಿವರಾತ್ರಿಯನ್ನು ದೇಶಾದ್ಯಂತ ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. ಕರ್ನಾಟಕ, ಉತ್ತರ ಪ್ರದೇಶ, ಕೇರಳ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

24

ಮಹಾಶಿವರಾತ್ರಿಯ ಹಬ್ಬವು ಶಿವನ ಧ್ಯಾನ, ಜಾಗರಣೆ ಮೂಲಕ ಆಚರಿಸಲಾಗುತ್ತದೆ. ಶಿವ ಕ್ಷೇತ್ರಗಳಲ್ಲಿ ವಿಶೇಷ ಪೂಜೆಗಳು ನೆರವೇರಲಿದೆ. ಈ ವರ್ಷದ ಮಹಾಶಿವರಾತ್ರಿ ಆಚರಣೆಯ ದಿನಾಂಕ ಫೆಬ್ರವರಿ 26, ಬುಧವಾರ. ಬ್ಯಾಂಕುಗಳಲ್ಲದೆ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೂ ರಜೆ. ಇಷ್ಟೇ ಅಲ್ಲ ಭಾರತೀಯ ಹಣಕಾಸು ಮಾರುಕಟ್ಟೆಗಳು ಸಹ ಮುಚ್ಚಲ್ಪಡುತ್ತವೆ.

34

ಮಹಾಶಿವರಾತ್ರಿ 2025 ರಂದು  ಯಾವ ಸೇವೆಗಳು ಲಭ್ಯವಿರುತ್ತವೆ?

 ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಾರ್ವಜನಿಕ ಸಾರಿಗೆ, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಖಾಸಗಿ ಕಂಪನಿಗಳು ತೆರೆದಿರುವ ನಿರೀಕ್ಷೆಯಿದೆ. ಗ್ರಾಹಕರು ಬ್ಯಾಂಕ್ ಸಂಬಂಧಿತ ಕಾರ್ಯಗಳಿಗೆ ಮೊದಲೇ ಪಾವತಿಸಲು ಸೂಚಿಸಲಾಗಿದೆ.

44
ಮಹಾ ಶಿವರಾತ್ರಿ

ಮಹಾ ಶಿವರಾತ್ರಿ

ಮಹಾಶಿವರಾತ್ರಿಯ ಮಹತ್ವ
ಮಹಾಶಿವರಾತ್ರಿಯನ್ನು ಅಜ್ಞಾನ ಮತ್ತು ಕತ್ತಲೆಯನ್ನು ಹೋಗಲಾಡಿಸುವ ಮೂಲಕ ಆಚರಿಸಲಾಗುತ್ತದೆ.  ಭಕ್ತರು ಶಿವಲಿಂಗಕ್ಕೆ ಹೂವುಗಳನ್ನು ಅರ್ಪಿಸುತ್ತಾರೆ.  ಕರ್ನಾಟಕದಲ್ಲಿ ಹಲವು ಜನಪ್ರಿಯ ಶಿವ ಕ್ಷೇತ್ರಗಳಿವೆ. ಧರ್ಮಸ್ಥಳ, ಮಲೆ ಮಹದೇಶ್ವರ ಸೇರಿದಂತೆ ಹಲವು ಅತ್ಯಂತ ಪುಣ್ಯ ಶಿವ ಕ್ಷೇತ್ರಗಳು ಈಗಾಗಲೇ ಭಕ್ತರಿಂದ ತುಂಬಿದೆ. 

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬ್ಯಾಂಕ್
ರಜೆ
ಷೇರು ಮಾರುಕಟ್ಟೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved