MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ‘ಗೋಲ್ಡನ್‌ ಟೆಂಪಲ್‌’ ಆದ ಕುದ್ರೋಳಿ ಕ್ಷೇತ್ರ, ನ್ಯೂ ಲುಕ್‌ನಲ್ಲಿ ಫುಲ್ ಮಿಂಚಿಂಗ್‌

‘ಗೋಲ್ಡನ್‌ ಟೆಂಪಲ್‌’ ಆದ ಕುದ್ರೋಳಿ ಕ್ಷೇತ್ರ, ನ್ಯೂ ಲುಕ್‌ನಲ್ಲಿ ಫುಲ್ ಮಿಂಚಿಂಗ್‌

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ಇದೀಗ ‘ಗೋಲ್ಡನ್‌ ಟೆಂಪಲ್‌’ ಆಗಿದೆ. ಸಂಪೂರ್ಣ ಸ್ವರ್ಣ ಬಣ್ಣದೊಂದಿಗೆ ಈ ಬಾರಿಯ ಶಿವರಾತ್ರಿ ಮಹೋತ್ಸವ ಆಚರಿಸಲು ಸಜ್ಜಾಗಿದೆ. ಇಲ್ಲಿವೆ ಬ್ಯೂಟಿಫುಲ್ ಫೋಟೋಸ್

1 Min read
Suvarna News | Asianet News
Published : Feb 21 2020, 02:51 PM IST
Share this Photo Gallery
  • FB
  • TW
  • Linkdin
  • Whatsapp
18
ಶಿವರಾತ್ರಿಯ ಮೊದಲು ಇಡೀ ದೇವಾಲಯವನ್ನು ಸ್ವರ್ಣ ದೇಗುಲವನ್ನಾಗಿ ಮಾಡುವ ಆಸೆಯಿತ್ತು. ಅದೀಗ ಈಡೇರಿದೆ. ದೇವಾಲಯ ಮಾತ್ರವಲ್ಲದೆ, ಪರಿವಾರ ದೇವರ ಎಲ್ಲ ಮಂದಿರಗಳು ಕೂಡ ಸ್ವರ್ಣ ದೇಗುಲಗಳಾಗಿವೆ ಎಂದು ದೇವಾಲಯದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಶಿವರಾತ್ರಿಯ ಮೊದಲು ಇಡೀ ದೇವಾಲಯವನ್ನು ಸ್ವರ್ಣ ದೇಗುಲವನ್ನಾಗಿ ಮಾಡುವ ಆಸೆಯಿತ್ತು. ಅದೀಗ ಈಡೇರಿದೆ. ದೇವಾಲಯ ಮಾತ್ರವಲ್ಲದೆ, ಪರಿವಾರ ದೇವರ ಎಲ್ಲ ಮಂದಿರಗಳು ಕೂಡ ಸ್ವರ್ಣ ದೇಗುಲಗಳಾಗಿವೆ ಎಂದು ದೇವಾಲಯದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಶಿವರಾತ್ರಿಯ ಮೊದಲು ಇಡೀ ದೇವಾಲಯವನ್ನು ಸ್ವರ್ಣ ದೇಗುಲವನ್ನಾಗಿ ಮಾಡುವ ಆಸೆಯಿತ್ತು. ಅದೀಗ ಈಡೇರಿದೆ. ದೇವಾಲಯ ಮಾತ್ರವಲ್ಲದೆ, ಪರಿವಾರ ದೇವರ ಎಲ್ಲ ಮಂದಿರಗಳು ಕೂಡ ಸ್ವರ್ಣ ದೇಗುಲಗಳಾಗಿವೆ ಎಂದು ದೇವಾಲಯದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
28
Kudroli

Kudroli

Kudroli
38
ಅತ್ಯಂತ ದುಬಾರಿಯಾಗಿರುವ ಚಿನ್ನದ ಬಣ್ಣದ ಸ್ಪ್ರೇ ಪೇಂಟಿಂಗ್‌ ಮೂಲಕ ಸ್ವರ್ಣ ದೇಗುಲ ಕನಸನ್ನು ಸಾಕಾರಗೊಳಿಸಲಾಗಿದೆ

ಅತ್ಯಂತ ದುಬಾರಿಯಾಗಿರುವ ಚಿನ್ನದ ಬಣ್ಣದ ಸ್ಪ್ರೇ ಪೇಂಟಿಂಗ್‌ ಮೂಲಕ ಸ್ವರ್ಣ ದೇಗುಲ ಕನಸನ್ನು ಸಾಕಾರಗೊಳಿಸಲಾಗಿದೆ

ಅತ್ಯಂತ ದುಬಾರಿಯಾಗಿರುವ ಚಿನ್ನದ ಬಣ್ಣದ ಸ್ಪ್ರೇ ಪೇಂಟಿಂಗ್‌ ಮೂಲಕ ಸ್ವರ್ಣ ದೇಗುಲ ಕನಸನ್ನು ಸಾಕಾರಗೊಳಿಸಲಾಗಿದೆ
48
ಅಮೃತಸರದಲ್ಲಿ ಗುರುನಾನಕ್‌ ಮಂದಿರ ಗೋಲ್ಡನ್‌ ಟೆಂಪಲ್‌ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅದಲ್ಲದೆ ಚೆನ್ನೈನಲ್ಲಿ ಸ್ವಾಮೀಜಿಯೊಬ್ಬರು ನೀರಿನ ಮಧ್ಯದಲ್ಲಿ ಸ್ವರ್ಣ ಮಂದಿರವನ್ನು ನಿರ್ಮಿಸಿದ್ದಾರೆ. ಆ ಸಾಲಿನಲ್ಲಿ ಈಗ ಕುದ್ರೋಳಿ ಕ್ಷೇತ್ರ ಕೂಡ ಸೇರ್ಪಡೆಯಾಗಿದೆ.

ಅಮೃತಸರದಲ್ಲಿ ಗುರುನಾನಕ್‌ ಮಂದಿರ ಗೋಲ್ಡನ್‌ ಟೆಂಪಲ್‌ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅದಲ್ಲದೆ ಚೆನ್ನೈನಲ್ಲಿ ಸ್ವಾಮೀಜಿಯೊಬ್ಬರು ನೀರಿನ ಮಧ್ಯದಲ್ಲಿ ಸ್ವರ್ಣ ಮಂದಿರವನ್ನು ನಿರ್ಮಿಸಿದ್ದಾರೆ. ಆ ಸಾಲಿನಲ್ಲಿ ಈಗ ಕುದ್ರೋಳಿ ಕ್ಷೇತ್ರ ಕೂಡ ಸೇರ್ಪಡೆಯಾಗಿದೆ.

ಅಮೃತಸರದಲ್ಲಿ ಗುರುನಾನಕ್‌ ಮಂದಿರ ಗೋಲ್ಡನ್‌ ಟೆಂಪಲ್‌ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅದಲ್ಲದೆ ಚೆನ್ನೈನಲ್ಲಿ ಸ್ವಾಮೀಜಿಯೊಬ್ಬರು ನೀರಿನ ಮಧ್ಯದಲ್ಲಿ ಸ್ವರ್ಣ ಮಂದಿರವನ್ನು ನಿರ್ಮಿಸಿದ್ದಾರೆ. ಆ ಸಾಲಿನಲ್ಲಿ ಈಗ ಕುದ್ರೋಳಿ ಕ್ಷೇತ್ರ ಕೂಡ ಸೇರ್ಪಡೆಯಾಗಿದೆ.
58
ಕುದ್ರೋಳಿ ಗೋಕರ್ಣನಾಥ ದೇವಾಲಯದ ಮುಂದೆ ಸುಂದರವಾದ ನಂದಿ ವಿಗ್ರಹವೂ ಇದೆ.

ಕುದ್ರೋಳಿ ಗೋಕರ್ಣನಾಥ ದೇವಾಲಯದ ಮುಂದೆ ಸುಂದರವಾದ ನಂದಿ ವಿಗ್ರಹವೂ ಇದೆ.

ಕುದ್ರೋಳಿ ಗೋಕರ್ಣನಾಥ ದೇವಾಲಯದ ಮುಂದೆ ಸುಂದರವಾದ ನಂದಿ ವಿಗ್ರಹವೂ ಇದೆ.
68
ಶಿವರಾತ್ರಿ, ಗಣೇಶ ಚುತುರ್ಥಿ, ನಾರಾಯಣ ಜಯಂತಿಯನ್ನೂ ಇಲ್ಲಿ ಆಚರಿಸಲಾಗುತ್ತದೆ.

ಶಿವರಾತ್ರಿ, ಗಣೇಶ ಚುತುರ್ಥಿ, ನಾರಾಯಣ ಜಯಂತಿಯನ್ನೂ ಇಲ್ಲಿ ಆಚರಿಸಲಾಗುತ್ತದೆ.

ಶಿವರಾತ್ರಿ, ಗಣೇಶ ಚುತುರ್ಥಿ, ನಾರಾಯಣ ಜಯಂತಿಯನ್ನೂ ಇಲ್ಲಿ ಆಚರಿಸಲಾಗುತ್ತದೆ.
78
ದೇವಾಲಯದ ಹಳೆಯ ಚಿತ್ರ. ನಂತರದಲ್ಲಿ ಗೋಲ್ಡನ್ ಪೈಂಟಿಂಗ್‌ ಸ್ಪ್ರೇ ಮಾಡಲಾಗಿದೆ.

ದೇವಾಲಯದ ಹಳೆಯ ಚಿತ್ರ. ನಂತರದಲ್ಲಿ ಗೋಲ್ಡನ್ ಪೈಂಟಿಂಗ್‌ ಸ್ಪ್ರೇ ಮಾಡಲಾಗಿದೆ.

ದೇವಾಲಯದ ಹಳೆಯ ಚಿತ್ರ. ನಂತರದಲ್ಲಿ ಗೋಲ್ಡನ್ ಪೈಂಟಿಂಗ್‌ ಸ್ಪ್ರೇ ಮಾಡಲಾಗಿದೆ.
88
ಮಂಗಳೂರಿನ ಪ್ರಸಿದ್ಧ ಶಿವ ದೇವಾಲಯವಾಗಿರುವ ಇಲ್ಲಿ ಪ್ರತಿ ದಿನವೖ ಅನ್ನ ಸಂತಪ್ಣೆ ನಡೆಯುತ್ತದೆ.

ಮಂಗಳೂರಿನ ಪ್ರಸಿದ್ಧ ಶಿವ ದೇವಾಲಯವಾಗಿರುವ ಇಲ್ಲಿ ಪ್ರತಿ ದಿನವೖ ಅನ್ನ ಸಂತಪ್ಣೆ ನಡೆಯುತ್ತದೆ.

ಮಂಗಳೂರಿನ ಪ್ರಸಿದ್ಧ ಶಿವ ದೇವಾಲಯವಾಗಿರುವ ಇಲ್ಲಿ ಪ್ರತಿ ದಿನವೖ ಅನ್ನ ಸಂತಪ್ಣೆ ನಡೆಯುತ್ತದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved