MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Shurpanakha and Ravana: ತಂಗಿ ಶೂರ್ಪಣಕಿಯ ಶಾಪದಿಂದಲೇ ರಾವಣನ ವಿನಾಶವಾಯಿತೇ? ಇಲ್ಲಿದೆ ಸತ್ಯಾಸತ್ಯತೆ

Shurpanakha and Ravana: ತಂಗಿ ಶೂರ್ಪಣಕಿಯ ಶಾಪದಿಂದಲೇ ರಾವಣನ ವಿನಾಶವಾಯಿತೇ? ಇಲ್ಲಿದೆ ಸತ್ಯಾಸತ್ಯತೆ

ರಾಮಾಯಣ ಕಾಲದಲ್ಲಿ, ರಾವಣನ ದುರಹಂಕಾರವನ್ನು ಭಗವಾನ್ ರಾಮನು ನಾಶಮಾಡಿದನು. ಆದರೆ ರಾವಣನಿಗೆ ವಿನಾಶದ ಶಾಪವನ್ನು ಅವನ ಸಹೋದರಿ ಶೂರ್ಪನಖಿ ಕೊಟ್ಟಿದ್ದಾಳೆಂದು ನಿಮಗೆ ತಿಳಿದಿದೆಯೇ? 

1 Min read
Pavna Das
Published : Jun 25 2025, 02:39 PM IST| Updated : Jun 25 2025, 02:52 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : our own

ರಾಮಾಯಣದ (Ramayana) ಕಥೆಯ ಪ್ರಕಾರ, ಋಷಿ ವಿಶ್ರವ ಮತ್ತು ಕೇಕಶಿಗೆ ರಾವಣನ ಜೊತೆಗೆ, ಶೂರ್ಪನಖಿ ಎಂಬ ಮಗಳಿದ್ದಳು. ಶೂರ್ಪನಖಿಯ ಬಾಲ್ಯದ ಹೆಸರು ಮೀನಾಕ್ಷಿ ಆದರೆ ಉದ್ದವಾದ ಉಗುರುಗಳಿದ್ದ ಕಾರಣ ಅವಳಿಗೆ ಶೂರ್ಪನಖಿ ಎಂದು ಹೆಸರಿಡಲಾಯಿತು.

25
Image Credit : Instagram

ಪುರಾಣದ ಪ್ರಕಾರ, ಶೂರ್ಪನಖಿಯು (Surpanakha) ಕಾಡಿನಲ್ಲಿ ಭಗವಾನ್ ಶ್ರೀರಾಮನನ್ನು ನೋಡಿ ಆಕರ್ಷಿತಳಾದಳು. ಆದರೆ ಅವನು ತನ್ನ ಪತ್ನಿ ಸೀತೆಯನ್ನು ಪ್ರೀತಿಸುವುದಾಗಿ ಅವಳಿಗೆ ಹೇಳಿದನು. ನಂತರ ಶೂರ್ಪನಖಿ ಲಕ್ಷ್ಮಣನ ಬಳಿಗೆ ಹೋಗಿ ಅವನೊಂದಿಗೆ ಮದುವೆಯ ಪ್ರಸ್ತಾಪವನ್ನು ಇಟ್ಟಳು ಆದರೆ ಲಕ್ಷ್ಮಣ (Lakshmana) ಅದನ್ನು ನಿರಾಕರಿಸಿದನು. ನಂತರ ಶೂರ್ಪನಖಿ ಕೋಪಗೊಂಡು ಮಾತಾ ಸೀತೆಯನ್ನು ಬೆದರಿಸಲು ಪ್ರಾರಂಭಿಸಿದಳು ಮತ್ತು ಆ ಸಮಯದಲ್ಲಿ ಕೋಪಗೊಂಡ ಲಕ್ಷಣ ಅವಳ ಮೂಗನ್ನೆ ಕತ್ತರಿಸಿದನು.

Related Articles

Related image1
Ravan Charitra: ಅಪಹರಿಸಿದರೂ ಸೀತೆಯನ್ನು ರಾವಣ ಮುಟ್ಟದಿರಲು ಕಾರಣವೇನು?
Related image2
Now Playing
Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!
35
Image Credit : SOCIAL MEDIA

ಮೂಗು ಕತ್ತರಿಸಿಕೊಂಡು ಶೂರ್ಪನಖಿ ತನ್ನ ಸಹೋದರ ಲಂಕಾ ರಾಜ ರಾವಣನ ಆಸ್ಥಾನವನ್ನು ತಲುಪಿದಳು. ರಾವಣನು ತನ್ನ ಸಹೋದರಿಯನ್ನು ಈ ಸ್ಥಿತಿಯಲ್ಲಿ ನೋಡಿದಾಗ ಕೋಪಗೊಂಡು ಸೇಡು ತೀರಿಸಿಕೊಳ್ಳಲು, ಮೋಸದಿಂದ ಸೀತೆಯನ್ನು ಅಪಹರಿಸಿದನು.

45
Image Credit : Getty

ದಂತಕಥೆಗಳ ಪ್ರಕಾರ, ಶೂರ್ಪನಖಿಯು ರಾವಣನನ್ನು (Ravana) ಉದ್ದೇಶಪೂರ್ವಕವಾಗಿಯೇ ಕೆರಳಿಸಿ, ಸೀತೆಯನ್ನು ಅಪಹರಿಸಿ ತನ್ನ ಪತ್ನಿಯನ್ನಾಗಿ ಮಾಡಿಕೊಳ್ಳುವ ಪಾಪವನ್ನು ಮಾಡುವಂತೆ ಕೇಳಿಕೊಂಡಳು. ಇದಕ್ಕೆ ಕಾರಣ ಗಂಡನ ಹತ್ಯೆ. ಹೌದು, ಯುದ್ಧದ ಸಮಯದಲ್ಲಿ ರಾವಣನು ಶೂರ್ಪನಖಿಯ ಪತಿ ವಿದ್ಯುತ್ಜೀವನನ್ನು ಕೊಂದಿದ್ದನು. ಇದರಿಂದ ಶೂರ್ಪನಖಿಯು ರಾವಣನನ್ನು ನಾಶಮಾಡಲು ಬಯಸಿದ್ದಳು.

55
Image Credit : Instagram

ಶೂರ್ಪನಖಿಗೆ ತನ್ನ ಪತಿಯ ಮರಣದ ಸುದ್ದಿ ತಿಳಿದಾಗ, ಅವಳು ತುಂಬಾ ದುಃಖಿತಳಾದಳು ಮತ್ತು ಕೋಪಗೊಂಡಳು. ಕೋಪದಲ್ಲಿ, ಅವಳು ಮನಸ್ಸಿನಲ್ಲಿಯೇ ರಾವಣನಿಗೆ ನನ್ನಿಂದಾಗಿ ನೀನು ಮತ್ತು ನಿನ್ನ ಕುಲವು ನಾಶವಾಗುತ್ತದೆ ಎಂದು ಶಪಿಸಿದಳು. ಆ ಶಾಪದ ಕಾರಣದಿಂದಲೇ ರಾವಣನ ನಾಶವಾಯಿತು ಎನ್ನಲಾಗಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಬ್ಬ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved