MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಧರ್ಮಸ್ಥಳ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳಿವು..!

ಧರ್ಮಸ್ಥಳ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳಿವು..!

ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯ ದಡದಲ್ಲಿರುವ ಧರ್ಮಸ್ಥಳ ಸುಪ್ರಸಿದ್ಧ. ಇಲ್ಲಿ ನೆಲೆಸಿರುವ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆ ಅಪಾರ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆದು ಧನ್ಯರಾಗುತ್ತಾರೆ. ಇಲ್ಲಿ  ಭೇಟಿ ನೀಡಲು ಇರುವ ಇನ್ನೊಂದು ಮುಖ್ಯವಾದ ಜಾಗದ ಬಗ್ಗೆ ನಿಮಗೆ  ಗೊತ್ತಾ? ಅದೇ ಅಣ್ಣಪ್ಪ ಸ್ವಾಮಿ ಬೆಟ್ಟ. ಈ ಬೆಟ್ಟದ ವಿಶೇಷವೆಂದರೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಲಿಂಗ ನೆಲೆಸಲು ಕಾರಣವಾದ ಶ್ರೀ ಅಣ್ಣಪ್ಪ ದೇವರ ಗುಡಿ ಇರುವುದು ಇಲ್ಲೇ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮಂಜುನಾಥ ಸ್ವಾಮಿಯ ಜೊತೆ ಅಣ್ಣಪ್ಪ ದೇವರ ದರ್ಶನವನ್ನೂ ಪಡೆದರೆ ಯಾತ್ರೆ ಸಂಪೂರ್ಣ ಆದಂತೆ.

1 Min read
Suvarna News | Asianet News
Published : Mar 08 2020, 10:40 AM IST
Share this Photo Gallery
  • FB
  • TW
  • Linkdin
  • Whatsapp
17
ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಸುಮಾರು ಅರ್ಧ ಕಿಮಿ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿರುವ ಬೆಟ್ಟದ ಮೇಲಿದೆ ಈ ಗುಡಿ.

ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಸುಮಾರು ಅರ್ಧ ಕಿಮಿ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿರುವ ಬೆಟ್ಟದ ಮೇಲಿದೆ ಈ ಗುಡಿ.

ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಸುಮಾರು ಅರ್ಧ ಕಿಮಿ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿರುವ ಬೆಟ್ಟದ ಮೇಲಿದೆ ಈ ಗುಡಿ.
27
ಅಣ್ಣಪ್ಪ ದೇವರ ಬೆಟ್ಟವನ್ನು ಬಡಿನೆಡೆ ಬೆಟ್ಟ ಎಂದು ಸಹ ಕರೆಯುತ್ತಾರೆ.

ಅಣ್ಣಪ್ಪ ದೇವರ ಬೆಟ್ಟವನ್ನು ಬಡಿನೆಡೆ ಬೆಟ್ಟ ಎಂದು ಸಹ ಕರೆಯುತ್ತಾರೆ.

ಅಣ್ಣಪ್ಪ ದೇವರ ಬೆಟ್ಟವನ್ನು ಬಡಿನೆಡೆ ಬೆಟ್ಟ ಎಂದು ಸಹ ಕರೆಯುತ್ತಾರೆ.
37
ಬೀರ್ಮಣ್ಣ ಹೆಗ್ದೆ ಅವರಿಗೆ ಕನಸಿನಲ್ಲಿ ಅಣ್ಣಪ್ಪನ ಕೈಯಲ್ಲಿ ಕದ್ರಿಯಿಂದ ಶಿವಲಿಂಗ ತರಿಸಲು ಪ್ರೇರಣೆಯಾಗಿತ್ತು.

ಬೀರ್ಮಣ್ಣ ಹೆಗ್ದೆ ಅವರಿಗೆ ಕನಸಿನಲ್ಲಿ ಅಣ್ಣಪ್ಪನ ಕೈಯಲ್ಲಿ ಕದ್ರಿಯಿಂದ ಶಿವಲಿಂಗ ತರಿಸಲು ಪ್ರೇರಣೆಯಾಗಿತ್ತು.

ಬೀರ್ಮಣ್ಣ ಹೆಗ್ದೆ ಅವರಿಗೆ ಕನಸಿನಲ್ಲಿ ಅಣ್ಣಪ್ಪನ ಕೈಯಲ್ಲಿ ಕದ್ರಿಯಿಂದ ಶಿವಲಿಂಗ ತರಿಸಲು ಪ್ರೇರಣೆಯಾಗಿತ್ತು.
47
ಅಣ್ಣಪ್ಪ ತಂದ ಲಿಂಗವೇ ಶ್ರೀ ಕ್ಷೇತ್ರದ ಪ್ರಸಿದ್ಧ ಮಂಜುನಾಥ ಸ್ವಾಮಿ.

ಅಣ್ಣಪ್ಪ ತಂದ ಲಿಂಗವೇ ಶ್ರೀ ಕ್ಷೇತ್ರದ ಪ್ರಸಿದ್ಧ ಮಂಜುನಾಥ ಸ್ವಾಮಿ.

ಅಣ್ಣಪ್ಪ ತಂದ ಲಿಂಗವೇ ಶ್ರೀ ಕ್ಷೇತ್ರದ ಪ್ರಸಿದ್ಧ ಮಂಜುನಾಥ ಸ್ವಾಮಿ.
57
ನಂತರ ಅಣ್ಣಪ್ಪ ಶಿವನ ಗಣಮಣಿ ಎಂದು ತಿಳಿದು ಅಣ್ಣಪ್ಪನಿಗೆ ಗುಡಿಕಟ್ಟಿ ನೆಲೆಸುವಂತೆ ಮಾಡಿದರು.

ನಂತರ ಅಣ್ಣಪ್ಪ ಶಿವನ ಗಣಮಣಿ ಎಂದು ತಿಳಿದು ಅಣ್ಣಪ್ಪನಿಗೆ ಗುಡಿಕಟ್ಟಿ ನೆಲೆಸುವಂತೆ ಮಾಡಿದರು.

ನಂತರ ಅಣ್ಣಪ್ಪ ಶಿವನ ಗಣಮಣಿ ಎಂದು ತಿಳಿದು ಅಣ್ಣಪ್ಪನಿಗೆ ಗುಡಿಕಟ್ಟಿ ನೆಲೆಸುವಂತೆ ಮಾಡಿದರು.
67
ಸಾಮಾನ್ಯವಾಗಿ ಮಂಜುನಾಥ ಸ್ವಾಮಿಯ ದರ್ಶನದ ನಂತರ ಅಣ್ಣಪ್ಪ ದೇವರ ದೇವಸ್ಥಾನಕ್ಕೆ ಬೇಟಿ ನೀಡುತ್ತಾರೆ. ಬೆಟ್ಟದ ಗುಡಿಗೆ ಮಕ್ಕಳು ಮಹಿಳೆಯರಿಗೆ ಪ್ರವೇಶವಿಲ್ಲ.

ಸಾಮಾನ್ಯವಾಗಿ ಮಂಜುನಾಥ ಸ್ವಾಮಿಯ ದರ್ಶನದ ನಂತರ ಅಣ್ಣಪ್ಪ ದೇವರ ದೇವಸ್ಥಾನಕ್ಕೆ ಬೇಟಿ ನೀಡುತ್ತಾರೆ. ಬೆಟ್ಟದ ಗುಡಿಗೆ ಮಕ್ಕಳು ಮಹಿಳೆಯರಿಗೆ ಪ್ರವೇಶವಿಲ್ಲ.

ಸಾಮಾನ್ಯವಾಗಿ ಮಂಜುನಾಥ ಸ್ವಾಮಿಯ ದರ್ಶನದ ನಂತರ ಅಣ್ಣಪ್ಪ ದೇವರ ದೇವಸ್ಥಾನಕ್ಕೆ ಬೇಟಿ ನೀಡುತ್ತಾರೆ. ಬೆಟ್ಟದ ಗುಡಿಗೆ ಮಕ್ಕಳು ಮಹಿಳೆಯರಿಗೆ ಪ್ರವೇಶವಿಲ್ಲ.
77
ಕೇರಳ ವಾಸ್ತುಶಿಲ್ಪದ ಶೈಲಿಯಲ್ಲಿರುವ ಈ ದೇವಸ್ಥಾನವನ್ನು ಮರ,ಕಲ್ಲು ಮತ್ತು ಲೋಹಗಳನ್ನು ಬಳಸಿ ಶ್ರೀಮಂತವಾಗಿ ನಿರ್ಮಾಣಿಸಲಾಗಿದೆ.

ಕೇರಳ ವಾಸ್ತುಶಿಲ್ಪದ ಶೈಲಿಯಲ್ಲಿರುವ ಈ ದೇವಸ್ಥಾನವನ್ನು ಮರ,ಕಲ್ಲು ಮತ್ತು ಲೋಹಗಳನ್ನು ಬಳಸಿ ಶ್ರೀಮಂತವಾಗಿ ನಿರ್ಮಾಣಿಸಲಾಗಿದೆ.

ಕೇರಳ ವಾಸ್ತುಶಿಲ್ಪದ ಶೈಲಿಯಲ್ಲಿರುವ ಈ ದೇವಸ್ಥಾನವನ್ನು ಮರ,ಕಲ್ಲು ಮತ್ತು ಲೋಹಗಳನ್ನು ಬಳಸಿ ಶ್ರೀಮಂತವಾಗಿ ನಿರ್ಮಾಣಿಸಲಾಗಿದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved