MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Incense Sticks: ಊದಿನ ಕಡ್ಡಿ ಹಚ್ಚಿರೋ ಜಾಗದಲ್ಲಿ ಇದ್ದಾಗ ಏನು ಮಾಡಬೇಕು? ಹೀಗೆ ಕೇರ್ ತಗೊಳ್ಳಿ.. ಇಲ್ಲಾ ಅಂದ್ರೆ...!

Incense Sticks: ಊದಿನ ಕಡ್ಡಿ ಹಚ್ಚಿರೋ ಜಾಗದಲ್ಲಿ ಇದ್ದಾಗ ಏನು ಮಾಡಬೇಕು? ಹೀಗೆ ಕೇರ್ ತಗೊಳ್ಳಿ.. ಇಲ್ಲಾ ಅಂದ್ರೆ...!

ಊದಿನ ಕಡ್ಡಿ (ಅಗರಬತ್ತಿ) ಎಂದರೆ ದೇವಸ್ಥಾನ, ಪೂಜೆಗಳಲ್ಲಿ ಅಥವಾ ಸುಗಂಧಕ್ಕಾಗಿ ಬಳಸುವ ಒಂದು ವಿಧದ ಸಣ್ಣ ಕಡ್ಡಿ. ಇದನ್ನು ಸುಗಂಧಯುಕ್ತ ಪುಡಿಯಿಂದ ಮಾಡಲಾಗಿದ್ದು, ಇದನ್ನು ಹಚ್ಚಿದಾಗ ಹೊಗೆಯೊಂದಿಗೆ ಸುಗಂಧ ಬೀರುತ್ತದೆ. ಆದರೆ, ಇದರಿಂದ ಕೆಲವು ಸಮಸ್ಯೆಗಳು ತಲೆದೋರಬಹುದು. ಈ ಸ್ಟೋರಿ ನೋಡಿ…

1 Min read
Author : Shriram Bhat
Published : Jan 23 2026, 12:48 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : unsplash

ಊದಿನ ಕಡ್ಡಿ (ಅಗರಬತ್ತಿ) ಎಂದರೆ ದೇವಸ್ಥಾನ, ಪೂಜೆಗಳಲ್ಲಿ ಅಥವಾ ಸುಗಂಧಕ್ಕಾಗಿ ಬಳಸುವ ಒಂದು ವಿಧದ ಸಣ್ಣ ಕಡ್ಡಿ. ಇದು ಸುಗಂಧಯುಕ್ತ ಪುಡಿಯಿಂದ ಮಾಡಲಾಗಿರುತ್ತದೆ. ಇದನ್ನು ಹಚ್ಚಿದಾಗ ಹೊಗೆಯೊಂದಿಗೆ ಸುಗಂಧ ಬೀರುತ್ತದೆ.

28
Image Credit : Pinterst

ಪೂಜೆ ಮತ್ತು ಆರಾಧನೆ: ದೇವರ ಪೂಜೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡಲು ಮತ್ತು ಪರಿಸರವನ್ನು ಶುದ್ಧೀಕರಿಸಲು ಅಗರಬತ್ತಿ (Incense Sticks) ಬಳಸಲಾಗುತ್ತದೆ. ಇದು ಒಂಥರಾ ಸುವಾಸನೆ ಬೀರುವ ಕಾರಣಕ್ಕೆ ಪೂಜೆಯಲ್ಲಿ ಆಹ್ಲಾದತೆಯನ್ನು ತರುತ್ತದೆ.

Related Articles

Related image1
ಜೀವಜಲ ಎಂದರೆ ಇದೇ, ಬೇರೇನೋ ಅಲ್ಲ.. ಇದು ಸಿಗದಿದ್ದರೆ ನಿಮ್ಮ ಬದುಕು ಗೋವಿಂದ..!
Related image2
Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!
38
Image Credit : Pinterst

ಈ ಊದಿನ ಕಡ್ಡಿಯನ್ನು ಸುಗಂಧದ ಕಾರಣಕ್ಕಾಗಿ, ಅಂದರೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಉತ್ತಮ ಪರಿಮಳವನ್ನು ಹರಡಲು ಉಪಯೋಗಿಸುತ್ತಾರೆ.

48
Image Credit : Pinterst

ಧ್ಯಾನ ಮತ್ತು ಯೋಗ ಮಾಡುವವರು ಕೂಡ ಧ್ಯಾನ ಮಾಡುವಾಗ ಶಾಂತ ಮತ್ತು ಏಕಾಗ್ರತೆಗಾಗಿ ಊದಿನ ಕಡ್ಡಿ ಬಳಸುತ್ತಾರೆ. ಇದರಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ.

58
Image Credit : AI-generated

ಆದರೆ ವೈಜ್ಞಾನಿಕವಾಗಿ, ಈ ಅಗರಬತ್ತಿ ಹಚ್ಚುವುದರಿಂದ ಕೆಲವರ ಆರೋಗ್ಯದ ಮೇಲಿನ ಕೆಟ್ಟ ಪರಿಣಾಮಗಳು ಬೀರಬಹುದು ಎನ್ನಲಾಗುತ್ತದೆ. ಊದುಬತ್ತಿ ಹಚ್ಚುವುದರಿಂದ, ಅದರ ಹೊಗೆಯಿಂದ ಶ್ವಾಸಕೋಶದ ಸಮಸ್ಯೆಗಳು, ಅಲರ್ಜಿಗಳು ಮತ್ತು ಕಿಡ್ನಿಗಳ ಮೇಲೆ ಒತ್ತಡದಂತಹ ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ಅಧ್ಯಯನಗಳು ಹೇಳಿವೆ.

68
Image Credit : Freepik

ಶ್ವಾಸಕೋಶದ ಸಮಸ್ಯೆಗಳು: ಅಗರಬತ್ತಿ ಹೊಗೆಯಿಂದ ಕೆಮ್ಮು, ಶೀತ ಮತ್ತು ಆಸ್ತಮಾದಂತಹ ಸಮಸ್ಯೆಗಳು ಉಂಟಾಗಬಹುದು.

ಅಲರ್ಜಿಗಳು: ತೆಳು ಚರ್ಮದವರಿಗೆ ಅಲರ್ಜಿಯನ್ನು ಉಂಟುಮಾಡಬಹುದು. ಕಿಡ್ನಿಗಳ ಮೇಲೆ ಒತ್ತಡ: ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವಾಗ ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.

78
Image Credit : Asianet News

ನರಗಳ ಸಮಸ್ಯೆಗಳು: ಕೆಲವು ಸಂದರ್ಭಗಳಲ್ಲಿ ನರಗಳ ಕಾಯಿಲೆಗಳಿಗೂ ಕಾರಣವಾಗಬಹುದು. ಸೂಕ್ಷ್ಮ ದೇಹಪ್ರಕೃತಿಯ ಜನರು ಊದುಬತ್ತಿ ಹಚ್ಚಿರುವ ಸ್ಥಳಗಳಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು ಎನ್ನಲಾಗುತ್ತದೆ.

88
Image Credit : Asianet News

ಸಲಹೆ: ಊದಿನ ಕಡ್ಡಿಗಳನ್ನು ಬಳಸುವ ಜಾಗದಲ್ಲಿ ಸಾಕಷ್ಟು ಗಾಳಿಯಾಡಲು ವ್ಯವಸ್ಥೆ ಇರಬೇಕು. ಮಕ್ಕಳು ಹಾಗೂ ವೃದ್ಧರು ಇರುವ ಸ್ಥಳದಲ್ಲಿ ಎಚ್ಚರಿಕೆಯಿಂದ ಬಳಸಬೇಕು. ಅನಾರೋಗ್ಯ ಹೊಂದಿರವವರು ಇಂತಹ ಸ್ಥಳಗಳಿಂದ ದೂರವಿರುವುದು ಉತ್ತಮ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಜ್ಯೋತಿಷ್ಯ
ಜೀವನಶೈಲಿ
ಹಬ್ಬ

Latest Videos
Recommended Stories
Recommended image1
ಈ 7 ರಾಶಿಗೆ ಉಜ್ವಲ ಭವಿಷ್ಯ, 5 ರಾಶಿ ಮೇಲೆ ಶನಿ ವಕ್ರ ದೃಷ್ಟಿ, ಉತ್ತರ ಭಾದ್ರಪದ ನಕ್ಷತ್ರದಲ್ಲಿ ಶನಿ
Recommended image2
ಈ ರಾಶಿಗೆ ಸರಸ್ವತಿ ಪೂಜೆ ಒಳ್ಳೆಯದು, ಹಣಕಾಸು, ಆರೋಗ್ಯ ಮತ್ತು ಸಂಬಂಧಗಳಲ್ಲಿ ಸುಧಾರಣೆ
Recommended image3
ಇಂದು ಜನವರಿ 23 ರಂದು ಗಜಕೇಸರಿ ಯೋಗ, ಈ 5 ರಾಶಿಗೆ ಉತ್ತಮ ಲಾಭ, ಪ್ರಗತಿ
Related Stories
Recommended image1
ಜೀವಜಲ ಎಂದರೆ ಇದೇ, ಬೇರೇನೋ ಅಲ್ಲ.. ಇದು ಸಿಗದಿದ್ದರೆ ನಿಮ್ಮ ಬದುಕು ಗೋವಿಂದ..!
Recommended image2
Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved