MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಸನಾತನ ಹಿಂದೂ ಸಂಪ್ರದಾಯದ ಹಿಂದೆ ಅಡಗಿದೆ ವಿಜ್ಞಾನದ ರಹಸ್ಯ

ಸನಾತನ ಹಿಂದೂ ಸಂಪ್ರದಾಯದ ಹಿಂದೆ ಅಡಗಿದೆ ವಿಜ್ಞಾನದ ರಹಸ್ಯ

ಹಿಂದೂ ಧರ್ಮದಲ್ಲಿ ಸಂಪ್ರದಾಯ ಆಚರಣೆಗಳಿಗೆ ಬಹು ಮುಖ್ಯವಾದ ಸ್ಥಾನವಿದೆ.  ಹಿಂದೂ ಧರ್ಮದಲ್ಲಿ ಅನೇಕ ಧಾರ್ಮಿಕ ಆಚರಣೆಗಳನ್ನು ನಾವು ನೋಡಬಹುದು. ಈ ಆಚರಣೆಗಳಿಗೆ ಅವುಗಳದೇ ಆದ ಪೌರಾಣಿಕ ಕತೆ ಒಂದೆಡೆ ಇದ್ದರೆ, ಮತ್ತೊಂದೆಡೆ ವೈಜ್ಞಾನಿಕ ಕಾರಣವೂ ಇದೆ. ನಾವು ಇಲ್ಲಿವರೆಗೆ ನಂಬಿಕೊಂಡು ಬಂದಿರುವ ಪ್ರತಿಯೊಂದು ಆಚರಣೆಯ ಹಿಂದೆ ಇರುವಂತಹ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳಿ.... 

1 Min read
Suvarna News | Asianet News
Published : Oct 23 2020, 06:39 PM IST
Share this Photo Gallery
  • FB
  • TW
  • Linkdin
  • Whatsapp
110
<p><strong>ನಮಸ್ತೆ: </strong><br />ಎರಡೂ ಕೈ ಜೋಡಿಸಿ ನಮಸ್ಕರಿಸಿದಾಗ ನಮ್ಮ ಇಂದ್ರಿಯಾಗಳು ಆಕ್ಟೀವ್‌ ಆಗುತ್ತದೆ. ಇದರಿಂದ ನಮ್ಮ ಮುಂದೆ ಇದ್ದ ವ್ಯಕ್ತಿ ಬಹುಕಾಲ ನೆನಪಿನಲ್ಲಿರುತ್ತಾರೆ.</p>

<p><strong>ನಮಸ್ತೆ: </strong><br />ಎರಡೂ ಕೈ ಜೋಡಿಸಿ ನಮಸ್ಕರಿಸಿದಾಗ ನಮ್ಮ ಇಂದ್ರಿಯಾಗಳು ಆಕ್ಟೀವ್‌ ಆಗುತ್ತದೆ. ಇದರಿಂದ ನಮ್ಮ ಮುಂದೆ ಇದ್ದ ವ್ಯಕ್ತಿ ಬಹುಕಾಲ ನೆನಪಿನಲ್ಲಿರುತ್ತಾರೆ.</p>

ನಮಸ್ತೆ:
ಎರಡೂ ಕೈ ಜೋಡಿಸಿ ನಮಸ್ಕರಿಸಿದಾಗ ನಮ್ಮ ಇಂದ್ರಿಯಾಗಳು ಆಕ್ಟೀವ್‌ ಆಗುತ್ತದೆ. ಇದರಿಂದ ನಮ್ಮ ಮುಂದೆ ಇದ್ದ ವ್ಯಕ್ತಿ ಬಹುಕಾಲ ನೆನಪಿನಲ್ಲಿರುತ್ತಾರೆ.

210
<p><strong>ಘಂಟೆ:</strong><br />ಘಂಟೆ ಸದ್ದಿಗೆ ದುಷ್ಟಶಕ್ತಿಗಳು ದೇವಸ್ಥಾನ ಒಳಗೆ ಸುಳಿಯಲ್ಲ ಎಂಬುದು ನಂಬಿಕೆ. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಘಂಟೆ ಸದ್ದು ಕೇಳಿದೊಡನೆ ನಮ್ಮ ಮನಸ್ಸುಗಳು ಏಕಾಗ್ರತೆ ಹೊಂದುತ್ತವೆ.</p>

<p><strong>ಘಂಟೆ:</strong><br />ಘಂಟೆ ಸದ್ದಿಗೆ ದುಷ್ಟಶಕ್ತಿಗಳು ದೇವಸ್ಥಾನ ಒಳಗೆ ಸುಳಿಯಲ್ಲ ಎಂಬುದು ನಂಬಿಕೆ. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಘಂಟೆ ಸದ್ದು ಕೇಳಿದೊಡನೆ ನಮ್ಮ ಮನಸ್ಸುಗಳು ಏಕಾಗ್ರತೆ ಹೊಂದುತ್ತವೆ.</p>

ಘಂಟೆ:
ಘಂಟೆ ಸದ್ದಿಗೆ ದುಷ್ಟಶಕ್ತಿಗಳು ದೇವಸ್ಥಾನ ಒಳಗೆ ಸುಳಿಯಲ್ಲ ಎಂಬುದು ನಂಬಿಕೆ. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಘಂಟೆ ಸದ್ದು ಕೇಳಿದೊಡನೆ ನಮ್ಮ ಮನಸ್ಸುಗಳು ಏಕಾಗ್ರತೆ ಹೊಂದುತ್ತವೆ.

310
<p><strong>ದೇವರ ಮೂರ್ತಿ: </strong><br />ಹಿಂದೂ ಧರ್ಮದಲ್ಲಿ ಮೂರ್ತಿಯೇ ದೇವರು. ವೈಜ್ಞಾನಿಕ ಕಾರಣವೇನೆಂದ್ರೆ ಮೂರ್ತಿ ಪೂಜೆ ವೇಳೆ ಭಕ್ತರಲ್ಲಿ ಏಕಾಗ್ರತೆ, ಹಾಗೂ ಧ್ಯಾನ ಮನೋಭಾವ ಮೂಡುತ್ತದೆ.</p>

<p><strong>ದೇವರ ಮೂರ್ತಿ: </strong><br />ಹಿಂದೂ ಧರ್ಮದಲ್ಲಿ ಮೂರ್ತಿಯೇ ದೇವರು. ವೈಜ್ಞಾನಿಕ ಕಾರಣವೇನೆಂದ್ರೆ ಮೂರ್ತಿ ಪೂಜೆ ವೇಳೆ ಭಕ್ತರಲ್ಲಿ ಏಕಾಗ್ರತೆ, ಹಾಗೂ ಧ್ಯಾನ ಮನೋಭಾವ ಮೂಡುತ್ತದೆ.</p>

ದೇವರ ಮೂರ್ತಿ:
ಹಿಂದೂ ಧರ್ಮದಲ್ಲಿ ಮೂರ್ತಿಯೇ ದೇವರು. ವೈಜ್ಞಾನಿಕ ಕಾರಣವೇನೆಂದ್ರೆ ಮೂರ್ತಿ ಪೂಜೆ ವೇಳೆ ಭಕ್ತರಲ್ಲಿ ಏಕಾಗ್ರತೆ, ಹಾಗೂ ಧ್ಯಾನ ಮನೋಭಾವ ಮೂಡುತ್ತದೆ.

410
<p><strong>ಸಿಂಧೂರ: </strong><br />ಸಿಂಧೂರ ವಿವಾಹಿತೆ ಮಹಿಳೆ ಲಕ್ಷಣ. ಸಿಂಧೂರ ಹಚ್ಚುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಲ್ಲದೇ ಮನಸ್ಸಿನ ಒತ್ತಡ ಮತ್ತು ಆಯಾಸ ನಿವಾರಣೆಯಾಗುತ್ತದೆ. ಕುಂಕುಮ ಮಹಿಳೆಯ ಅದೃಷ್ಟ ಎಂಬುವುದು ನಂಬಿಕೆ. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಎರಡು ಹುಬ್ಬುಗಳ ಮಧ್ಯೆ ಕುಂಕುಮ ಹಚ್ಚುವುದರಿಂದ ಮುಖದ ಸ್ನಾಯುಗಳಿಗೆ ರಕ್ತ ಸಂಚಾರವಾಗುತ್ತದೆ.</p>

<p><strong>ಸಿಂಧೂರ: </strong><br />ಸಿಂಧೂರ ವಿವಾಹಿತೆ ಮಹಿಳೆ ಲಕ್ಷಣ. ಸಿಂಧೂರ ಹಚ್ಚುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಲ್ಲದೇ ಮನಸ್ಸಿನ ಒತ್ತಡ ಮತ್ತು ಆಯಾಸ ನಿವಾರಣೆಯಾಗುತ್ತದೆ. ಕುಂಕುಮ ಮಹಿಳೆಯ ಅದೃಷ್ಟ ಎಂಬುವುದು ನಂಬಿಕೆ. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಎರಡು ಹುಬ್ಬುಗಳ ಮಧ್ಯೆ ಕುಂಕುಮ ಹಚ್ಚುವುದರಿಂದ ಮುಖದ ಸ್ನಾಯುಗಳಿಗೆ ರಕ್ತ ಸಂಚಾರವಾಗುತ್ತದೆ.</p>

ಸಿಂಧೂರ:
ಸಿಂಧೂರ ವಿವಾಹಿತೆ ಮಹಿಳೆ ಲಕ್ಷಣ. ಸಿಂಧೂರ ಹಚ್ಚುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಲ್ಲದೇ ಮನಸ್ಸಿನ ಒತ್ತಡ ಮತ್ತು ಆಯಾಸ ನಿವಾರಣೆಯಾಗುತ್ತದೆ. ಕುಂಕುಮ ಮಹಿಳೆಯ ಅದೃಷ್ಟ ಎಂಬುವುದು ನಂಬಿಕೆ. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಎರಡು ಹುಬ್ಬುಗಳ ಮಧ್ಯೆ ಕುಂಕುಮ ಹಚ್ಚುವುದರಿಂದ ಮುಖದ ಸ್ನಾಯುಗಳಿಗೆ ರಕ್ತ ಸಂಚಾರವಾಗುತ್ತದೆ.

510
<p><strong>ಮೆಹಂದಿ: </strong><br />ಇದು ಆರ್ಯುವೇದಿಕ್‌ &nbsp;ಔಷಧಿ ಇದ್ದಂತೆ. ಮೆಹಂದಿ ಸ್ಟ್ರೆಸ್‌ ಕಡಿಮೆ ಮಾಡುವುದಲ್ಲದೇ ದೇಹವನ್ನು ತಂಪಾಗಿಸುತ್ತದೆ.</p>

<p><strong>ಮೆಹಂದಿ: </strong><br />ಇದು ಆರ್ಯುವೇದಿಕ್‌ &nbsp;ಔಷಧಿ ಇದ್ದಂತೆ. ಮೆಹಂದಿ ಸ್ಟ್ರೆಸ್‌ ಕಡಿಮೆ ಮಾಡುವುದಲ್ಲದೇ ದೇಹವನ್ನು ತಂಪಾಗಿಸುತ್ತದೆ.</p>

ಮೆಹಂದಿ:
ಇದು ಆರ್ಯುವೇದಿಕ್‌  ಔಷಧಿ ಇದ್ದಂತೆ. ಮೆಹಂದಿ ಸ್ಟ್ರೆಸ್‌ ಕಡಿಮೆ ಮಾಡುವುದಲ್ಲದೇ ದೇಹವನ್ನು ತಂಪಾಗಿಸುತ್ತದೆ.

610
<p>ಕಾಲುಂಗರ: ಹಿಂದೂ ಮಹಿಳೆಯರು ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ತೊಡುವುದು ಸಂಪ್ರದಾಯ. ವೈಜ್ಞಾನಿಕ ಕಾರಣ ಇದರಿಂದ ಮಹಿಳೆಯರ ಋತು ಚಕ್ರ ಸರಾಗವಾಗಿ ಆಗುತ್ತದೆ.&nbsp;</p>

<p>ಕಾಲುಂಗರ: ಹಿಂದೂ ಮಹಿಳೆಯರು ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ತೊಡುವುದು ಸಂಪ್ರದಾಯ. ವೈಜ್ಞಾನಿಕ ಕಾರಣ ಇದರಿಂದ ಮಹಿಳೆಯರ ಋತು ಚಕ್ರ ಸರಾಗವಾಗಿ ಆಗುತ್ತದೆ.&nbsp;</p>

ಕಾಲುಂಗರ: ಹಿಂದೂ ಮಹಿಳೆಯರು ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ತೊಡುವುದು ಸಂಪ್ರದಾಯ. ವೈಜ್ಞಾನಿಕ ಕಾರಣ ಇದರಿಂದ ಮಹಿಳೆಯರ ಋತು ಚಕ್ರ ಸರಾಗವಾಗಿ ಆಗುತ್ತದೆ. 

710
<p><strong>ಸೂರ್ಯ ನಮಸ್ಕಾರ: </strong><br />ಹಿಂದೂಗಳು ಸೂರ್ಯನನ್ನು ದೇವರೆಂದು ಪೂಜಿಸುತ್ತಾರೆ. ಆದ್ರೆ ವೈಜ್ಞಾನಿಕ ಕಾರಣ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳನ್ನು ನೋಡಿದ್ರೆ ಕಣ್ಣುಗಳಿಗೆ ಉತ್ತಮ.&nbsp;</p>

<p><strong>ಸೂರ್ಯ ನಮಸ್ಕಾರ: </strong><br />ಹಿಂದೂಗಳು ಸೂರ್ಯನನ್ನು ದೇವರೆಂದು ಪೂಜಿಸುತ್ತಾರೆ. ಆದ್ರೆ ವೈಜ್ಞಾನಿಕ ಕಾರಣ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳನ್ನು ನೋಡಿದ್ರೆ ಕಣ್ಣುಗಳಿಗೆ ಉತ್ತಮ.&nbsp;</p>

ಸೂರ್ಯ ನಮಸ್ಕಾರ:
ಹಿಂದೂಗಳು ಸೂರ್ಯನನ್ನು ದೇವರೆಂದು ಪೂಜಿಸುತ್ತಾರೆ. ಆದ್ರೆ ವೈಜ್ಞಾನಿಕ ಕಾರಣ ಸೂರ್ಯೋದಯದ ವೇಳೆ ಸೂರ್ಯನ ಕಿರಣಗಳನ್ನು ನೋಡಿದ್ರೆ ಕಣ್ಣುಗಳಿಗೆ ಉತ್ತಮ. 

810
<p><strong>ಕಾಲಿಗೆ ನಮಸ್ಕಾರ:</strong><br />ಕಾಲು ಮುಟ್ಟಿ ನಮಸ್ಕರಿಸುವುದು ಒಂದು ಪದ್ಧತಿ. ಆದ್ರೆ ವೈಜ್ಞಾನಿಕವಾಗಿ ಇದರಿಂದ ನಮ್ಮೊಳಗಿನ ಅಹಂ ಕಡಿಮೆಯಾಗುತ್ತದೆ. ನಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳು ಮೂಡುತ್ತವೆ</p>

<p><strong>ಕಾಲಿಗೆ ನಮಸ್ಕಾರ:</strong><br />ಕಾಲು ಮುಟ್ಟಿ ನಮಸ್ಕರಿಸುವುದು ಒಂದು ಪದ್ಧತಿ. ಆದ್ರೆ ವೈಜ್ಞಾನಿಕವಾಗಿ ಇದರಿಂದ ನಮ್ಮೊಳಗಿನ ಅಹಂ ಕಡಿಮೆಯಾಗುತ್ತದೆ. ನಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳು ಮೂಡುತ್ತವೆ</p>

ಕಾಲಿಗೆ ನಮಸ್ಕಾರ:
ಕಾಲು ಮುಟ್ಟಿ ನಮಸ್ಕರಿಸುವುದು ಒಂದು ಪದ್ಧತಿ. ಆದ್ರೆ ವೈಜ್ಞಾನಿಕವಾಗಿ ಇದರಿಂದ ನಮ್ಮೊಳಗಿನ ಅಹಂ ಕಡಿಮೆಯಾಗುತ್ತದೆ. ನಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳು ಮೂಡುತ್ತವೆ

910
<p><strong>ಬಳೆಗಳು: </strong><br />ಬಳೆಗಳು ಮುತ್ತೈದೆಯ ಸಂಪತ್ತು ಎಂಬುದು ಹಿರಿಯರ ಮಾತು. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಕೈ ಮಣಿಕಟ್ಟಿನ ಪಲ್ಸ್ ಬಡಿತವನ್ನು ಆಕ್ಟೀವ್ ಆಗಿಡಲು ಬಳೆಗಳು ಸಹಕಾರಿ.</p>

<p><strong>ಬಳೆಗಳು: </strong><br />ಬಳೆಗಳು ಮುತ್ತೈದೆಯ ಸಂಪತ್ತು ಎಂಬುದು ಹಿರಿಯರ ಮಾತು. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಕೈ ಮಣಿಕಟ್ಟಿನ ಪಲ್ಸ್ ಬಡಿತವನ್ನು ಆಕ್ಟೀವ್ ಆಗಿಡಲು ಬಳೆಗಳು ಸಹಕಾರಿ.</p>

ಬಳೆಗಳು:
ಬಳೆಗಳು ಮುತ್ತೈದೆಯ ಸಂಪತ್ತು ಎಂಬುದು ಹಿರಿಯರ ಮಾತು. ಆದ್ರೆ ವೈಜ್ಞಾನಿಕ ಕಾರಣ ಪ್ರಕಾರ ಕೈ ಮಣಿಕಟ್ಟಿನ ಪಲ್ಸ್ ಬಡಿತವನ್ನು ಆಕ್ಟೀವ್ ಆಗಿಡಲು ಬಳೆಗಳು ಸಹಕಾರಿ.

1010
<p><strong>ಗೆಜ್ಜೆ:</strong><br />ಹೆಣ್ಣು ಮಕ್ಕಳ ಕಾಲಿನ ಅಂದ ಹೆಚ್ಚಿಸುವ ಗೆಜ್ಜೆ. ಇದನ್ನು ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ಹಾಕಲಾಗುತ್ತದೆ. ಗೆಜ್ಜೆಯ ಸದ್ದಿನಿಂದ ಮನೆಯಲ್ಲಿ ದುಷ್ಟ ಶಕ್ತಿಗಳ ಸುಳಿವಿರುವುದಿಲ್ಲ. ಜೊತೆಗೆ ಕಾಲಿಗೆ ಬೆಳ್ಳಿ ಧರಿಸುವುದರಿಂದ ದೇಹಾರೋಗ್ಯ ಉತ್ತಮವಾಗಿರುತ್ತದೆ ಎನ್ನಲಾಗುತ್ತದೆ.&nbsp;</p>

<p><strong>ಗೆಜ್ಜೆ:</strong><br />ಹೆಣ್ಣು ಮಕ್ಕಳ ಕಾಲಿನ ಅಂದ ಹೆಚ್ಚಿಸುವ ಗೆಜ್ಜೆ. ಇದನ್ನು ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ಹಾಕಲಾಗುತ್ತದೆ. ಗೆಜ್ಜೆಯ ಸದ್ದಿನಿಂದ ಮನೆಯಲ್ಲಿ ದುಷ್ಟ ಶಕ್ತಿಗಳ ಸುಳಿವಿರುವುದಿಲ್ಲ. ಜೊತೆಗೆ ಕಾಲಿಗೆ ಬೆಳ್ಳಿ ಧರಿಸುವುದರಿಂದ ದೇಹಾರೋಗ್ಯ ಉತ್ತಮವಾಗಿರುತ್ತದೆ ಎನ್ನಲಾಗುತ್ತದೆ.&nbsp;</p>

ಗೆಜ್ಜೆ:
ಹೆಣ್ಣು ಮಕ್ಕಳ ಕಾಲಿನ ಅಂದ ಹೆಚ್ಚಿಸುವ ಗೆಜ್ಜೆ. ಇದನ್ನು ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ಹಾಕಲಾಗುತ್ತದೆ. ಗೆಜ್ಜೆಯ ಸದ್ದಿನಿಂದ ಮನೆಯಲ್ಲಿ ದುಷ್ಟ ಶಕ್ತಿಗಳ ಸುಳಿವಿರುವುದಿಲ್ಲ. ಜೊತೆಗೆ ಕಾಲಿಗೆ ಬೆಳ್ಳಿ ಧರಿಸುವುದರಿಂದ ದೇಹಾರೋಗ್ಯ ಉತ್ತಮವಾಗಿರುತ್ತದೆ ಎನ್ನಲಾಗುತ್ತದೆ. 

About the Author

SN
Suvarna News
Latest Videos
Recommended Stories
Recommended image1
2026ರಲ್ಲಿ ಈ ರಾಶಿಯವರ ಸ್ವಂತ ಮನೆ ಕನಸು ನನಸಾಗುತ್ತೆ, ಚಿನ್ನಾನೂ ಖರೀದಿ ಮಾಡ್ತಾರೆ..!
Recommended image2
ಈ ನಾಲ್ಕು ರಾಶಿಚಕ್ರದ ಜನರು ನಿಗೂಢರು, ಅವರನ್ನು ಅರ್ಥ ಮಡಿಕೊಳ್ಳೂವುದು ಕಷ್ಟ
Recommended image3
2026 ರಲ್ಲಿ ಶನಿ 3 ಬಾರಿ ಚಲನೆಯಿಂದ 3 ರಾಶಿಗೆ ಭರ್ಜರಿ ಲಾಭ, ಅದೃಷ್ಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved