MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಸತ್ತ ಮೇಲೆ ಆತ್ಮ ಎಲ್ಲಿ ಹೋಗುತ್ತೆ? ಪುನರ್ಜನ್ಮಕ್ಕೆ ಎಷ್ಟು ಸಮಯ ಬೇಕು? ಗರುಡ ಪುರಾಣದಲ್ಲಿದೆ ರಹಸ್ಯ

ಸತ್ತ ಮೇಲೆ ಆತ್ಮ ಎಲ್ಲಿ ಹೋಗುತ್ತೆ? ಪುನರ್ಜನ್ಮಕ್ಕೆ ಎಷ್ಟು ಸಮಯ ಬೇಕು? ಗರುಡ ಪುರಾಣದಲ್ಲಿದೆ ರಹಸ್ಯ

ಸತ್ತಮೇಲೆ ಎಷ್ಟು ದಿನಕ್ಕೆ ಮತ್ತೆ ಹುಟ್ಟುತ್ತಾರೆ..? ಇದರ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ..? ಈ ವಿಷಯಗಳನ್ನು ಈಗ ತಿಳ್ಕೊಳೋಣ 

1 Min read
Mahmad Rafik
Published : Oct 22 2024, 08:55 AM IST
Share this Photo Gallery
  • FB
  • TW
  • Linkdin
  • Whatsapp
15
ಮರಣಾನಂತರ ಏನಾಗುತ್ತದೆ

ಮರಣಾನಂತರ ಏನಾಗುತ್ತದೆ

ಗರುಡ ಪುರಾಣ ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದು. ಈ ಗ್ರಂಥದಲ್ಲಿ ಮನುಷ್ಯನ ಜೀವನ, ಮರಣ, ಮರಣಾನಂತರದ ಪ್ರಯಾಣದ ಬಗ್ಗೆ ವಿವರಿಸಲಾಗಿದೆ. ಜೊತೆಗೆ ವಿವಿಧ ಕರ್ಮಗಳಿಗೆ ವಿವಿಧ ಶಿಕ್ಷೆಗಳ ಬಗ್ಗೆಯೂ ಉಲ್ಲೇಖವಿದೆ. ಸತ್ತಮೇಲೆ ಪುನರ್ಜನ್ಮ ಇದೆಯಾ? ಇದ್ದರೆ ಎಷ್ಟು ದಿನಕ್ಕೆ ಮತ್ತೆ ಹುಟ್ಟುತ್ತಾರೆ..? ಇದರ ಬಗ್ಗೆ ಗರುಡ ಪುರಾಣ ಏನು ಹೇಳುತ್ತದೆ..? ಈ ವಿಷಯಗಳನ್ನು ಈಗ ತಿಳ್ಕೊಳೋಣ

 

25

ಸಾಮಾನ್ಯವಾಗಿ ಯಾರಾದ್ರೂ ಸತ್ತಮೇಲೆ ಅವರ ದಹನ ಸಂಸ್ಕಾರದ ನಂತರ 13 ದಿನಗಳ ಕಾಲ ಗರುಡ ಪುರಾಣ ಪಠಿಸುತ್ತಾರೆ. ಆದರೆ ಒಂದು ಪ್ರಶ್ನೆ ಏನೆಂದರೆ, ಸತ್ತಮೇಲೆ ಆತ್ಮ ಎಲ್ಲಿಗೆ ಹೋಗುತ್ತದೆ? ಯಾರಾದ್ರೂ ಸತ್ತಮೇಲೆ ಮತ್ತೆ ಹುಟ್ಟಿದರೆ, ಆ ಆತ್ಮ ಎಲ್ಲಿ, ಯಾವಾಗ, ಎಷ್ಟು ದಿನಗಳ ನಂತರ ಪುನರ್ಜನ್ಮ ಪಡೆಯುತ್ತದೆ?

 

35
ಮರಣಾನಂತರ ಆತ್ಮ ಎಲ್ಲಿಗೆ ಹೋಗುತ್ತದೆ..?

ಮರಣಾನಂತರ ಆತ್ಮ ಎಲ್ಲಿಗೆ ಹೋಗುತ್ತದೆ..?

ಗರುಡ ಪುರಾಣದ ಪ್ರಕಾರ, ಯಾರಾದರೂ ಸತ್ತ ನಂತರ, ಅವರ ಆತ್ಮ ಬಹಳ ದೂರ ಪ್ರಯಾಣಿಸುತ್ತದೆ. ಮೊದಲು ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯಲಾಗುತ್ತದೆ. ನಂತರ, ಸತ್ತವರ ಕರ್ಮಗಳನ್ನು ಯಮರಾಜನ ಮುಂದೆ ಪರಿಶೀಲಿಸಲಾಗುತ್ತದೆ.

ಜಾಸ್ತಿ ಪಾಪ ಮಾಡಿದ್ರೆ ಯಮದೂತರು ನಿಮ್ಮ ಆತ್ಮಕ್ಕೆ ಶಿಕ್ಷೆ ಕೊಡ್ತಾರಂತೆ. ನೀವು ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ, ನಿಮ್ಮ ಪ್ರಯಾಣವು ತುಂಬಾ ಆರಾಮದಾಯಕವಾಗಿರುತ್ತದೆ. ಮರಣದ ನಂತರ ಯಮರಾಜನನ್ನು ತಲುಪಲು ಆತ್ಮವು ಸುಮಾರು 86 ಸಾವಿರ ಯೋಜನಗಳಷ್ಟು ದೂರ ಪ್ರಯಾಣಿಸಬೇಕಾಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.

45
ಸತ್ತವರು ಹೇಗೆ ಸಂಪರ್ಕಿಸುತ್ತಾರೆ?

ಸತ್ತವರು ಹೇಗೆ ಸಂಪರ್ಕಿಸುತ್ತಾರೆ?

ಪುನರ್ಜನ್ಮ ಹೇಗೆ ನಿರ್ಧಾರವಾಗುತ್ತದೆ..?

ಮರಣದ ನಂತರ 3 ರಿಂದ 40 ದಿನಗಳಲ್ಲಿ ಪುನರ್ಜನ್ಮ ಬರುತ್ತದೆ ಎಂದು ನಂಬಲಾಗಿದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಪುನರ್ಜನ್ಮವು ಅವರ ಕರ್ಮಗಳ ಆಧಾರದ ಮೇಲೆ ಮಾತ್ರ ನಿರ್ಧಾರವಾಗುತ್ತದೆ. ಪಾಪಿ ಆತ್ಮವನ್ನು ನರಕಕ್ಕೆ ಕಳುಹಿಸಲಾಗುತ್ತದೆ. ಪುಣ್ಯ-ಶುದ್ಧ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸಲಾಗುತ್ತದೆ.

55
ಗರುಡ ಪುರಾಣ ಮತ್ತು ಮರಣ

ಗರುಡ ಪುರಾಣ ಮತ್ತು ಮರಣ

ಒಬ್ಬ ವ್ಯಕ್ತಿಯ ಆತ್ಮವನ್ನು ಅವರ ಕರ್ಮಗಳಿಗೆ ಅನುಗುಣವಾಗಿ ಶಿಕ್ಷಿಸಿದಾಗ, ಅವರು ಮತ್ತೆ ಮತ್ತೊಂದು ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಮುಂದಿನ ಜನ್ಮ ಯಾವ ಸ್ಥಿತಿಯಲ್ಲಿರಬೇಕು? ಕೆಟ್ಟದಾಗಿ ಹುಟ್ಟಬೇಕಾ? ಒಳ್ಳೆಯದಾಗಿ ಹುಟ್ಟಬೇಕಾ? ಶ್ರೀಮಂತರಾಗಿ ಹುಟ್ಟಬೇಕಾ? ಬಡವರಾಗಿ ಹುಟ್ಟಬೇಕಾ? ಇದೆಲ್ಲವೂ ಅವರ ಕರ್ಮಗಳನ್ನು ಅವಲಂಬಿಸಿರುತ್ತದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಗರುಡ ಪುರಾಣ
ಹಿಂದೂ ಧರ್ಮ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved