MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ!

ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ!

ನಾವು ಆರೋಗ್ಯ ತಪ್ಪಿದಾಗ ದೇವರ ಮೊರೆ ಹೋಗುವುದು ಸಹಜ. ಹಾಗೆ ಕೆಲವು ದೇವಸ್ಥಾನಗಳಲ್ಲಿ ದರ್ಶನ ಪಡೆದರೆ ಖಾಯಿಲೆ ಗುಣವಾಗುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ದೇವಸ್ಥಾನವೇ ರೋಗಿಗಳಾಗಿ   ಆಸ್ಪತ್ರೆಯಂತೆ  ಕೆಲಸಮಾಡುವದನ್ನು ಕೇಳಿದ್ದೀರಾ? ಹಾಗೊಂದು ದೇವಸ್ಥಾನ ತಮಿಳನಾಡಿನಲ್ಲಿದೆ.  ತಿರುಚ್ಚಿ  ಪ್ರಸನ್ನ ವೆಂಕಟಾಚಲಪತಿಯ ದೇವಾಲಯವು ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದ್ದು,  ಸರ್ಕಾರದ ಲೈಸೆನ್ಸ್‌ನ್ನು ಹೊಂದಿದೆ. ಮಾನಸಿಕ ವಿಕಲಚೇತನವನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ನಂಬಲಾಗುವ ಈ ದೇವಾಲಯದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

1 Min read
Author : Suvarna News | Asianet News
Published : Mar 16 2020, 02:26 PM IST
Share this Photo Gallery
  • FB
  • TW
  • Linkdin
  • Whatsapp
110
ಗುಣಶೀಲಂ ವಿಷ್ಣು ಶ್ರೀ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ ತಮಿಳುನಾಡಿನ ಕೊಲ್ಲಿಡಮ್ ನದಿಯ ದಡದಲ್ಲಿ ತಿರುಚ್ಚಿಯಿಂದ 20 ಕಿ.ಮೀ ದೂರದಲ್ಲಿದೆ.

ಗುಣಶೀಲಂ ವಿಷ್ಣು ಶ್ರೀ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ ತಮಿಳುನಾಡಿನ ಕೊಲ್ಲಿಡಮ್ ನದಿಯ ದಡದಲ್ಲಿ ತಿರುಚ್ಚಿಯಿಂದ 20 ಕಿ.ಮೀ ದೂರದಲ್ಲಿದೆ.

ಗುಣಶೀಲಂ ವಿಷ್ಣು ಶ್ರೀ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ ತಮಿಳುನಾಡಿನ ಕೊಲ್ಲಿಡಮ್ ನದಿಯ ದಡದಲ್ಲಿ ತಿರುಚ್ಚಿಯಿಂದ 20 ಕಿ.ಮೀ ದೂರದಲ್ಲಿದೆ.
210
ಮಾನಸಿಕ ಅನಾರೋಗ್ಯವನ್ನು ಗುಣಪಡಿಸುವ ಶಕ್ತಿ ಇಲ್ಲಿನ ದೇವರಿಗೆ ಇದೆ ಎಂಬುದು ಈ ಕ್ಷೇತ್ರದ ವಿಶೇಷ.

ಮಾನಸಿಕ ಅನಾರೋಗ್ಯವನ್ನು ಗುಣಪಡಿಸುವ ಶಕ್ತಿ ಇಲ್ಲಿನ ದೇವರಿಗೆ ಇದೆ ಎಂಬುದು ಈ ಕ್ಷೇತ್ರದ ವಿಶೇಷ.

ಮಾನಸಿಕ ಅನಾರೋಗ್ಯವನ್ನು ಗುಣಪಡಿಸುವ ಶಕ್ತಿ ಇಲ್ಲಿನ ದೇವರಿಗೆ ಇದೆ ಎಂಬುದು ಈ ಕ್ಷೇತ್ರದ ವಿಶೇಷ.
310
ಅಸ್ವಸ್ಥರನ್ನು ದೇವಾಲಯದ ಆವರಣದಲ್ಲಿ 48 ದಿನಗಳವರೆಗೆ ಇಡಲಾಗುತ್ತದೆ.

ಅಸ್ವಸ್ಥರನ್ನು ದೇವಾಲಯದ ಆವರಣದಲ್ಲಿ 48 ದಿನಗಳವರೆಗೆ ಇಡಲಾಗುತ್ತದೆ.

ಅಸ್ವಸ್ಥರನ್ನು ದೇವಾಲಯದ ಆವರಣದಲ್ಲಿ 48 ದಿನಗಳವರೆಗೆ ಇಡಲಾಗುತ್ತದೆ.
410
48 ದಿನಗಳ ಕೊನೆಯಲ್ಲಿ ಅನಾರೋಗ್ಯವು ಪ್ರಸನ್ನ ವೆಂಕಟಾಚಲಪತಿಯ ಕೃಪೆಯಿಂದ ಗುಣವಾಗುತ್ತದೆ ಎಂದು ನಂಬಲಾಗುತ್ತದೆ.

48 ದಿನಗಳ ಕೊನೆಯಲ್ಲಿ ಅನಾರೋಗ್ಯವು ಪ್ರಸನ್ನ ವೆಂಕಟಾಚಲಪತಿಯ ಕೃಪೆಯಿಂದ ಗುಣವಾಗುತ್ತದೆ ಎಂದು ನಂಬಲಾಗುತ್ತದೆ.

48 ದಿನಗಳ ಕೊನೆಯಲ್ಲಿ ಅನಾರೋಗ್ಯವು ಪ್ರಸನ್ನ ವೆಂಕಟಾಚಲಪತಿಯ ಕೃಪೆಯಿಂದ ಗುಣವಾಗುತ್ತದೆ ಎಂದು ನಂಬಲಾಗುತ್ತದೆ.
510
ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ ಸರ್ಕಾರದಿಂದ ಲೈಸೆನ್ಸ್‌ನ್ನು ಹೊಂದಿದೆ.

ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ ಸರ್ಕಾರದಿಂದ ಲೈಸೆನ್ಸ್‌ನ್ನು ಹೊಂದಿದೆ.

ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ ಸರ್ಕಾರದಿಂದ ಲೈಸೆನ್ಸ್‌ನ್ನು ಹೊಂದಿದೆ.
610
ಈ ದೇವಾಲಯದ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವು ಪ್ರತ್ಯೇಕ ಕೊಠಡಿಗಳು ಮತ್ತು ಶೌಚಾಲಯ ಸೌಲಭ್ಯಗಳನ್ನು ಹೊಂದಿದೆ.

ಈ ದೇವಾಲಯದ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವು ಪ್ರತ್ಯೇಕ ಕೊಠಡಿಗಳು ಮತ್ತು ಶೌಚಾಲಯ ಸೌಲಭ್ಯಗಳನ್ನು ಹೊಂದಿದೆ.

ಈ ದೇವಾಲಯದ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವು ಪ್ರತ್ಯೇಕ ಕೊಠಡಿಗಳು ಮತ್ತು ಶೌಚಾಲಯ ಸೌಲಭ್ಯಗಳನ್ನು ಹೊಂದಿದೆ.
710
ಮನೋವೈದ್ಯರು ವಾರಕ್ಕೊಮ್ಮೆ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ರೋಗಿಗಳನ್ನು ನೋಡಿಕೊಳ್ಳುವ ಸ್ವಯಂಸೇವಕರು ಇಲ್ಲಿ ಇದ್ದಾರೆ.

ಮನೋವೈದ್ಯರು ವಾರಕ್ಕೊಮ್ಮೆ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ರೋಗಿಗಳನ್ನು ನೋಡಿಕೊಳ್ಳುವ ಸ್ವಯಂಸೇವಕರು ಇಲ್ಲಿ ಇದ್ದಾರೆ.

ಮನೋವೈದ್ಯರು ವಾರಕ್ಕೊಮ್ಮೆ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ರೋಗಿಗಳನ್ನು ನೋಡಿಕೊಳ್ಳುವ ಸ್ವಯಂಸೇವಕರು ಇಲ್ಲಿ ಇದ್ದಾರೆ.
810
ರೋಗಿಗಳ ಮೇಲೆ ಮಧ್ಯಾಹ್ನ ಮತ್ತು ರಾತ್ರಿ ಪವಿತ್ರ ತೀರ್ಥವನ್ನು ಪ್ರೋಕ್ಷಣೆ ಮಾಡಲಾಗುತ್ತದೆ.

ರೋಗಿಗಳ ಮೇಲೆ ಮಧ್ಯಾಹ್ನ ಮತ್ತು ರಾತ್ರಿ ಪವಿತ್ರ ತೀರ್ಥವನ್ನು ಪ್ರೋಕ್ಷಣೆ ಮಾಡಲಾಗುತ್ತದೆ.

ರೋಗಿಗಳ ಮೇಲೆ ಮಧ್ಯಾಹ್ನ ಮತ್ತು ರಾತ್ರಿ ಪವಿತ್ರ ತೀರ್ಥವನ್ನು ಪ್ರೋಕ್ಷಣೆ ಮಾಡಲಾಗುತ್ತದೆ.
910
ತಮ್ಮ ಪ್ರಾರ್ಥನೆಗಳನ್ನು ಭಗವಂತನಿಗೆ ಪ್ರಾಮಾಣಿಕವಾಗಿ ಅರ್ಪಿಸಿದರೆ ಮತ್ತು ಈ ಪ್ರಕ್ರಿಯೆಯನ್ನು ಅನುಸರಿಸಿದರೆ ಗುಣಮುಖರಾಗುತ್ತಾರೆ ಎಂಬುದು ನಂಬಿಕೆ.

ತಮ್ಮ ಪ್ರಾರ್ಥನೆಗಳನ್ನು ಭಗವಂತನಿಗೆ ಪ್ರಾಮಾಣಿಕವಾಗಿ ಅರ್ಪಿಸಿದರೆ ಮತ್ತು ಈ ಪ್ರಕ್ರಿಯೆಯನ್ನು ಅನುಸರಿಸಿದರೆ ಗುಣಮುಖರಾಗುತ್ತಾರೆ ಎಂಬುದು ನಂಬಿಕೆ.

ತಮ್ಮ ಪ್ರಾರ್ಥನೆಗಳನ್ನು ಭಗವಂತನಿಗೆ ಪ್ರಾಮಾಣಿಕವಾಗಿ ಅರ್ಪಿಸಿದರೆ ಮತ್ತು ಈ ಪ್ರಕ್ರಿಯೆಯನ್ನು ಅನುಸರಿಸಿದರೆ ಗುಣಮುಖರಾಗುತ್ತಾರೆ ಎಂಬುದು ನಂಬಿಕೆ.
1010
ಈ ದೇವಸ್ಥಾನ ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣವಾಗಿದೆ.

ಈ ದೇವಸ್ಥಾನ ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣವಾಗಿದೆ.

ಈ ದೇವಸ್ಥಾನ ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣವಾಗಿದೆ.

About the Author

SN
Suvarna News

Latest Videos
Recommended Stories
Recommended image1
ಸಿಂಹಾಸನದ ಮೇಲೆ ಭೂಮಿಯ ಪುತ್ರ ಮಂಗಳ, 3 ರಾಶಿಗೆ ಮಂಗಲ ಆದಿತ್ಯ ರಾಜಯೋಗದಿಂದ ಅದ್ಭುತ ಅದೃಷ್ಟ
Recommended image2
ಬ್ಯಾತಿಪತ್ ಯೋಗದಿಂದ 3 ರಾಶಿಗೆ ಲಾಭವೋ ಲಾಭ, ಸೂರ್ಯ ಮತ್ತು ಚಂದ್ರನಿಂದ ಸಂಪತ್ತಿನ ಭಾಗ್ಯ
Recommended image3
ಜನವರಿ 17 ಇಂದಿನಿಂದ 4 ರಾಶಿಗೆ ಜಾಕ್‌ಪಾಟ್, ಶುಕ್ರ ಮತ್ತು ಬುಧನಿಂದ ಹಣ ಬರುವ ರಾಜಯೋಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved