MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Election
  • ಬಾಗಲಕೋಟೆ ಕೈ ಅಭ್ಯರ್ಥಿ ವೀಣಾ ಕಾಶಪ್ಪನವರ್‌ಗೆ ಇದ್ಯಾ ರಾಜಕೀಯ ಅನುಭವ?

ಬಾಗಲಕೋಟೆ ಕೈ ಅಭ್ಯರ್ಥಿ ವೀಣಾ ಕಾಶಪ್ಪನವರ್‌ಗೆ ಇದ್ಯಾ ರಾಜಕೀಯ ಅನುಭವ?

ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವೇ ಕೆಲವು ಮಹಿಳೆಯರು ಸ್ಪರ್ಧಿಸಿದ್ದಾರೆ. ಅದರಲ್ಲಿಯೂ ಸುಮಲತಾ, ಶೋಭಾ ಕರಂದ್ಲಾಜೆ ಹಾಗೂ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಸುದ್ದಿಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ವೀಣಾ ಬಗ್ಗೆ ಇಲ್ಲಿದೆ ಕಿರು ಪರಿಚಯ.

2 Min read
Web Desk
Published : Apr 17 2019, 04:13 PM IST| Updated : Apr 17 2019, 04:28 PM IST
Share this Photo Gallery
  • FB
  • TW
  • Linkdin
  • Whatsapp
115
ಮಾವ ದಿ.ಎಸ್.ಆರ್. ಕಾಶಪ್ಪನವರ, ಅತ್ತೆ ಗೌರಮ್ಮ ಪತಿ ವಿಜಯಾನಂದರ ಪ್ರತಿ ಚುನಾವಣೆಯಲ್ಲೂ ಬೆನ್ನಿಗೆ ನಿಂತು ಚುನಾವಣೆ ಎದುರಿಸುವ ಮೂಲಕ ರಾಜಕೀಯ ಅನುಭವ ಪಡೆದುಕೊಂಡರು. ಅದೇ ಅವರನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೂ ಏರಿಸಿತು.

ಮಾವ ದಿ.ಎಸ್.ಆರ್. ಕಾಶಪ್ಪನವರ, ಅತ್ತೆ ಗೌರಮ್ಮ ಪತಿ ವಿಜಯಾನಂದರ ಪ್ರತಿ ಚುನಾವಣೆಯಲ್ಲೂ ಬೆನ್ನಿಗೆ ನಿಂತು ಚುನಾವಣೆ ಎದುರಿಸುವ ಮೂಲಕ ರಾಜಕೀಯ ಅನುಭವ ಪಡೆದುಕೊಂಡರು. ಅದೇ ಅವರನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೂ ಏರಿಸಿತು.

ಮಾವ ದಿ.ಎಸ್.ಆರ್. ಕಾಶಪ್ಪನವರ, ಅತ್ತೆ ಗೌರಮ್ಮ ಪತಿ ವಿಜಯಾನಂದರ ಪ್ರತಿ ಚುನಾವಣೆಯಲ್ಲೂ ಬೆನ್ನಿಗೆ ನಿಂತು ಚುನಾವಣೆ ಎದುರಿಸುವ ಮೂಲಕ ರಾಜಕೀಯ ಅನುಭವ ಪಡೆದುಕೊಂಡರು. ಅದೇ ಅವರನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೂ ಏರಿಸಿತು.
215
ದಾವಣಗೆರೆ ಪ್ರಸಿದ್ಧ ವ್ಯಾಪಾರಸ್ಥ ಜಿ.ಕೆ. ಕರಿಬಸಪ್ಪ ಮತ್ತು ಲತಾ ದಂಪತಿಯ ಪುತ್ರಿಯಾಗಿ 1981 ಆಗಸ್ಟ್ 21ಕ್ಕೆ ಜನಿಸಿದ ವೀಣಾ ಕಾಶಪ್ಪನವರ ಬಿಕಾಂ ಪದವೀಧರೆ.

ದಾವಣಗೆರೆ ಪ್ರಸಿದ್ಧ ವ್ಯಾಪಾರಸ್ಥ ಜಿ.ಕೆ. ಕರಿಬಸಪ್ಪ ಮತ್ತು ಲತಾ ದಂಪತಿಯ ಪುತ್ರಿಯಾಗಿ 1981 ಆಗಸ್ಟ್ 21ಕ್ಕೆ ಜನಿಸಿದ ವೀಣಾ ಕಾಶಪ್ಪನವರ ಬಿಕಾಂ ಪದವೀಧರೆ.

ದಾವಣಗೆರೆ ಪ್ರಸಿದ್ಧ ವ್ಯಾಪಾರಸ್ಥ ಜಿ.ಕೆ. ಕರಿಬಸಪ್ಪ ಮತ್ತು ಲತಾ ದಂಪತಿಯ ಪುತ್ರಿಯಾಗಿ 1981 ಆಗಸ್ಟ್ 21ಕ್ಕೆ ಜನಿಸಿದ ವೀಣಾ ಕಾಶಪ್ಪನವರ ಬಿಕಾಂ ಪದವೀಧರೆ.
315
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್.

ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್.

ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್.
415
ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ವೀಣಾ ಅವರಿಗೆ ಆರು ವರ್ಷದ ಅವಳಿ ಮಕ್ಕಳಿವೆ.

ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ವೀಣಾ ಅವರಿಗೆ ಆರು ವರ್ಷದ ಅವಳಿ ಮಕ್ಕಳಿವೆ.

ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ವೀಣಾ ಅವರಿಗೆ ಆರು ವರ್ಷದ ಅವಳಿ ಮಕ್ಕಳಿವೆ.
515
ನಲವತ್ತಕ್ಕೂ ಹೆಚ್ಚು ವರ್ಷ ಸಕ್ರಿಯ ರಾಜಕಾರಣದಲ್ಲಿ ತೊಡಗಿದ ಕಾಶಪ್ಪನವರ ಕುಟುಂಬದ ಸೊಸೆಯಾಗಿ ಹದಿನೈದು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ವೀಣಾ.

ನಲವತ್ತಕ್ಕೂ ಹೆಚ್ಚು ವರ್ಷ ಸಕ್ರಿಯ ರಾಜಕಾರಣದಲ್ಲಿ ತೊಡಗಿದ ಕಾಶಪ್ಪನವರ ಕುಟುಂಬದ ಸೊಸೆಯಾಗಿ ಹದಿನೈದು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ವೀಣಾ.

ನಲವತ್ತಕ್ಕೂ ಹೆಚ್ಚು ವರ್ಷ ಸಕ್ರಿಯ ರಾಜಕಾರಣದಲ್ಲಿ ತೊಡಗಿದ ಕಾಶಪ್ಪನವರ ಕುಟುಂಬದ ಸೊಸೆಯಾಗಿ ಹದಿನೈದು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ವೀಣಾ.
615
ಸರ್ಕಾರಿ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂದು ಕನಸು ಹೊತ್ತಿದ್ದ ವೀಣಾ, ಕಾಶಪ್ಪನವರ ಕುಟುಂಬದ ಸೊಸೆಯಾಗಿ ಬಂದಿದ್ದರಿಂದ ಜನಸೇವೆ ಮಾಡಲು ಅವಕಾಶ ಸಿಕ್ಕಂತಾಗಿದೆ.

ಸರ್ಕಾರಿ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂದು ಕನಸು ಹೊತ್ತಿದ್ದ ವೀಣಾ, ಕಾಶಪ್ಪನವರ ಕುಟುಂಬದ ಸೊಸೆಯಾಗಿ ಬಂದಿದ್ದರಿಂದ ಜನಸೇವೆ ಮಾಡಲು ಅವಕಾಶ ಸಿಕ್ಕಂತಾಗಿದೆ.

ಸರ್ಕಾರಿ ಅಧಿಕಾರಿಯಾಗಿ ಜನಸೇವೆ ಮಾಡಬೇಕೆಂದು ಕನಸು ಹೊತ್ತಿದ್ದ ವೀಣಾ, ಕಾಶಪ್ಪನವರ ಕುಟುಂಬದ ಸೊಸೆಯಾಗಿ ಬಂದಿದ್ದರಿಂದ ಜನಸೇವೆ ಮಾಡಲು ಅವಕಾಶ ಸಿಕ್ಕಂತಾಗಿದೆ.
715
ಮಾಜಿ ಸಚಿವ ದಿ. ಎಸ್.ಆರ್. ಕಾಶಪ್ಪನವರ ಹೆಸರಿನಲ್ಲಿ ಪ್ರತಿಷ್ಠಾಪನೆಗೊಂಡ ಎಸ್‌ಆರ್‌ಕೆ ಪ್ರತಿಷ್ಠಾನದ ಮೂಲಕ ಕಾಶಪ್ಪನವರ ಕುಟುಂಬ ವರ್ಷವಿಡಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.

ಮಾಜಿ ಸಚಿವ ದಿ. ಎಸ್.ಆರ್. ಕಾಶಪ್ಪನವರ ಹೆಸರಿನಲ್ಲಿ ಪ್ರತಿಷ್ಠಾಪನೆಗೊಂಡ ಎಸ್‌ಆರ್‌ಕೆ ಪ್ರತಿಷ್ಠಾನದ ಮೂಲಕ ಕಾಶಪ್ಪನವರ ಕುಟುಂಬ ವರ್ಷವಿಡಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.

ಮಾಜಿ ಸಚಿವ ದಿ. ಎಸ್.ಆರ್. ಕಾಶಪ್ಪನವರ ಹೆಸರಿನಲ್ಲಿ ಪ್ರತಿಷ್ಠಾಪನೆಗೊಂಡ ಎಸ್‌ಆರ್‌ಕೆ ಪ್ರತಿಷ್ಠಾನದ ಮೂಲಕ ಕಾಶಪ್ಪನವರ ಕುಟುಂಬ ವರ್ಷವಿಡಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.
815
ವೀಣಾ ಕಾಶಪ್ಪನವರ್ ತಮ್ಮ ಅವಳಿ ಮಕ್ಕಳಾದ ಶಿವಶಂಕ್ರಪ್ಪ ಮತ್ತು ಶರಣಮ್ಮನ ಹುಟ್ಟು ಹಬ್ಬವನ್ನು ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಿಸುವ ಮೂಲಕ ಆಚರಿಸುತ್ತಾರೆ.

ವೀಣಾ ಕಾಶಪ್ಪನವರ್ ತಮ್ಮ ಅವಳಿ ಮಕ್ಕಳಾದ ಶಿವಶಂಕ್ರಪ್ಪ ಮತ್ತು ಶರಣಮ್ಮನ ಹುಟ್ಟು ಹಬ್ಬವನ್ನು ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಿಸುವ ಮೂಲಕ ಆಚರಿಸುತ್ತಾರೆ.

ವೀಣಾ ಕಾಶಪ್ಪನವರ್ ತಮ್ಮ ಅವಳಿ ಮಕ್ಕಳಾದ ಶಿವಶಂಕ್ರಪ್ಪ ಮತ್ತು ಶರಣಮ್ಮನ ಹುಟ್ಟು ಹಬ್ಬವನ್ನು ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಿಸುವ ಮೂಲಕ ಆಚರಿಸುತ್ತಾರೆ.
915
ಪ್ರತಿ ವರ್ಷ ಜರುಗುವ ದಿ. ಎಸ್.ಆರ್. ಕಾಶಪ್ಪನವರ ಪುಣ್ಯಸ್ಮರಣೆಯಂದು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.

ಪ್ರತಿ ವರ್ಷ ಜರುಗುವ ದಿ. ಎಸ್.ಆರ್. ಕಾಶಪ್ಪನವರ ಪುಣ್ಯಸ್ಮರಣೆಯಂದು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.

ಪ್ರತಿ ವರ್ಷ ಜರುಗುವ ದಿ. ಎಸ್.ಆರ್. ಕಾಶಪ್ಪನವರ ಪುಣ್ಯಸ್ಮರಣೆಯಂದು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.
1015
ಸಾವಯವ ಕೃಷಿಯನ್ನು ರೈತರಿಗೆ ಪರಿಚಯಿಸಿ, ಅದರತ್ತ ರೈತರು ವಾಲುವಂತೆ ಮಾಡುವುದು ಕಾಶಪ್ಪನವರ ಕುಟುಂಬದ ಮೂಲ ಉದ್ದೇಶ. ಇದಕ್ಕಾಗಿ ಕೃಷಿ ಮೇಳ ಆಯೋಜಿಸುತ್ತಾರೆ.

ಸಾವಯವ ಕೃಷಿಯನ್ನು ರೈತರಿಗೆ ಪರಿಚಯಿಸಿ, ಅದರತ್ತ ರೈತರು ವಾಲುವಂತೆ ಮಾಡುವುದು ಕಾಶಪ್ಪನವರ ಕುಟುಂಬದ ಮೂಲ ಉದ್ದೇಶ. ಇದಕ್ಕಾಗಿ ಕೃಷಿ ಮೇಳ ಆಯೋಜಿಸುತ್ತಾರೆ.

ಸಾವಯವ ಕೃಷಿಯನ್ನು ರೈತರಿಗೆ ಪರಿಚಯಿಸಿ, ಅದರತ್ತ ರೈತರು ವಾಲುವಂತೆ ಮಾಡುವುದು ಕಾಶಪ್ಪನವರ ಕುಟುಂಬದ ಮೂಲ ಉದ್ದೇಶ. ಇದಕ್ಕಾಗಿ ಕೃಷಿ ಮೇಳ ಆಯೋಜಿಸುತ್ತಾರೆ.
1115
ಉದ್ಯೋಗ ಮೇಳವನ್ನು ಆಯೋಜಿಸಿರುವ ಮೂಲಕ ತಮ್ಮ ಕ್ಷೇತ್ರದ ಯುವಕ, ಯುವತಿಯರಿಗೆ ಉದ್ಯೋಗ ಹುಡುಕಿಕೊಡಲು ನೆರವಾಗಿದ್ದಾರೆ.

ಉದ್ಯೋಗ ಮೇಳವನ್ನು ಆಯೋಜಿಸಿರುವ ಮೂಲಕ ತಮ್ಮ ಕ್ಷೇತ್ರದ ಯುವಕ, ಯುವತಿಯರಿಗೆ ಉದ್ಯೋಗ ಹುಡುಕಿಕೊಡಲು ನೆರವಾಗಿದ್ದಾರೆ.

ಉದ್ಯೋಗ ಮೇಳವನ್ನು ಆಯೋಜಿಸಿರುವ ಮೂಲಕ ತಮ್ಮ ಕ್ಷೇತ್ರದ ಯುವಕ, ಯುವತಿಯರಿಗೆ ಉದ್ಯೋಗ ಹುಡುಕಿಕೊಡಲು ನೆರವಾಗಿದ್ದಾರೆ.
1215
ಯುವ ಜನಾಂಗವನ್ನು ಆಕರ್ಷಿಸಲು ಡಿಜಿಟಲ್ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ವೀಣಾ.

ಯುವ ಜನಾಂಗವನ್ನು ಆಕರ್ಷಿಸಲು ಡಿಜಿಟಲ್ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ವೀಣಾ.

ಯುವ ಜನಾಂಗವನ್ನು ಆಕರ್ಷಿಸಲು ಡಿಜಿಟಲ್ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ವೀಣಾ.
1315
ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
1415
2019ರ ಲೋಕಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ಏಕೈಕ ಮಹಿಳೆ ಇವರು.

2019ರ ಲೋಕಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ಏಕೈಕ ಮಹಿಳೆ ಇವರು.

2019ರ ಲೋಕಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ಏಕೈಕ ಮಹಿಳೆ ಇವರು.
1515
ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ನಾಯಕ ಪಿ.ಸಿ.ಗದ್ದಿಗೌಡರ್ ಅವರು ಚುನಾವಣೆಯಲ್ಲಿ ಎದುರಾಳಿಯಾಗಿದ್ದಾರೆ.

ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ನಾಯಕ ಪಿ.ಸಿ.ಗದ್ದಿಗೌಡರ್ ಅವರು ಚುನಾವಣೆಯಲ್ಲಿ ಎದುರಾಳಿಯಾಗಿದ್ದಾರೆ.

ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ನಾಯಕ ಪಿ.ಸಿ.ಗದ್ದಿಗೌಡರ್ ಅವರು ಚುನಾವಣೆಯಲ್ಲಿ ಎದುರಾಳಿಯಾಗಿದ್ದಾರೆ.

About the Author

WD
Web Desk
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved