ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2020: ರಾಜ್ಯಕ್ಕೆ ಇವರೇ ಟಾಪರ್ಸ್..!
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಮಂಗಳವಾರ) ಹೊರಬಿದ್ದಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು ಶೇ.69.20 ಫಲಿತಾಂಶ ದಾಖಲಾಗಿದ್ದು, 6,75,277 ಮಕ್ಕಳ ಪೈಕಿ 4,17,297 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಜ್ಞಾನ, ಕಲಾ ವಿಭಾಗದಲ್ಲಿ ಯಾರು ಹೆಚ್ಚು ಅಂಕಗಳನ್ನ ಗಳಿಸಿದ್ದಾರೆ? ಹಾಗೇ ಯಾವ ಜಿಲ್ಲೆ ಫಸ್ಟ್? ಯಾವುದು ಲಾಸ್ಟ್ ಎನ್ನುವುದನ್ನು ನೋಡೋಣ.

<p>ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಮಂಗಳವಾರ) ಹೊರಬಿದಿದ್ದು, ಒಟ್ಟಾರೆಯಾಗಿ ಶೇಕಡಾ 61.80 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. </p>
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಮಂಗಳವಾರ) ಹೊರಬಿದಿದ್ದು, ಒಟ್ಟಾರೆಯಾಗಿ ಶೇಕಡಾ 61.80 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
<p>ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. </p>
ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ.
<p>ವಾಣಿಜ್ಯ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಯಾರು ಹೆಚ್ಚು ಅಂಕವನ್ನು ಗಳಿಸಿದ್ದಾರೆ ಎನ್ನುವುದು ಈ ಕಳಗನಂತಿದೆ ನೋಡಿ</p>
ವಾಣಿಜ್ಯ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಯಾರು ಹೆಚ್ಚು ಅಂಕವನ್ನು ಗಳಿಸಿದ್ದಾರೆ ಎನ್ನುವುದು ಈ ಕಳಗನಂತಿದೆ ನೋಡಿ
<p>ಕಲಾ ವಿಭಾಗ:<br /><strong>ಪ್ರಥಮ-</strong> ಕರಿಗೌಡ ದಾಸನಗೌಡ್ರ- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ. <br /><strong>ದ್ವಿತೀಯ:</strong> ಸ್ವಾಮಿ ಆರ್.ಎಂ.()- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು,ಬಳ್ಳಾರಿ. <br /><strong>ತೃತೀಯ-</strong> ಮೊಹಮ್ಮದ್ ರಫೀಕ್ ಎಚ್.- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ.</p>
ಕಲಾ ವಿಭಾಗ:
ಪ್ರಥಮ- ಕರಿಗೌಡ ದಾಸನಗೌಡ್ರ- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ.
ದ್ವಿತೀಯ: ಸ್ವಾಮಿ ಆರ್.ಎಂ.()- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು,ಬಳ್ಳಾರಿ.
ತೃತೀಯ- ಮೊಹಮ್ಮದ್ ರಫೀಕ್ ಎಚ್.- ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ.
<p><strong>ವಾಣಿಜ್ಯ ವಿಭಾಗ: </strong><br />ಟಿಸಿಎಸ್ ಅರವಿಂದ್ ಶ್ರೀವಾತ್ಸವ್(<strong>ಪ್ರಥಮ</strong>) ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ. <br />ಬೃಂದಾ ಜೆ.ಎನ್.(<strong>ದ್ವಿತೀಯ</strong>)- ಎಜಿಎಸ್ ಗರ್ಲ್ಸ್ ಪಿಯು ಕಾಲೇಜು, ಮೈಸೂರು. <br />ಸಿಂಧು ಜಿ.ಎಂ. (<strong>ತೃತೀಯ</strong>)- ಸರ್ಕಾರಿ ಪಿಯು ಕಾಲೇಜು, ಸಾಗರ. </p>
ವಾಣಿಜ್ಯ ವಿಭಾಗ:
ಟಿಸಿಎಸ್ ಅರವಿಂದ್ ಶ್ರೀವಾತ್ಸವ್(ಪ್ರಥಮ) ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ.
ಬೃಂದಾ ಜೆ.ಎನ್.(ದ್ವಿತೀಯ)- ಎಜಿಎಸ್ ಗರ್ಲ್ಸ್ ಪಿಯು ಕಾಲೇಜು, ಮೈಸೂರು.
ಸಿಂಧು ಜಿ.ಎಂ. (ತೃತೀಯ)- ಸರ್ಕಾರಿ ಪಿಯು ಕಾಲೇಜು, ಸಾಗರ.
<p><strong>ವಿಜ್ಞಾನ ವಿಭಾಗ:</strong> ಅಭಿಜ್ಞಾ ರಾವ್(<strong>ಪ್ರಥಮ</strong>)- ವಿದ್ಯೋದಯ ಪಿಯು ಕಾಲೇಜು, ಉಡುಪಿ. <br />ಪ್ರೇರಣಾ ಎಂ.ಎನ್( <strong>ದ್ವಿತೀಯ</strong>)- ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ, ಬೆಂಗಳೂರು.<br /> ಆಕಾಂಕ್ಷ ಪೈ(<strong>ತೃತೀಯ</strong>)- ಆರ್ವಿ ಪಿಯು ಕಾಲೇಜು, ಜಯನಗರ.</p>
ವಿಜ್ಞಾನ ವಿಭಾಗ: ಅಭಿಜ್ಞಾ ರಾವ್(ಪ್ರಥಮ)- ವಿದ್ಯೋದಯ ಪಿಯು ಕಾಲೇಜು, ಉಡುಪಿ.
ಪ್ರೇರಣಾ ಎಂ.ಎನ್( ದ್ವಿತೀಯ)- ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು, ಮಲ್ಲೇಶ್ವರ, ಬೆಂಗಳೂರು.
ಆಕಾಂಕ್ಷ ಪೈ(ತೃತೀಯ)- ಆರ್ವಿ ಪಿಯು ಕಾಲೇಜು, ಜಯನಗರ.
<p>ಈ ವರ್ಷ ಉಡುಪಿ - ದಕ್ಷಿಣ ಕನ್ನಡ ಜಿಲ್ಲೆ ಜಂಟಿ ಪ್ರಥಮ, ಕೊನೆಯ ಸ್ಥಾನ ವಿಜಯಪುರ ಜಿಲ್ಲೆ ಪಡೆದಿದೆ. ಉಳಿದ ಜಿಲ್ಲೆಗಳು ಎಷ್ಟನೇ ಸ್ಥಾನದಲ್ಲಿದೆ ಎನ್ನುವುದನ್ನು ಫೋಟೋದಲ್ಲಿದೆ.</p>
ಈ ವರ್ಷ ಉಡುಪಿ - ದಕ್ಷಿಣ ಕನ್ನಡ ಜಿಲ್ಲೆ ಜಂಟಿ ಪ್ರಥಮ, ಕೊನೆಯ ಸ್ಥಾನ ವಿಜಯಪುರ ಜಿಲ್ಲೆ ಪಡೆದಿದೆ. ಉಳಿದ ಜಿಲ್ಲೆಗಳು ಎಷ್ಟನೇ ಸ್ಥಾನದಲ್ಲಿದೆ ಎನ್ನುವುದನ್ನು ಫೋಟೋದಲ್ಲಿದೆ.