MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Crime
  • ಜ್ಯೋತಿಷಿ ಮಾತು ಎಬ್ಬಿಸಿತು ಬಿರುಗಾಳಿ : ನವವಿವಾಹಿತೆ ಕೊನೆಗೆ ಪ್ರಾಣವನ್ನೇ ಬಿಟ್ಟಳು

ಜ್ಯೋತಿಷಿ ಮಾತು ಎಬ್ಬಿಸಿತು ಬಿರುಗಾಳಿ : ನವವಿವಾಹಿತೆ ಕೊನೆಗೆ ಪ್ರಾಣವನ್ನೇ ಬಿಟ್ಟಳು

ಜ್ಯೋತಿಷಿ ಮಾತು ಕೇಳಿ ಆ ಕುಟುಂಬದಲ್ಲಿ ಬಿರುಗಾಳಿಯೇ ಎದ್ದಿತು. ಮದುವೆಯಾದ ಮೇಲೆ ಕುಟುಂಬದ ನೆಮ್ಮದಿ ಕೆಡಿಸಿದ ಜ್ಯೋತಿಷಿಯಿಂದ ಆಕೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಯ್ತು

1 Min read
Kannadaprabha News | Asianet News
Published : Nov 15 2020, 10:09 AM IST| Updated : Nov 15 2020, 10:14 AM IST
Share this Photo Gallery
  • FB
  • TW
  • Linkdin
  • Whatsapp
17
<p>ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದಕ್ಕೆ ನವವಿವಾಹಿತೆಗೆ ಗಂಡನ‌ ಮನೆಯಿಂದ &nbsp;ಕಿರುಕುಳ&nbsp;</p>

<p>ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದಕ್ಕೆ ನವವಿವಾಹಿತೆಗೆ ಗಂಡನ‌ ಮನೆಯಿಂದ &nbsp;ಕಿರುಕುಳ&nbsp;</p>

ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದಕ್ಕೆ ನವವಿವಾಹಿತೆಗೆ ಗಂಡನ‌ ಮನೆಯಿಂದ  ಕಿರುಕುಳ 

27
<p>ಗಂಡನ ಮನೆಯ ಕಿರುಕುಳ ತಾಳಲಾರದೆ ನವವಿವಾಹಿತೆ &nbsp;ಆತ್ಮಹತ್ಯೆ,&nbsp;ಅಶ್ವಿನಿ(25) ಆತ್ಮಹತ್ಯೆಗ &nbsp;ಶರಣಾದ ನವ ವಿವಾಹಿತೆ&nbsp;</p>

<p>ಗಂಡನ ಮನೆಯ ಕಿರುಕುಳ ತಾಳಲಾರದೆ ನವವಿವಾಹಿತೆ &nbsp;ಆತ್ಮಹತ್ಯೆ,&nbsp;ಅಶ್ವಿನಿ(25) ಆತ್ಮಹತ್ಯೆಗ &nbsp;ಶರಣಾದ ನವ ವಿವಾಹಿತೆ&nbsp;</p>

ಗಂಡನ ಮನೆಯ ಕಿರುಕುಳ ತಾಳಲಾರದೆ ನವವಿವಾಹಿತೆ  ಆತ್ಮಹತ್ಯೆ, ಅಶ್ವಿನಿ(25) ಆತ್ಮಹತ್ಯೆಗ  ಶರಣಾದ ನವ ವಿವಾಹಿತೆ 

37
<p><br />ಹೆಣ್ಣೂರು ಠಾಣಾ ವ್ಯಾಪ್ತಿಯ ಹೊರಮಾವು ಮನೆಯಲ್ಲಿ ಘಟನೆ</p>

<p><br />ಹೆಣ್ಣೂರು ಠಾಣಾ ವ್ಯಾಪ್ತಿಯ ಹೊರಮಾವು ಮನೆಯಲ್ಲಿ ಘಟನೆ</p>


ಹೆಣ್ಣೂರು ಠಾಣಾ ವ್ಯಾಪ್ತಿಯ ಹೊರಮಾವು ಮನೆಯಲ್ಲಿ ಘಟನೆ

47
<p>ಕಳೆದ ಫೆಬ್ರವರಿಲ್ಲಿ ಯುವರಾಜ್ ಜತೆ ಅಶ್ವಿನಿಗೆ ಮದುವೆ .&nbsp;ಮದುವೆಯ ಬಳಿಕ‌ ಜಾತಕವನ್ನ ಜ್ಯೋತಿಷಿ ಬಳಿ ಕೇಳಿದ್ದ ಹುಡುಗನ‌ ಪೋಷಕರು&nbsp;</p>

<p>ಕಳೆದ ಫೆಬ್ರವರಿಲ್ಲಿ ಯುವರಾಜ್ ಜತೆ ಅಶ್ವಿನಿಗೆ ಮದುವೆ .&nbsp;ಮದುವೆಯ ಬಳಿಕ‌ ಜಾತಕವನ್ನ ಜ್ಯೋತಿಷಿ ಬಳಿ ಕೇಳಿದ್ದ ಹುಡುಗನ‌ ಪೋಷಕರು&nbsp;</p>

ಕಳೆದ ಫೆಬ್ರವರಿಲ್ಲಿ ಯುವರಾಜ್ ಜತೆ ಅಶ್ವಿನಿಗೆ ಮದುವೆ . ಮದುವೆಯ ಬಳಿಕ‌ ಜಾತಕವನ್ನ ಜ್ಯೋತಿಷಿ ಬಳಿ ಕೇಳಿದ್ದ ಹುಡುಗನ‌ ಪೋಷಕರು 

57
<p>ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಹೇಳಿದ್ದ ಜ್ಯೋತಿಷಿ .&nbsp;ಜ್ಯೋತಿಷಿ ಮಾತು ನಂಬಿ ಅಶ್ವಿನಿಗೆ ಕಿರಿಕುಳ‌ನೀಡ್ತಿದ್ದ ಯುವರಾಜ್ ಪೋಷಕರು.&nbsp;ಇದೇ ವಿಚಾರಕ್ಕೆ ಗಂಡ ಹೆಂತಿ ನಡುವೆ &nbsp;ಜಗಳ</p>

<p>ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಹೇಳಿದ್ದ ಜ್ಯೋತಿಷಿ .&nbsp;ಜ್ಯೋತಿಷಿ ಮಾತು ನಂಬಿ ಅಶ್ವಿನಿಗೆ ಕಿರಿಕುಳ‌ನೀಡ್ತಿದ್ದ ಯುವರಾಜ್ ಪೋಷಕರು.&nbsp;ಇದೇ ವಿಚಾರಕ್ಕೆ ಗಂಡ ಹೆಂತಿ ನಡುವೆ &nbsp;ಜಗಳ</p>

ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಹೇಳಿದ್ದ ಜ್ಯೋತಿಷಿ . ಜ್ಯೋತಿಷಿ ಮಾತು ನಂಬಿ ಅಶ್ವಿನಿಗೆ ಕಿರಿಕುಳ‌ನೀಡ್ತಿದ್ದ ಯುವರಾಜ್ ಪೋಷಕರು. ಇದೇ ವಿಚಾರಕ್ಕೆ ಗಂಡ ಹೆಂತಿ ನಡುವೆ  ಜಗಳ

67
<p>ಪ್ರತಿ ದಿನದಂತೆ ನೆನ್ನೆ ಕೂಡ ದಂಪತಿಗಳ ನಡುವೆ ನಡೆದಿದ್ದ ಜಗಳ .ಇಂದು ಬೆಳಗ್ಗೆ ಅಶ್ವಿನಿ ಮೃತ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ&nbsp;</p>

<p>ಪ್ರತಿ ದಿನದಂತೆ ನೆನ್ನೆ ಕೂಡ ದಂಪತಿಗಳ ನಡುವೆ ನಡೆದಿದ್ದ ಜಗಳ .ಇಂದು ಬೆಳಗ್ಗೆ ಅಶ್ವಿನಿ ಮೃತ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ&nbsp;</p>

ಪ್ರತಿ ದಿನದಂತೆ ನೆನ್ನೆ ಕೂಡ ದಂಪತಿಗಳ ನಡುವೆ ನಡೆದಿದ್ದ ಜಗಳ .ಇಂದು ಬೆಳಗ್ಗೆ ಅಶ್ವಿನಿ ಮೃತ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ 

77
<p>ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು.&nbsp;ಸದ್ಯ ಅಶ್ವಿನಿ ಪತಿ ಯುವರಾಜ್ ನನ್ನು ವಶಕ್ಕೆ ಪಡೆದಿರೋ ಹೆಣ್ಣೂರು ಪೊಲೀಸ್ರು</p>

<p>ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು.&nbsp;ಸದ್ಯ ಅಶ್ವಿನಿ ಪತಿ ಯುವರಾಜ್ ನನ್ನು ವಶಕ್ಕೆ ಪಡೆದಿರೋ ಹೆಣ್ಣೂರು ಪೊಲೀಸ್ರು</p>

ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು. ಸದ್ಯ ಅಶ್ವಿನಿ ಪತಿ ಯುವರಾಜ್ ನನ್ನು ವಶಕ್ಕೆ ಪಡೆದಿರೋ ಹೆಣ್ಣೂರು ಪೊಲೀಸ್ರು

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved