MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಗಿಲ್ & ಅಂಪೈರ್ ಜಗಳ: ಬೆಂಬಲಕ್ಕೆ ನಿಂತ ವೇಗಿ ಮೊಹಮ್ಮದ್ ಸಿರಾಜ್ ಸಪೋರ್ಟ್!

ಗಿಲ್ & ಅಂಪೈರ್ ಜಗಳ: ಬೆಂಬಲಕ್ಕೆ ನಿಂತ ವೇಗಿ ಮೊಹಮ್ಮದ್ ಸಿರಾಜ್ ಸಪೋರ್ಟ್!

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಭಾರತದ ನಾಯಕ ಶುಭಮನ್ ಗಿಲ್ ಅಂಪೈರ್ ಜೊತೆ ಜಗಳಕ್ಕಿಳಿದರು. ಉಳಿದ ಭಾರತೀಯ ಆಟಗಾರರು ಕೂಡ ಅಂಪೈರ್‌ಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನಿದು ವಿವಾದ ನೋಡೋಣ ಬನ್ನಿ

1 Min read
Naveen Kodase
Published : Jul 12 2025, 10:55 AM IST
Share this Photo Gallery
  • FB
  • TW
  • Linkdin
  • Whatsapp
14
ಅಂಪೈರ್ ಜತೆ ಗಿಲ್ ಜಗಳ
Image Credit : ANI

ಅಂಪೈರ್ ಜತೆ ಗಿಲ್ ಜಗಳ

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ 387 ರನ್ ಗಳಿಸಿ ಆಲೌಟ್ ಆಯ್ತು. ಜೋ ರೂಟ್ (104), ಜೇಮೀ ಸ್ಮಿತ್ (51), ಬ್ರೈಡನ್ ಕಾರ್ಸ್ (56) ಅರ್ಧಶತಕ ಗಳಿಸಿದರು. ಭಾರತದ ಪರ ಬುಮ್ರಾ 5 ವಿಕೆಟ್ ಪಡೆದರು. ಸಿರಾಜ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 2 ವಿಕೆಟ್ ಪಡೆದರು.

24
ಡ್ಯೂಕ್ಸ್ ಚೆಂಡಿನ ಬಗ್ಗೆ ಅಸಮಾಧಾನ
Image Credit : Getty

ಡ್ಯೂಕ್ಸ್ ಚೆಂಡಿನ ಬಗ್ಗೆ ಅಸಮಾಧಾನ

10.4 ಓವರ್‌ಗಳ ನಂತರ ಚೆಂಡು ಬದಲಿಸಿದ್ದಕ್ಕೆ ಗಿಲ್ ಅಸಮಾಧಾನ ವ್ಯಕ್ತಪಡಿಸಿದರು. ಸಿರಾಜ್ ಕೂಡ ಪ್ರಶ್ನಿಸಿದರು. ಇಂಗ್ಲೆಂಡ್‌ನಲ್ಲಿ ಬಳಸಲಾಗುತ್ತಿರುವ ಡ್ಯೂಕ್ಸ್ ಚೆಂಡಿನ ಬಗ್ಗೆ ಈಗಾಗಲೇ ಭಾರತೀಯರು ಅಸಮಾಧಾನ ಹೊಂದಿದ್ದಾರೆ.

Related Articles

Related image1
ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಆಸ್ತಿ ಇಷ್ಟೊಂದಾ?
Related image2
ಲಾರ್ಡ್ಸ್ ಟೆಸ್ಟ್: ಭಾರತದ 2ನೇ ದಿನದ ಹೈಲೈಟ್ಸ್‌, ಗಮನ ಸೆಳೆದ ಬಾಲ್ ಕಾಂಟ್ರೋವರ್ಸಿ
34
ಗಿಲ್‌ಗೆ ದಂಡ ವಿಧಿಸುವ ಸಾಧ್ಯತೆ
Image Credit : Getty

ಗಿಲ್‌ಗೆ ದಂಡ ವಿಧಿಸುವ ಸಾಧ್ಯತೆ

ಎರಡನೇ ದಿನದಾಟದಲ್ಲಿ ಎರಡು ಬಾರಿ ಡ್ಯೂಕ್ಸ್ ಚೆಂಡು ಬದಲಾಯಿಸಲಾಯಿತು. ಇದು ಟೀಂ ಇಂಡಿಯಾ ನಾಯಕ ಗಿಲ್ ಅಸಮಾಧಾನಕ್ಕೆ ಕಾರಣವಾಯಿತು. ಈ ವೇಲೆ ನಾಯಕ ಗಿಲ್‌ಗೆ ಮೊಹಮ್ಮದ್ ಸಿರಾಜ್ ಕೂಡಾ ಸಾಥ್ ನೀಡಿದರು.

44
ನಾಯಕನಿಗೆ ಉಪನಾಯಕ ಪಂತ್ ಸಾಥ್
Image Credit : ANI

ನಾಯಕನಿಗೆ ಉಪನಾಯಕ ಪಂತ್ ಸಾಥ್

10 ಓವರ್ ಬಳಕೆಯಾಗಿದ್ದ ಚೆಂಡು ತನ್ನ ರೂಪ ಕಳೆದುಕೊಂಡಿದ್ದರಿಂದ ಅದನ್ನು ಬದಲಿಸಲಾಯಿತು. ಆನಂತರ ಆಯ್ಕೆ ಮಾಡಿಕೊಂಡ ಚೆಂಡು ಕೇವಲ 8 ಓವರ್‌ ಬಾಳಿಕೆ ಬಂತು. ಪದೇಪದೇ ಚೆಂಡು ಬದಲಿಸಿದ್ದರಿಂದ ಭಾರತದ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ನಾಯಕನಿಗೆ ಉಪನಾಯಕ ಪಂತ್ ಕೂಡಾ ಸಾಥ್ ನೀಡಿದರು

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಟೆಸ್ಟ್ ಕ್ರಿಕೆಟ್
ರಿಷಭ್ ಪಂತ್
ಶುಭಮನ್ ಗಿಲ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved