MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಆರ್‌ಸಿಬಿಗೆ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ಮೂರೇ ದಿನಕ್ಕೆ ಟಿ20 ತಂಡದ ನಾಯಕನಾದ ರಜತ್ ಪಾಟಿದಾರ್

ಆರ್‌ಸಿಬಿಗೆ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ಮೂರೇ ದಿನಕ್ಕೆ ಟಿ20 ತಂಡದ ನಾಯಕನಾದ ರಜತ್ ಪಾಟಿದಾರ್

ಆರ್‌ಸಿಬಿ ತಂಡಕ್ಕೆ ಸತತ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟೀದಾರ್ ಮತ್ತೊಂದು ಮಹತ್ವದ ಜವಾಬ್ದಾರಿ ನಿರ್ವಹಿಸಬೇಕಿದೆ. ಐಪಿಎಲ್ ಫೈನಲ್ ಬಳಿಕ ಮೂರೇ ದಿನದಲ್ಲಿ ಟಿ20 ನಾಯಕನಾಗಿ ತಂಡ ಸೇರಿಕೊಂಡಿದ್ದಾರೆ. 

2 Min read
Author : Chethan Kumar
Published : Jun 03 2026, 10:09 PM IST
Share this Photo Gallery
  • FB
  • TW
  • Linkdin
  • Whatsapp
16
ಆರ್‌ಸಿಬಿ ಯಶಸ್ವಿನ ನಾಯಕನಿಗೆ ಮತ್ತೊಂದು ಜವಾಬ್ದಾರಿ
Image Credit : stockPhoto

ಆರ್‌ಸಿಬಿ ಯಶಸ್ವಿನ ನಾಯಕನಿಗೆ ಮತ್ತೊಂದು ಜವಾಬ್ದಾರಿ

ಆರ್‌ಸಿಬಿ ಯಶಸ್ವಿ ನಾಯಕ ರಜತ್ ಪಾಟಿದಾರ್ ಆರ್‌ಸಿಬಿ ತಂಡದ ಟ್ರೋಫಿ ಬರ ನೀಗಿಸಿದ್ದು ಮಾತ್ರವಲ್ಲ, ಸತತ 2ನೇ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ. 2025 ಹಾಗೂ 2026ರಲ್ಲಿ ಸತತ 2 ಬಾರಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಇದೀಗ ಟ್ರೋಫಿ ಗೆಲ್ಲಿಸಿಕೊಟ್ಟ ಮೂರೇ ದಿನಕ್ಕೆ ಮತ್ತೊಂದು ನಾಯಕತ್ವ ಜವಾಬ್ದಾರಿ ನಿರ್ವಹಿಸಬೇಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಟಿ20 ತಂಡದ ನಾಯಕನಾಗಿ ಸೇರಿಕೊಂಡ ರಜತ್ ಪಾಟೀದಾರ್
Image Credit : Muffatball vikrant @Vikrant_1589 · x

ಟಿ20 ತಂಡದ ನಾಯಕನಾಗಿ ಸೇರಿಕೊಂಡ ರಜತ್ ಪಾಟೀದಾರ್

ರಜತ್ ಪಾಟೀದಾರ್ ಟೀಂ ಇಂಡಿಯಾ ಸೇರಿಕೊಳ್ಳಬೇಕು ಅನ್ನೋ ಆಗ್ರಹಗಳು ಒಂದಡೆಯಾದರೆ, ಹಲವು ಮಾಜಿ ಕ್ರಿಕೆಟಿಗರು ಪಾಟೀದಾರ್‌ಗೆ ಟೀಂ ಇಂಡಿಯಾ ಅವಕಾಶ ಕುರಿತು ಮಾತನಾಡಿದ್ದಾರೆ. ಇದರ ನಡುವೆ ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್ ಇದೀಗ ಮಧ್ಯಪ್ರದೇಶ ಲೀಗ್ ಟೂರ್ನಿಯಲ್ಲಿ ಗ್ವಾಲಿಯರ್ ಚೀತಾಸ್ ತಂಡದ ನಾಯಕನಾಗಿ ತಂಡ ಮುನ್ನಡೆಸುತ್ತಿದ್ದಾರೆ. ಐಪಿಎಲ್ ಮುಗಿಸಿ ನೇರವಾಗಿ ಮಧ್ಯಪ್ರದೇಶ ಲೀಗ್ ಟೂರ್ನಿ ಸೇರಿಕೊಂಡಿರುವ ರಜತ್ ಪಾಟೀದಾರ್ ಮೇಲೆ ಗ್ವಾಲಿಯರ್ ತಂಡವನ್ನು ಚಾಂಪಿಯನ್ ಮಾಡುವ ಹೊಸ ಜವಾಬ್ದಾರಿಯೂ ಇದೆ.

Related Articles

Related image1
ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಭಾವುಕರಾದ ರಜತ್ ಪಾಟೀದಾರ್! ಆ ನೋವು ಬಿಚ್ಚಿಟ್ಟ ಆರ್‌ಸಿಬಿ ನಾಯಕ
Related image2
ಮದುವೆ ಮುಂದೂಡಿ ಆರ್‌ಸಿಬಿ ಸೇರಿಕೊಂಡ ರಜತ್ ಪಾಟಿದಾರ್ ಈಗ 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ
36
ಸಂಚಲನ ಸೃಷ್ಟಿಸಲು ಸಜ್ಜಾಜ ಪಾಟಿದಾರ್
Image Credit : X/RCBTweets

ಸಂಚಲನ ಸೃಷ್ಟಿಸಲು ಸಜ್ಜಾಜ ಪಾಟಿದಾರ್

ಮಧ್ಯಪ್ರದೇಶ ಲೀಗ್ ಟೂರ್ನಿ ಸೇರಿಕೊಂಡ ರಜತ್ ಪಾಟೀದಾರ್ ಇದೀಗ ಅನುಭವಿ ಹಾಗೂ ಯುವ ಆಟಗಾರರ ಗ್ವಾಲಿಯರ್ ಚೀತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಆರ್‌ಸಿಬಿಯಲ್ಲಿ ಸ್ಟಾರ್ ಕ್ರಿಕೆಟಿಗರನ್ನೇ ಮುನ್ನಡೆಸಿ ಯಶಶ್ವಿಯಾದ ರಜತ್ ಪಾಟೀದಾರ್ ಇದೀಗ ದೇಸಿ ಲೀಗ್ ಟೂರ್ನಿಯಲ್ಲಿ ಸಂಚಲನ ಸೃಷ್ಟಿಸಲು ರೆಡಿಯಾಗಿದ್ದಾರೆ.

46
ಕೂಲ್ ಕ್ಯಾಪ್ಟನ್ ಎಂದ ದಿನೇಶ್ ಕಾರ್ತಿಕ್
Image Credit : Instagram/Rajat Patidar

ಕೂಲ್ ಕ್ಯಾಪ್ಟನ್ ಎಂದ ದಿನೇಶ್ ಕಾರ್ತಿಕ್

ರಜತ್ ಪಾಟೀದಾರ್ ತಾಳ್ಮೆಯ ನಾಯಕ ಎಂದು ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಸಂದರ್ಭವನ್ನು ತಾಳ್ಮೆಯಿಂದ ಅರ್ಥಮಾಡಿಕೊಂಡು ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಾಟೀದಾರ್ ಈ ಗುಣಗಳೋ ಸತತ 2 ಬಾರಿ ತಂಡವನ್ನು ಚಾಂಪಿಯನ್ ಮಾಡಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

56
ಧೋನಿ,ರೋಹಿತ್ ಸಾಲಿನಲ್ಲಿ ಪಾಟಿದಾರ್
Image Credit : IPL MEDIA

ಧೋನಿ,ರೋಹಿತ್ ಸಾಲಿನಲ್ಲಿ ಪಾಟಿದಾರ್

ಐಪಿಎಲ್ ಟೂರ್ನಿಯಲ್ಲಿ ಹಲವು ಯಶಸ್ವಿ ನಾಯಕರಿದ್ದಾರೆ. ವಿಶೇಷ ಅಂದರೆ ರಜತ್ ಪಾಟೀದಾರ್ ಇದೀಗ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಸಾಲಿಗೆ ಸೇರಿಕೊಂಡಿದ್ದಾರೆ. ಸತತ 2 ಟ್ರೋಫಿ ಗೆದ್ದ ನಾಯಕರ ಪೈಕಿ ಧೋನಿ, ರೋಹಿತ್ ಇದೀಗ ರಜತ್ ಪಾಟೀದಾರ್ ಸೇರಿಕೊಂಡಿದ್ದಾರೆ.

66
ರಜತ್ ನಾಯಕನಾದ ಬಳಿಕ ಟ್ರೋಫಿ ಸಾಧನೆ
Image Credit : Social Media

ರಜತ್ ನಾಯಕನಾದ ಬಳಿಕ ಟ್ರೋಫಿ ಸಾಧನೆ

ಆರ್‌ಸಿಬಿ ಆರಂಭಿಕ ಸೀಸನ್‌ನಿಂದ 2024ರ ವರೆಗೆ ದಿಗ್ಗಜರು ತಂಡವನ್ನು ಮುನ್ನಡೆಸಿದ್ದಾರೆ. ವಿರಾಟ್ ಕೊಹ್ಲಿ, ಡೇನಿಯಲ್ ವೆಟೋರಿ, ಅನಿಲ್ ಕುಂಬ್ಳೆ, ಕಿವಿನ್ ಪೀಟರ್ಸನ್ ಸೇರಿದಂತೆ ಹಲವರು ತಂಡ ಮುನ್ನಡೆಸಿದ್ದಾರೆ. ಆದರೆ ರಜತ್ ಪಾಟದಾರ್ ನಾಯಕನಾದ ಬಳಿಕ ಆರ್‌ಸಿಬಿ ಟ್ರೋಫಿ ಕೊರತೆ ನೀಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆರ್‌ಸಿಬಿ
ಕ್ರಿಕೆಟ್
ಮಧ್ಯಪ್ರದೇಶ
ಐಪಿಎಲ್
Latest Videos
Recommended Stories
Recommended image1
ಐಪಿಎಲ್‌ ಹ್ಯಾಟ್ರಿಕ್‌ಗೆ ಆರ್‌ಸಿಬಿ ಟಾರ್ಗೆಟ್‌: 2027ರ ಸೀಸನ್‌ಗೂ ಮುನ್ನ ಆಗಲಿದೆ ಈ ಬದಲಾವಣೆ
Recommended image2
'ಏಕ್ ಬಿಹಾರಿ....' ವೈಭವ್ ಸೂರ್ಯವಂಶಿಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್ ಡೀಟೈಲ್ಸ್
Recommended image3
ವೈಭವ್ ಸೂರ್ಯವಂಶಿಗೆ ಜಾಕ್‌ಪಾಟ್, ನಿಗದಿತ ಮೊತ್ತಕ್ಕಿಂತ ಹೆಚ್ಚು ಸ್ಯಾಲರಿ, ಗಳಿಸಿದ ಒಟ್ಟು ಹಣವೆಷ್ಟು?
Related Stories
Recommended image1
ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಭಾವುಕರಾದ ರಜತ್ ಪಾಟೀದಾರ್! ಆ ನೋವು ಬಿಚ್ಚಿಟ್ಟ ಆರ್‌ಸಿಬಿ ನಾಯಕ
Recommended image2
ಮದುವೆ ಮುಂದೂಡಿ ಆರ್‌ಸಿಬಿ ಸೇರಿಕೊಂಡ ರಜತ್ ಪಾಟಿದಾರ್ ಈಗ 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved