MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರ; ನೆರವಿಗೆ ಧಾವಿಸಿದ ಅಜಿಂಕ್ಯ ರಹಾನೆ!

ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರ; ನೆರವಿಗೆ ಧಾವಿಸಿದ ಅಜಿಂಕ್ಯ ರಹಾನೆ!

ಕೊರೋನಾ ವೈರಸ್ ದೇಶದಲ್ಲಿ ತೀವ್ರ ವೇಗದಲ್ಲಿ ಹರಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಇಂದು(ಮಾ.29) ಮೂವರು ಬಲಿಯಾಗೋ ಮೂಲಕ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 7ಕ್ಕೇರಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಮಹಾರಾಷ್ಟ್ರ ಸರ್ಕಾರ ವೈರಸ್ ಹರಡುವುದನ್ನು ತಡೆಯಲು ಹಾಗೂ ಸೋಂಕಿತರ ಚಿಕಿತ್ಸೆಗೆ ಶ್ರಮವಹಿಸುತ್ತಿದೆ. ಸರ್ಕಾರದ ಹೋರಾಟಕ್ಕೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ದಿಗ್ಗಜರು ಕೈಜೋಡಿಸಿದ್ದಾರೆ. ಇದೀಗ ಸರ್ಕಾರದ ನೆರವಿಗೆ ಅಜಿಂಕ್ಯ ರಹಾನೆ ಧಾವಿಸಿದ್ದಾರೆ.

1 Min read
Suvarna News | Asianet News
Published : Mar 29 2020, 06:39 PM IST
Share this Photo Gallery
  • FB
  • TW
  • Linkdin
  • Whatsapp
19
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಗಂಭೀರ ಪರಿಸ್ಥಿತಿ ನಿರ್ಮಾಣ ಮಾಡಿದೆ

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಗಂಭೀರ ಪರಿಸ್ಥಿತಿ ನಿರ್ಮಾಣ ಮಾಡಿದೆ

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಗಂಭೀರ ಪರಿಸ್ಥಿತಿ ನಿರ್ಮಾಣ ಮಾಡಿದೆ
29
ಮುಂಬೈ ಮಹಾನಗರದಲ್ಲಿ ತೀವ್ರ ವೇಗದಲ್ಲಿ ವೈರಸ್ ಹರಡುತ್ತಿದೆ

ಮುಂಬೈ ಮಹಾನಗರದಲ್ಲಿ ತೀವ್ರ ವೇಗದಲ್ಲಿ ವೈರಸ್ ಹರಡುತ್ತಿದೆ

ಮುಂಬೈ ಮಹಾನಗರದಲ್ಲಿ ತೀವ್ರ ವೇಗದಲ್ಲಿ ವೈರಸ್ ಹರಡುತ್ತಿದೆ
39
ಸಚಿನ್ ತೆಂಡುಡಲ್ಕರ್ ಬೆನ್ನಲ್ಲೇ ಸರ್ಕಾರಕ್ಕೆ ದೇಣಿಗೆ ನೀಡಿದ ಅಜಿಂಕ್ಯ ರಹಾನೆ

ಸಚಿನ್ ತೆಂಡುಡಲ್ಕರ್ ಬೆನ್ನಲ್ಲೇ ಸರ್ಕಾರಕ್ಕೆ ದೇಣಿಗೆ ನೀಡಿದ ಅಜಿಂಕ್ಯ ರಹಾನೆ

ಸಚಿನ್ ತೆಂಡುಡಲ್ಕರ್ ಬೆನ್ನಲ್ಲೇ ಸರ್ಕಾರಕ್ಕೆ ದೇಣಿಗೆ ನೀಡಿದ ಅಜಿಂಕ್ಯ ರಹಾನೆ
49
10 ಲಕ್ಷ ರೂಪಾಯಿ ಹಣ ಮಹಾರಾಷ್ಟ ಪರಿಹಾರ ನಿಧಿಗೆ ನೀಡಿದ ರಹಾನೆ

10 ಲಕ್ಷ ರೂಪಾಯಿ ಹಣ ಮಹಾರಾಷ್ಟ ಪರಿಹಾರ ನಿಧಿಗೆ ನೀಡಿದ ರಹಾನೆ

10 ಲಕ್ಷ ರೂಪಾಯಿ ಹಣ ಮಹಾರಾಷ್ಟ ಪರಿಹಾರ ನಿಧಿಗೆ ನೀಡಿದ ರಹಾನೆ
59
ಸಮುದ್ರದೊಳಗೆ ನನ್ನ ಸಣ್ಣ ಹನಿ ಎಂದು ಟ್ವೀಟ್ ಮಾಡಿದ ರಹಾನೆ

ಸಮುದ್ರದೊಳಗೆ ನನ್ನ ಸಣ್ಣ ಹನಿ ಎಂದು ಟ್ವೀಟ್ ಮಾಡಿದ ರಹಾನೆ

ಸಮುದ್ರದೊಳಗೆ ನನ್ನ ಸಣ್ಣ ಹನಿ ಎಂದು ಟ್ವೀಟ್ ಮಾಡಿದ ರಹಾನೆ
69
ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ, ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ ರಹಾನೆ

ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ, ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ ರಹಾನೆ

ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ, ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ ರಹಾನೆ
79
ಸುರೇಶ್ ರೈನಾ, ಸಚಿನ್ ತೆಂಡುಲ್ಕರ್ ಬಳಿಕ ಪರಿಹಾರ ನಿಧಿಗೆ ಹಣ ನೀಡಿದ 3ನೇ ಕ್ರಿಕೆಟಿಗ

ಸುರೇಶ್ ರೈನಾ, ಸಚಿನ್ ತೆಂಡುಲ್ಕರ್ ಬಳಿಕ ಪರಿಹಾರ ನಿಧಿಗೆ ಹಣ ನೀಡಿದ 3ನೇ ಕ್ರಿಕೆಟಿಗ

ಸುರೇಶ್ ರೈನಾ, ಸಚಿನ್ ತೆಂಡುಲ್ಕರ್ ಬಳಿಕ ಪರಿಹಾರ ನಿಧಿಗೆ ಹಣ ನೀಡಿದ 3ನೇ ಕ್ರಿಕೆಟಿಗ
89
ಸುರೇಶ್ ರೈನಾ ಒಟ್ಟು 52 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ

ಸುರೇಶ್ ರೈನಾ ಒಟ್ಟು 52 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ

ಸುರೇಶ್ ರೈನಾ ಒಟ್ಟು 52 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ
99
ಸಚಿನ್ ತೆಂಡುಲ್ಕರ್ 50 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ

ಸಚಿನ್ ತೆಂಡುಲ್ಕರ್ 50 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ

ಸಚಿನ್ ತೆಂಡುಲ್ಕರ್ 50 ಲಕ್ಷ ರೂಪಾಯಿ ಹಣ ದೇಣಿಗೆ ನೀಡಿದ್ದಾರೆ

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved