MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖಾ ತಂಡಕ್ಕೆ ಕೊನೆಗೂ ಸಿಕ್ಕಿದ್ದೇನು..?

ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖಾ ತಂಡಕ್ಕೆ ಕೊನೆಗೂ ಸಿಕ್ಕಿದ್ದೇನು..?

2011ರ ವಿಶ್ವಕಪ್ ಫೈನಲ್ ಮ್ಯಾಚ್‌ ಫಿಕ್ಸಿಂಗ್ ಮಾಡಲಾಗಿತ್ತುವ ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಮಾತು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು. ಕ್ರಿಕೆಟ್ ಇಲ್ಲದ ಈ ಕೊರೋನಾ ಕಾಲದಲ್ಲಿ ಲಂಕಾ ಮಾಜಿ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ನೀಡಿದ ಹೇಳಿಕೆ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗುವಂತೆ ಮಾಡಿತ್ತು.ಮಾಜಿ ಕ್ರೀಡಾ ಸಚಿವರೇ ಹೀಗೊಂದು ಹೇಳಿಕೆ ನೀಡಿದರೆ ಯಾರು ಸುಮ್ಮನಾಗುತ್ತಾರೆ ಹೇಳಿ. ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿ, ಯಾರನ್ನು ಬೇಕಾದರೂ ತನಿಖೆ ನಡೆಸಿ ಎಂದು ಪೂರ್ಣ ಸ್ವಾತಂತ್ರ್ಯ ನೀಡಿತು. ಬಳಿಕ ಆದ ಬೆಳವಣಿಗೆಗಳೇನು ಎನ್ನುವುದನ್ನು ಸುವರ್ಣ ನ್ಯೂಸ್.ಕಾಂ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಿದೆ ನೋಡಿ. 

1 Min read
Suvarna News | Asianet News
Published : Jul 04 2020, 03:50 PM IST
Share this Photo Gallery
  • FB
  • TW
  • Linkdin
  • Whatsapp
19
<p>2011ರ ಐಸಿಸಿ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಫಿಕ್ಸಿಂಗ್‌ ನಡೆ​ದಿದೆ ಎಂದು ಸಾಬೀ​ತು ಮಾಡಲು ಯಾವುದೇ ಸಾಕ್ಷ್ಯಾ​ಧಾರ ಸಿಗದ ಕಾರಣ, ಪ್ರಕ​ರಣದ ತನಿಖೆಯನ್ನು ಶ್ರೀಲಂಕಾ ಪೊಲೀ​ಸರು ಮುಕ್ತಾ​ಯ​ಗೊ​ಳಿ​ಸಿ​ದ್ದಾರೆ.&nbsp;</p>

<p>2011ರ ಐಸಿಸಿ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಫಿಕ್ಸಿಂಗ್‌ ನಡೆ​ದಿದೆ ಎಂದು ಸಾಬೀ​ತು ಮಾಡಲು ಯಾವುದೇ ಸಾಕ್ಷ್ಯಾ​ಧಾರ ಸಿಗದ ಕಾರಣ, ಪ್ರಕ​ರಣದ ತನಿಖೆಯನ್ನು ಶ್ರೀಲಂಕಾ ಪೊಲೀ​ಸರು ಮುಕ್ತಾ​ಯ​ಗೊ​ಳಿ​ಸಿ​ದ್ದಾರೆ.&nbsp;</p>

2011ರ ಐಸಿಸಿ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಫಿಕ್ಸಿಂಗ್‌ ನಡೆ​ದಿದೆ ಎಂದು ಸಾಬೀ​ತು ಮಾಡಲು ಯಾವುದೇ ಸಾಕ್ಷ್ಯಾ​ಧಾರ ಸಿಗದ ಕಾರಣ, ಪ್ರಕ​ರಣದ ತನಿಖೆಯನ್ನು ಶ್ರೀಲಂಕಾ ಪೊಲೀ​ಸರು ಮುಕ್ತಾ​ಯ​ಗೊ​ಳಿ​ಸಿ​ದ್ದಾರೆ. 

29
<p>ಗುರು​ವಾರ ಮಾಜಿ ನಾಯಕ ಕುಮಾರ ಸಂಗ​ಕ್ಕಾರ ಹಾಗೂ ಮಹೇಲಾ ಜಯ​ವ​ರ್ಧನೆಯನ್ನು 10 ಗಂಟೆಗೂ ಹೆಚ್ಚು ಕಾಲ ವಿಚಾ​ರಣೆ ನಡೆ​ಸಿದ ಬಳಿಕ ತನಿಖೆ ಕೈಬಿ​ಡಲು ಪೊಲೀ​ಸ​ರು ನಿರ್ಧರಿ​ಸಿ​ದ್ದಾರೆ.&nbsp;</p>

<p>ಗುರು​ವಾರ ಮಾಜಿ ನಾಯಕ ಕುಮಾರ ಸಂಗ​ಕ್ಕಾರ ಹಾಗೂ ಮಹೇಲಾ ಜಯ​ವ​ರ್ಧನೆಯನ್ನು 10 ಗಂಟೆಗೂ ಹೆಚ್ಚು ಕಾಲ ವಿಚಾ​ರಣೆ ನಡೆ​ಸಿದ ಬಳಿಕ ತನಿಖೆ ಕೈಬಿ​ಡಲು ಪೊಲೀ​ಸ​ರು ನಿರ್ಧರಿ​ಸಿ​ದ್ದಾರೆ.&nbsp;</p>

ಗುರು​ವಾರ ಮಾಜಿ ನಾಯಕ ಕುಮಾರ ಸಂಗ​ಕ್ಕಾರ ಹಾಗೂ ಮಹೇಲಾ ಜಯ​ವ​ರ್ಧನೆಯನ್ನು 10 ಗಂಟೆಗೂ ಹೆಚ್ಚು ಕಾಲ ವಿಚಾ​ರಣೆ ನಡೆ​ಸಿದ ಬಳಿಕ ತನಿಖೆ ಕೈಬಿ​ಡಲು ಪೊಲೀ​ಸ​ರು ನಿರ್ಧರಿ​ಸಿ​ದ್ದಾರೆ. 

39
<p>ಮಾಜಿ ಕ್ರೀಡಾ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ಫಿಕ್ಸಿಂಗ್‌ ಆರೋಪ ಮಾಡಿದ ಬಳಿಕ ಕ್ರೀಡಾ ಸಚಿ​ವಾ​ಲಯ ತನಿ​ಖೆಗೆ ಆದೇ​ಶಿಸಿತ್ತು.</p>

<p>ಮಾಜಿ ಕ್ರೀಡಾ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ಫಿಕ್ಸಿಂಗ್‌ ಆರೋಪ ಮಾಡಿದ ಬಳಿಕ ಕ್ರೀಡಾ ಸಚಿ​ವಾ​ಲಯ ತನಿ​ಖೆಗೆ ಆದೇ​ಶಿಸಿತ್ತು.</p>

ಮಾಜಿ ಕ್ರೀಡಾ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ಫಿಕ್ಸಿಂಗ್‌ ಆರೋಪ ಮಾಡಿದ ಬಳಿಕ ಕ್ರೀಡಾ ಸಚಿ​ವಾ​ಲಯ ತನಿ​ಖೆಗೆ ಆದೇ​ಶಿಸಿತ್ತು.

49
<p>ಇದರ ಬೆನ್ನಲ್ಲೇ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಮೊದಲಿಗೆ ಶ್ರೀಲಂಕಾ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ್ದ ಮುಖ್ಯ ಆಯ್ಕೆಗಾರ, ಮಾಜಿ ಕ್ರಿಕೆಟಿಗ ಅರವಿಂದ ಡಿಸಿಲ್ವಾ ಅವರನ್ನು 6 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.</p>

<p>ಇದರ ಬೆನ್ನಲ್ಲೇ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಮೊದಲಿಗೆ ಶ್ರೀಲಂಕಾ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ್ದ ಮುಖ್ಯ ಆಯ್ಕೆಗಾರ, ಮಾಜಿ ಕ್ರಿಕೆಟಿಗ ಅರವಿಂದ ಡಿಸಿಲ್ವಾ ಅವರನ್ನು 6 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.</p>

ಇದರ ಬೆನ್ನಲ್ಲೇ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಮೊದಲಿಗೆ ಶ್ರೀಲಂಕಾ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದ್ದ ಮುಖ್ಯ ಆಯ್ಕೆಗಾರ, ಮಾಜಿ ಕ್ರಿಕೆಟಿಗ ಅರವಿಂದ ಡಿಸಿಲ್ವಾ ಅವರನ್ನು 6 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

59
<p>ಇದಾದ ಬಳಿಕ ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಉಪುಲ್ ತರಂಗಾ ಅವರನ್ನು 2 ಗಂಟೆಗಳ ಕಾಲ ಡ್ರಿಲ್ ಮಾಡಲಾಗಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತರಂಗಾ ಸುಮಾರು ಅರ್ಧತಾಸು ಕ್ರೀಸ್‌ನಲ್ಲಿದ್ದು 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.</p>

<p>ಇದಾದ ಬಳಿಕ ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಉಪುಲ್ ತರಂಗಾ ಅವರನ್ನು 2 ಗಂಟೆಗಳ ಕಾಲ ಡ್ರಿಲ್ ಮಾಡಲಾಗಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತರಂಗಾ ಸುಮಾರು ಅರ್ಧತಾಸು ಕ್ರೀಸ್‌ನಲ್ಲಿದ್ದು 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.</p>

ಇದಾದ ಬಳಿಕ ಲಂಕಾ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಉಪುಲ್ ತರಂಗಾ ಅವರನ್ನು 2 ಗಂಟೆಗಳ ಕಾಲ ಡ್ರಿಲ್ ಮಾಡಲಾಗಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತರಂಗಾ ಸುಮಾರು ಅರ್ಧತಾಸು ಕ್ರೀಸ್‌ನಲ್ಲಿದ್ದು 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

69
<p>ಈ ಕುರಿತಂತೆ ಲಂಕಾ ಮಾಜಿ ಕ್ರೀಡಾಸಚಿವ ಮಹಿಂದಾನಂದ ಅಲುತ್ಗಾಮಗೆ ತಮ್ಮ ದೇಶದ ತಂಡದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು.&nbsp;</p>

<p>ಈ ಕುರಿತಂತೆ ಲಂಕಾ ಮಾಜಿ ಕ್ರೀಡಾಸಚಿವ ಮಹಿಂದಾನಂದ ಅಲುತ್ಗಾಮಗೆ ತಮ್ಮ ದೇಶದ ತಂಡದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು.&nbsp;</p>

ಈ ಕುರಿತಂತೆ ಲಂಕಾ ಮಾಜಿ ಕ್ರೀಡಾಸಚಿವ ಮಹಿಂದಾನಂದ ಅಲುತ್ಗಾಮಗೆ ತಮ್ಮ ದೇಶದ ತಂಡದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರು. 

79
<p>ಆರಂಭದಲ್ಲೇ ಸೆಹ್ವಾಗ್ ಹಾಗೂ ಸಚಿನ್ ವಿಕೆಟ್ ಕಬಳಿಸಿದ್ದ ಲಂಕಾ ಆತಿಥೇಯ ಟೀಂ ಇಂಡಿಯಾ ವಿರುದ್ಧ ಆರಂಭಿಕ ಮೇಲುಗೈ ಸಾಧಿಸಿತ್ತು.</p>

<p>ಆರಂಭದಲ್ಲೇ ಸೆಹ್ವಾಗ್ ಹಾಗೂ ಸಚಿನ್ ವಿಕೆಟ್ ಕಬಳಿಸಿದ್ದ ಲಂಕಾ ಆತಿಥೇಯ ಟೀಂ ಇಂಡಿಯಾ ವಿರುದ್ಧ ಆರಂಭಿಕ ಮೇಲುಗೈ ಸಾಧಿಸಿತ್ತು.</p>

ಆರಂಭದಲ್ಲೇ ಸೆಹ್ವಾಗ್ ಹಾಗೂ ಸಚಿನ್ ವಿಕೆಟ್ ಕಬಳಿಸಿದ್ದ ಲಂಕಾ ಆತಿಥೇಯ ಟೀಂ ಇಂಡಿಯಾ ವಿರುದ್ಧ ಆರಂಭಿಕ ಮೇಲುಗೈ ಸಾಧಿಸಿತ್ತು.

89
<p>&nbsp;ಆದರೆ ಧೋನಿ ಹಾಗೂ ಗಂಭೀರ್ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.</p>

<p>&nbsp;ಆದರೆ ಧೋನಿ ಹಾಗೂ ಗಂಭೀರ್ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.</p>

 ಆದರೆ ಧೋನಿ ಹಾಗೂ ಗಂಭೀರ್ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

99
<p>ಇದರೊಂದಿಗೆ ಟೀಂ ಇಂಡಿಯಾ ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿ ಬೀಗಿತು</p>

<p>ಇದರೊಂದಿಗೆ ಟೀಂ ಇಂಡಿಯಾ ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿ ಬೀಗಿತು</p>

ಇದರೊಂದಿಗೆ ಟೀಂ ಇಂಡಿಯಾ ಬರೋಬ್ಬರಿ 28 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿ ಬೀಗಿತು

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved