ಮನರಂಜನೆ, ಸಮಾಜಕ್ಕೆ ಸ್ಪಂದನೆ: ಮಾಧವನ್ ಎಂಬ ನಟನ ವಿಶೇಷ ಸಾಧನೆ
ವಿಭಿನ್ನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಮ್ಯಾಡಿ ಅಲಿಯಾಸ್ ಮಾಧವನ್ ಮುದ್ದು ಮುಖಕ್ಕೆ ಬೀಳದವರು ಯಾರು ಹೇಳಿ? ನಗು ಮುಖದ ಈ ಸಿನಿಮಾ ಹೀರೋ, ನಿಜ ಜೀವನದಲ್ಲಿಯೂ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇವರ ಟೆಡ್ ಟಾಕ್ ಸಹ ಅಮೋಘ. ಇಂತ ಮಾದವನ್ ಬಗ್ಗೆ ಮತ್ತೊಂದಿಷ್ಟು ತಿಳಿಯದ ವಿಷಯಗಳು ಇಲ್ಲಿವೆ...

<p>ತಮಿಳು ಬ್ರಾಹ್ಮಣ ಕುಟುಂಬದಲ್ಲಿ 1970 , ಜೂನ್ 1 ರಂದು ಮಾಧವನ್ ಜನಿಸಿದರು </p>
ತಮಿಳು ಬ್ರಾಹ್ಮಣ ಕುಟುಂಬದಲ್ಲಿ 1970 , ಜೂನ್ 1 ರಂದು ಮಾಧವನ್ ಜನಿಸಿದರು
<p>ಮಾಧವನ್ ಅವರು ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಪದವೀಧರ.</p>
ಮಾಧವನ್ ಅವರು ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಪದವೀಧರ.
<p>ಬ್ರಿಟಿಷ್ ಸೇನೆ, ರಾಯಲ್ ನೌಕಾ ಸಂಸ್ಥೆ ಮತ್ತು ವಾಯುಸೇನಾ ಸಂಸ್ಥೆಯಲ್ಲಿ ತರಬೇತುದಾರನಾಗಿ ಸೇವೆ ಸಲ್ಲಿಸಿದ್ದಾರೆ .</p>
ಬ್ರಿಟಿಷ್ ಸೇನೆ, ರಾಯಲ್ ನೌಕಾ ಸಂಸ್ಥೆ ಮತ್ತು ವಾಯುಸೇನಾ ಸಂಸ್ಥೆಯಲ್ಲಿ ತರಬೇತುದಾರನಾಗಿ ಸೇವೆ ಸಲ್ಲಿಸಿದ್ದಾರೆ .
<p>ಸಂತೋಷ್ ಶಿವನ್ ನಿರ್ದೇಶನದ ಸ್ಯಾಂಡಲ್ವುಡ್ ಟಾಕ್ ಎಂಬ ಜಾಹೀರಾತಿನಲ್ಲಿ ಮೊದಲಬಾರಿಗೆ ಬಣ್ಣ ಹಚ್ಚಿದರು. </p>
ಸಂತೋಷ್ ಶಿವನ್ ನಿರ್ದೇಶನದ ಸ್ಯಾಂಡಲ್ವುಡ್ ಟಾಕ್ ಎಂಬ ಜಾಹೀರಾತಿನಲ್ಲಿ ಮೊದಲಬಾರಿಗೆ ಬಣ್ಣ ಹಚ್ಚಿದರು.
<p>ಆರಂಭದ ದಿನಗಳಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಮ್ ಅವರ ನಿರ್ದೇಶನದ ಇರುವರ್ ಸಿನಿಮಾದಿಂದ ತಿರಸ್ಕೃತಗೊಂಡಿದ್ದರು . </p>
ಆರಂಭದ ದಿನಗಳಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಮ್ ಅವರ ನಿರ್ದೇಶನದ ಇರುವರ್ ಸಿನಿಮಾದಿಂದ ತಿರಸ್ಕೃತಗೊಂಡಿದ್ದರು .
<p>1997 ರಲ್ಲಿ ಫ್ರೆಡ್ ಒಲೆನ್ ರೇಯ್ ಎಂಬ ಹಾಲಿವುಡ್ ಚಿತ್ರದಲ್ಲಿ ಭಾರತೀಯ ಪೊಲೀಸ್ ಆಫೀಸರ್ ಆಗಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು . </p>
1997 ರಲ್ಲಿ ಫ್ರೆಡ್ ಒಲೆನ್ ರೇಯ್ ಎಂಬ ಹಾಲಿವುಡ್ ಚಿತ್ರದಲ್ಲಿ ಭಾರತೀಯ ಪೊಲೀಸ್ ಆಫೀಸರ್ ಆಗಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು .
<p>ಕನ್ನಡದ ಶಾಂತಿ ಶಾಂತಿ ಶಾಂತಿ ಚಿತ್ರದಲ್ಲಿ ಅಬ್ಬಾಸ್ ಅವರ ಜೊತೆ ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಆದರೆ ಈ ಸಿನಿಮಾ ಜನಮನ್ನಣೆ ಗಳಿಸುವಲ್ಲಿ ವಿಫಲವಾಯಿತು . </p>
ಕನ್ನಡದ ಶಾಂತಿ ಶಾಂತಿ ಶಾಂತಿ ಚಿತ್ರದಲ್ಲಿ ಅಬ್ಬಾಸ್ ಅವರ ಜೊತೆ ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಆದರೆ ಈ ಸಿನಿಮಾ ಜನಮನ್ನಣೆ ಗಳಿಸುವಲ್ಲಿ ವಿಫಲವಾಯಿತು .
<p>1999 ರಲ್ಲಿ ಮಣಿರತ್ನಮ್ ಅವರು ತಮ್ಮ ಅಲೆಯುಪಾಯುತೆ ಸಿನಿಮಾಕ್ಕೆ ಮಾಧವನ್ ಅವರನ್ನು ನಾಯಕನನ್ನಾಗಿ ಅವಕಾಶ ಕೊಟ್ಟರು. ಈ ಸಿನಿಮಾ ಮಾಧವನ್ ಅವರಿಗೆ ಉತ್ತಮ ಪ್ರಶಂಸೆ ಮತ್ತು ಯಶಸ್ಸು ತಂದುಕೊಟ್ಟಿತು . </p>
1999 ರಲ್ಲಿ ಮಣಿರತ್ನಮ್ ಅವರು ತಮ್ಮ ಅಲೆಯುಪಾಯುತೆ ಸಿನಿಮಾಕ್ಕೆ ಮಾಧವನ್ ಅವರನ್ನು ನಾಯಕನನ್ನಾಗಿ ಅವಕಾಶ ಕೊಟ್ಟರು. ಈ ಸಿನಿಮಾ ಮಾಧವನ್ ಅವರಿಗೆ ಉತ್ತಮ ಪ್ರಶಂಸೆ ಮತ್ತು ಯಶಸ್ಸು ತಂದುಕೊಟ್ಟಿತು .
<p>ನಟ ಆರ್ ಮಾಧವನ್ ಪುತ್ರ ವೇದಾಂತ್ ಈಗ ಅಂತಾರಾಷ್ಟ್ರೀಯ ಈಜು ಚಾಂಪಿಯನ್!</p>
ನಟ ಆರ್ ಮಾಧವನ್ ಪುತ್ರ ವೇದಾಂತ್ ಈಗ ಅಂತಾರಾಷ್ಟ್ರೀಯ ಈಜು ಚಾಂಪಿಯನ್!
<p>ಕಮಲ್ ಹಾಸನ್ ಸೇರಿದಂತೆ ಅನೇಕ ಸ್ಟಾರ್ ನಂತರ ಜೊತೆ ಮಾಧವನ್ ಅಭಿನಯಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಮಾಧವನ್ ವಿಭಿನ್ನ , ವಿಶೇಷ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ . </p>
ಕಮಲ್ ಹಾಸನ್ ಸೇರಿದಂತೆ ಅನೇಕ ಸ್ಟಾರ್ ನಂತರ ಜೊತೆ ಮಾಧವನ್ ಅಭಿನಯಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಮಾಧವನ್ ವಿಭಿನ್ನ , ವಿಶೇಷ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ .
<p>ಈವರೆಗೂ ನಾಲ್ಕು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪೇಟ ಎಂಬ ಸಂಸ್ಥೆಯ ಮೂಲಕ ಸಸ್ಯಾಹಾರದ ಬಗ್ಗೆ ಜಾಗೃತಿ ಮೂಡಿಸುತ್ತಾ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ . </p>
ಈವರೆಗೂ ನಾಲ್ಕು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪೇಟ ಎಂಬ ಸಂಸ್ಥೆಯ ಮೂಲಕ ಸಸ್ಯಾಹಾರದ ಬಗ್ಗೆ ಜಾಗೃತಿ ಮೂಡಿಸುತ್ತಾ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.