MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಆ ರೀತಿಯ ವ್ಯಕ್ತಿಯಾಗಿದ್ದರೆ ಚಿರು ನನ್ನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ: ಭಾವುಕರಾದ ಆ ನಟ ಯಾರು!

ಆ ರೀತಿಯ ವ್ಯಕ್ತಿಯಾಗಿದ್ದರೆ ಚಿರು ನನ್ನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ: ಭಾವುಕರಾದ ಆ ನಟ ಯಾರು!

ಚಿರಂಜೀವಿಗೆ ತಮ್ಮನಂತೆ ಇರುವ ಒಬ್ಬ ನಟ ತಮ್ಮ ಭಾವನಾತ್ಮಕ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಾನು ಆ ರೀತಿಯ ಕೆಲಸ ಮಾಡಿದ್ದರೆ, ಅವರು ನನ್ನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ ಅಂತ ಹೇಳಿದ್ದಾರೆ.

1 Min read
Govindaraj S
Published : Jul 19 2025, 11:57 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : Instagram/Chiranjeevi
ಚಿರಂಜೀವಿ ಆರಂಭದಿಂದಲೂ ಶಿಸ್ತಿನ ಸಿಪಾಯಿ. ಸಿನಿಮಾಗಳ ಮೇಲೆ ಗಮನವಿಟ್ಟು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರು. ಚಿರಂಜೀವಿಯನ್ನು ಆದರ್ಶವಾಗಿಟ್ಟುಕೊಂಡು ರಂಗದಲ್ಲಿ ಬೆಳೆದವರು ಅನೇಕರು. ಚಿರು ಕೂಡ ಕೆಲವು ನಟರನ್ನು ತಮ್ಮಂದಿರಂತೆ ಕಾಣುತ್ತಾರೆ. ಚಿರು ಜೊತೆ ಬಾಂಧವ್ಯ ಹೊಂದಿರುವ ನಟ ಶ್ರೀಕಾಂತ್. ದಶಕಗಳಿಂದ ಟಾಲಿವುಡ್ ನಲ್ಲಿ ಶ್ರೀಕಾಂತ್ ನಟರಾಗಿ ಬೆಳೆದಿದ್ದಾರೆ. ಒಂದು ಕಾಲದಲ್ಲಿ ಕುಟುಂಬ ಪ್ರೇಕ್ಷಕರಿಗೆ ಶ್ರೀಕಾಂತ್ ಅಚ್ಚುಮೆಚ್ಚಿನ ನಟ. ಈಗ ಪೋಷಕ ನಟರಾಗಿ ಮಿಂಚುತ್ತಿದ್ದಾರೆ.
25
Image Credit : Instagram/Chiranjeevi

ಚಿರಂಜೀವಿ ಅವರ ಅಭಿಮಾನಿಯಾಗಿದ್ದ ಶ್ರೀಕಾಂತ್, ಚಿರುಗಾಗಿ ಶಂಕರ್ ದಾದಾ ಎಂಬಿಬಿಎಸ್ ಚಿತ್ರದಲ್ಲಿ ಮುಖ್ಯವಾದ ಪಾತ್ರದಲ್ಲಿ ನಟಿಸಿದರು. ಶ್ರೀಕಾಂತ್ ತಮ್ಮ ಹಾಸ್ಯದಿಂದ ಚಿತ್ರಕ್ಕೆ ಮೆರುಗು ನೀಡಿದರು. ಶಂಕರ್ ದಾದಾ ಜಿಂದಾಬಾದ್ ನಲ್ಲೂ ಅದೇ ಪಾತ್ರದಲ್ಲಿ ಮಿಂಚಿದರು.

Related Articles

Related image1
ನಾಗಾರ್ಜುನಗೆ ಮಿಸ್‌ ಆದ ಸಿನಿಮಾದಿಂದ ಚಿರಂಜೀವಿ ಬ್ಲಾಕ್‌ಬಸ್ಟರ್‌ ಹೊಡೆದ್ರು: ಯಾವುದು ಆ ಚಿತ್ರ!
Related image2
ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ: ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ
35
Image Credit : Asianet News
ಬೆಂಗಳೂರಿನ ರೇವ್ ಪಾರ್ಟಿ ಘಟನೆ ಸಂಚಲನ ಮೂಡಿಸಿತ್ತು. ಶ್ರೀಕಾಂತ್ ಕೂಡ ಭಾಗಿಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಶ್ರೀಕಾಂತ್ ರಂತೆ ಕಾಣುವ ವ್ಯಕ್ತಿಯ ಫೋಟೋಗಳು ವೈರಲ್ ಆಗಿದ್ದವು.
45
Image Credit : Instagram/Srikanth
ಆದರೆ ಅದು ಸುಳ್ಳು ಎಂದು ತಿಳಿದುಬಂದಿತು. ಶ್ರೀಕಾಂತ್ ಪಾರ್ಟಿಯಲ್ಲಿ ಭಾಗಿಯಾಗಿರಲಿಲ್ಲ. ಆ ದಿನ ನಾನು ಮನೆಯಲ್ಲೇ ಇದ್ದೆ ಎಂದು ಶ್ರೀಕಾಂತ್ ಸ್ಪಷ್ಟನೆ ನೀಡಿದರು.
55
Image Credit : Instagram/Srikanth

ವದಂತಿಗಳ ಬಗ್ಗೆ ಮಾತನಾಡಿದ ಶ್ರೀಕಾಂತ್, ಚಿರಂಜೀವಿ ಅವರ ಮನೆಗೆ ಹೋಗಿದ್ದಾಗಿ ತಿಳಿಸಿದರು. ನನ್ನ ಬಗ್ಗೆ ಚಿರುಗೆ ಗೊತ್ತು. ನಾನು ಆ ರೀತಿಯ ಕೆಲಸ ಮಾಡಲ್ಲ. ನೀನು ಸ್ಪಷ್ಟನೆ ನೀಡಿ ಒಳ್ಳೆಯ ಕೆಲಸ ಮಾಡಿದೆ ಎಂದರು. ನಾನು ಆ ರೀತಿಯ ವ್ಯಕ್ತಿಯಾಗಿದ್ದರೆ ಚಿರು ನನ್ನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ, ನಮ್ಮ ಸಂಬಂಧವೇ ಮುರಿದುಬೀಳುತ್ತಿತ್ತು ಎಂದು ಶ್ರೀಕಾಂತ್ ಹೇಳಿದರು.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಚಿರಂಜೀವಿ
ಟಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved