ರಶ್ಮಿಕಾ ಹಾಕಿದ ಚಾಲೆಂಜ್ಗೆ ತೆಲುಗು ರಾಶಿ ದಿಟ್ಟ ಉತ್ತರ!
ಹೈದರಾಬಾದ್(ಜು. 22) ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು ನಟಿಯೊಬ್ಬರಿಗೆ ಸವಾಲು ಹಾಕಿದ್ದಾರೆ. ಆ ಸವಾಲನ್ನು ತೆಲುಗು ನಟಿ ಸ್ವೀಕಾರ ಮಾಡಿದ್ದಾರೆ. ಇದು ಒಂದು ಒಳ್ಳೆ ಉದ್ದೇಶದ ಸವಾಲು.

<p>ನಟಿ ರಶ್ಮಿಕಾ ಮಂದಣ್ಣ ಈಚೆಗೆ ಒಂದು ಸವಾಲನ್ನು ತೆಲುಗು ನಟಿ ರಾಶಿ ಖನ್ನಾಗೆ ನೀಡಿದ್ದರು. </p>
ನಟಿ ರಶ್ಮಿಕಾ ಮಂದಣ್ಣ ಈಚೆಗೆ ಒಂದು ಸವಾಲನ್ನು ತೆಲುಗು ನಟಿ ರಾಶಿ ಖನ್ನಾಗೆ ನೀಡಿದ್ದರು.
<p>ಚಾಲೆಂಜನ್ನು ಸ್ವೀಕರಿಸಿರುವ ರಾಶಿ, ಅದನ್ನು ಪೂರ್ಣಗೊಳಿಸಿ ಮತ್ತೊಂದಿಷ್ಟು ಸಟಿಮಣಿಯರನ್ನು ನಾಮಿನೇಟ್ ಮಾಡಿದ್ದಾರೆ.</p>
ಚಾಲೆಂಜನ್ನು ಸ್ವೀಕರಿಸಿರುವ ರಾಶಿ, ಅದನ್ನು ಪೂರ್ಣಗೊಳಿಸಿ ಮತ್ತೊಂದಿಷ್ಟು ಸಟಿಮಣಿಯರನ್ನು ನಾಮಿನೇಟ್ ಮಾಡಿದ್ದಾರೆ.
<p>ಕೊರೋನಾ ನಡುವೆಯೂ ಸೋಶಿಯಲ್ ಮೀಡಿಯಾದಲ್ಲಿ ಈಚೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಟ್ರೆಂಡ್ ಆಗುತ್ತಿದೆ. </p>
ಕೊರೋನಾ ನಡುವೆಯೂ ಸೋಶಿಯಲ್ ಮೀಡಿಯಾದಲ್ಲಿ ಈಚೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಟ್ರೆಂಡ್ ಆಗುತ್ತಿದೆ.
<p>ಚಾಲೆಂಜ್ ಪ್ರಕಾರ, ಮೂರು ಗಿಡಗಳನ್ನು ನೆಡಬೇಕು. ನಂತರ ಅದರ ಫೋಟೋಗಳನ್ನು ಅಪ್ಲೋಡ್ ಮಾಡಿ, ಮೂರು ಜನಕ್ಕೆ ಈ ಸವಾಲನ್ನು ದಾಟಿಸಬೇಕು. </p>
ಚಾಲೆಂಜ್ ಪ್ರಕಾರ, ಮೂರು ಗಿಡಗಳನ್ನು ನೆಡಬೇಕು. ನಂತರ ಅದರ ಫೋಟೋಗಳನ್ನು ಅಪ್ಲೋಡ್ ಮಾಡಿ, ಮೂರು ಜನಕ್ಕೆ ಈ ಸವಾಲನ್ನು ದಾಟಿಸಬೇಕು.
<p>ನಟಿ ಸಮಂತಾ ಅಕ್ಕಿನೇನಿ, ಮಾವ ನಾಗಾರ್ಜುನ ಜೊತೆ ಸೇರಿಕೊಂಡು ಮೂರು ಗಿಡಗಳನ್ನು ನೆಟ್ಟು, ರಶ್ಮಿಕಾಗೆ ಈ ಸವಾಲನ್ನು ದಾಟಿಸಿದ್ದರು. </p>
ನಟಿ ಸಮಂತಾ ಅಕ್ಕಿನೇನಿ, ಮಾವ ನಾಗಾರ್ಜುನ ಜೊತೆ ಸೇರಿಕೊಂಡು ಮೂರು ಗಿಡಗಳನ್ನು ನೆಟ್ಟು, ರಶ್ಮಿಕಾಗೆ ಈ ಸವಾಲನ್ನು ದಾಟಿಸಿದ್ದರು.
<p>ಗಿಟ ನೆಟ್ಟ ರಶ್ಮಿಕಾ, ನಟಿ ರಾಶಿ ಖನ್ನಾಗೆ ಸವಾಲು ಎಸೆದಿದ್ದರು.</p>
ಗಿಟ ನೆಟ್ಟ ರಶ್ಮಿಕಾ, ನಟಿ ರಾಶಿ ಖನ್ನಾಗೆ ಸವಾಲು ಎಸೆದಿದ್ದರು.
<p>ನನ್ನನ್ನು ಈ ಸವಾಲಿಗೆ ನಾಮಿನೇಟ್ ಮಾಡಿದ್ದಕ್ಕಾಗಿ ಕ್ಯೂಟಿ ರಶ್ಮಿಕಾ ಮಂದಣ್ಣಗೆ ಧನ್ಯವಾದ, . ನಾನೀಗ ಈ ಸವಾಲನ್ನು ನಟಿ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ ಅವರಿಗೆ ಹಾಕುತ್ತಿದ್ದೇನೆ ಎಂದು ರಾಶಿ ಹೇಳಿದ್ದಾರೆ.</p>
ನನ್ನನ್ನು ಈ ಸವಾಲಿಗೆ ನಾಮಿನೇಟ್ ಮಾಡಿದ್ದಕ್ಕಾಗಿ ಕ್ಯೂಟಿ ರಶ್ಮಿಕಾ ಮಂದಣ್ಣಗೆ ಧನ್ಯವಾದ, . ನಾನೀಗ ಈ ಸವಾಲನ್ನು ನಟಿ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ ಅವರಿಗೆ ಹಾಕುತ್ತಿದ್ದೇನೆ ಎಂದು ರಾಶಿ ಹೇಳಿದ್ದಾರೆ.
<p>ಎಲ್ಲರೂ ಗಿಡ ನೆಟ್ಟು ನಿಮ್ಮ ನೆರೆಹೊರೆಯವರು, ಸ್ನೇಹಿತರನ್ನು ಪಾಲ್ಗೊಳ್ಳುವಂತೆ ಮಾಡಿ ಎಂದು ನಟಿ ಕೇಳಿದ್ದಾರೆ.</p>
ಎಲ್ಲರೂ ಗಿಡ ನೆಟ್ಟು ನಿಮ್ಮ ನೆರೆಹೊರೆಯವರು, ಸ್ನೇಹಿತರನ್ನು ಪಾಲ್ಗೊಳ್ಳುವಂತೆ ಮಾಡಿ ಎಂದು ನಟಿ ಕೇಳಿದ್ದಾರೆ.
<p>ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಂಥ ಸವಾಲುಗಳು ಟ್ರೆಂಡ್ ಆಗುತ್ತಿರುತ್ತರವೆ, ಹಿಂದೆ ಐಸ್ ಬಕೆಟ್ ಚ್ಯಾಲೆಂಜ್, ಫಿಟ್ ಇಂಡಿಯಾ ಚಾಲೆಂಜ್, ಬೌಲ್ ರೈಸ್ ಚಾಲೆಂಜ್ ..ಹೀಗೆ ನೂರಾರು ಬಂದಿದ್ದವು. </p>
ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಂಥ ಸವಾಲುಗಳು ಟ್ರೆಂಡ್ ಆಗುತ್ತಿರುತ್ತರವೆ, ಹಿಂದೆ ಐಸ್ ಬಕೆಟ್ ಚ್ಯಾಲೆಂಜ್, ಫಿಟ್ ಇಂಡಿಯಾ ಚಾಲೆಂಜ್, ಬೌಲ್ ರೈಸ್ ಚಾಲೆಂಜ್ ..ಹೀಗೆ ನೂರಾರು ಬಂದಿದ್ದವು.
<p> ಗ್ರೀನ್ ಇಂಡಿಯಾ ಚಾಲೆಂಜ್ ಮೊದಲು ಆರಂಭಿಸಿದವರು ರಾಜ್ಯಸಭಾ ಸದಸ್ಯ ಜೋಗಿನಪಲ್ಲಿ ಸಂತೋಷ್ ಕುಮಾರ್. </p>
ಗ್ರೀನ್ ಇಂಡಿಯಾ ಚಾಲೆಂಜ್ ಮೊದಲು ಆರಂಭಿಸಿದವರು ರಾಜ್ಯಸಭಾ ಸದಸ್ಯ ಜೋಗಿನಪಲ್ಲಿ ಸಂತೋಷ್ ಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.