ಪ್ರೇಮ್ ಕಹಾನಿ - ಕ್ರಿಕೆಟಿಗನಿಗೆ ಕೈ ಕೊಟ್ರಾ ಮಾಧುರಿ ದೀಕ್ಷಿತ್?
ಈ ಕ್ವಾರೆಂಟೈನ್ ಸಮಯದಲ್ಲಿ ಸೆಲೆಬ್ರೆಟಿಗಳ ಹಲವು ವಿಷಯಗಳು ವೈರಲ್ ಆಗುತ್ತಿವೆ. ಅವರ ಹಳೆಯ ಲವ್ ಸ್ಟೋರಿಗಳು ಸಹ ಅವುಗಳಲ್ಲಿ ಸೇರಿವೆ. ನಿಮಗೆ ತಿಳಿದಿರುವಂತೆ ಫಿಲ್ಮಂ ಸ್ಟಾರ್ಗಳಿಗೂ ಕ್ರಿಕೆಟಿಗೂ ಹಳೆಯ ನಂಟು. ಹಳೆಯ ಹೊಸ ಹಲವು ಪ್ರೇಮ್ ಕಹಾನಿಗಳಿವೆ ಈ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದವರ ನಡುವೆ. ಬಾಲಿವುಡ್ ದಿವಾ ಮಾಧುರಿ ದಿಕ್ಷಿತ್ ಮತ್ತು ಕ್ರಿಕೆಟಿಗ ಅಜಯ್ ಜಡೇಜಾರ ನಡುವಿನ ಪ್ರೀತಿ ಹಳೆದಾದರೂ ಈಗ ಮತ್ತೆ ಸೋಶಿಯಲ್ ಮಿಡೀಯಾದಲ್ಲಿ ಸದ್ದು ಮಾಡುತ್ತಿದೆ.

<p>ಬಾಲಿವುಡ್ನ ದಿವಾ ಮಾಧುರಿ ದಿಕ್ಷೀತ್ರ ಅಫೇರ್ಗಳಿಗೇನು ಕಡಿಮೆ ಇಲ್ಲ. ಅವರ ಹೆಸರನ್ನು ಸಹನಟ ಅನಿಲ್ ಕಪೂರ್, ಜಾಕಿ ಶ್ರಾಫ್ಗಳ ಜೊತೆ ಅಲ್ಲದೆ ಹಲವು ನಟರೊಂದಿಗೆ ಆಗಾಗ ಕೇಳಿ ಬರುತ್ತಿತ್ತು. ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ. </p>
ಬಾಲಿವುಡ್ನ ದಿವಾ ಮಾಧುರಿ ದಿಕ್ಷೀತ್ರ ಅಫೇರ್ಗಳಿಗೇನು ಕಡಿಮೆ ಇಲ್ಲ. ಅವರ ಹೆಸರನ್ನು ಸಹನಟ ಅನಿಲ್ ಕಪೂರ್, ಜಾಕಿ ಶ್ರಾಫ್ಗಳ ಜೊತೆ ಅಲ್ಲದೆ ಹಲವು ನಟರೊಂದಿಗೆ ಆಗಾಗ ಕೇಳಿ ಬರುತ್ತಿತ್ತು. ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ.
<p>ಸುದ್ದಿಯ ಪ್ರಕಾರ, ಮಾಧುರಿಗೆ ಕ್ರಿಕೆಟಿಗ ಅಜಯ್ ಜಡೇಜಾ ಮೇಲೆ ಪ್ರೀತಿ ಇತ್ತು ಆದರೆ ಜಡೇಜಾ ಮಾಡಿದ ತಪ್ಪಿನಿಂದ ಅವರ ಹೃದಯ ಮುರಿಯಿತು.</p>
ಸುದ್ದಿಯ ಪ್ರಕಾರ, ಮಾಧುರಿಗೆ ಕ್ರಿಕೆಟಿಗ ಅಜಯ್ ಜಡೇಜಾ ಮೇಲೆ ಪ್ರೀತಿ ಇತ್ತು ಆದರೆ ಜಡೇಜಾ ಮಾಡಿದ ತಪ್ಪಿನಿಂದ ಅವರ ಹೃದಯ ಮುರಿಯಿತು.
<p>ಅನೇಕ ಸೂಪರ್ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಮಾಧುರಿ, ಪತ್ರಿಕೆಯ ಫೋಟೋಶೂಟ್ ವೇಳೆ ಇಬ್ಬರೂ ಭೇಟಿಯಾಗಿದ್ದರು. ಆಗ ಕ್ರಿಕೆಟಿಗ ಅಜಯ್ ಜಡೇಜಾ ಅವರತ್ತ ಆಕರ್ಷಿತರಾದರು.</p>
ಅನೇಕ ಸೂಪರ್ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಮಾಧುರಿ, ಪತ್ರಿಕೆಯ ಫೋಟೋಶೂಟ್ ವೇಳೆ ಇಬ್ಬರೂ ಭೇಟಿಯಾಗಿದ್ದರು. ಆಗ ಕ್ರಿಕೆಟಿಗ ಅಜಯ್ ಜಡೇಜಾ ಅವರತ್ತ ಆಕರ್ಷಿತರಾದರು.
<p>ರಾಜ ಮನೆತನಕ್ಕೆ ಸೇರಿದ ಜಡೇಜಾ ಮನೆಯಲ್ಲಿ ಮಾಧುರಿಯೊಟ್ಟಿಗಿನ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಸಿಗಲಿಲ್ಲ. ಅಲ್ಲದೇ ಮ್ಯಾಚ್ ಫಿಕ್ಸಿಂಗ್ನಲ್ಲಿ ಜಡೇಜಾ ಹೆಸರು ಕೇಳಿ ಬಂದ ನಂತರ ಇವರಿಬ್ಬರ ಸಂಬಂಧವೇ ಮುರಿಯಿತು. </p>
ರಾಜ ಮನೆತನಕ್ಕೆ ಸೇರಿದ ಜಡೇಜಾ ಮನೆಯಲ್ಲಿ ಮಾಧುರಿಯೊಟ್ಟಿಗಿನ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಸಿಗಲಿಲ್ಲ. ಅಲ್ಲದೇ ಮ್ಯಾಚ್ ಫಿಕ್ಸಿಂಗ್ನಲ್ಲಿ ಜಡೇಜಾ ಹೆಸರು ಕೇಳಿ ಬಂದ ನಂತರ ಇವರಿಬ್ಬರ ಸಂಬಂಧವೇ ಮುರಿಯಿತು.
<p>ಮೊದಲ ಮೀಟ್ನಲ್ಲೇ ಅಜಯ್ಗೆ ಮಾಧುರಿ ತುಂಬಾ ಪ್ರಭಾವಿತರಾಗಿ ಆಕರ್ಷಿತರಾಗಿದ್ದರು. ಈ ಸಂಬಂಧದ ಕಥೆಗಳು ಬಿ-ಟೌನ್ನಲ್ಲಿ ಚರ್ಚೆಯ ವಿಷಯವಾಯಿತು. </p>
ಮೊದಲ ಮೀಟ್ನಲ್ಲೇ ಅಜಯ್ಗೆ ಮಾಧುರಿ ತುಂಬಾ ಪ್ರಭಾವಿತರಾಗಿ ಆಕರ್ಷಿತರಾಗಿದ್ದರು. ಈ ಸಂಬಂಧದ ಕಥೆಗಳು ಬಿ-ಟೌನ್ನಲ್ಲಿ ಚರ್ಚೆಯ ವಿಷಯವಾಯಿತು.
<p>ಅದೇ ಸಮಯದಲ್ಲಿ, ನಿರ್ದೇಶಕರು ಸಹ ತಮ್ಮ ಚಿತ್ರಕ್ಕಾಗಿ ಹೊಸ ಜೋಡಿಯನ್ನು ಹುಡುಕುತ್ತಿದ್ದರು.ಮಾಧುರಿಯ ಶಿಫಾರಸಿನ ಮೇರೆಗೆ ನಿರ್ಮಾಪಕ ಅಜಯ್ ಅವರನ್ನು ಚಿತ್ರದಲ್ಲಿ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರಂತೆ. </p>
ಅದೇ ಸಮಯದಲ್ಲಿ, ನಿರ್ದೇಶಕರು ಸಹ ತಮ್ಮ ಚಿತ್ರಕ್ಕಾಗಿ ಹೊಸ ಜೋಡಿಯನ್ನು ಹುಡುಕುತ್ತಿದ್ದರು.ಮಾಧುರಿಯ ಶಿಫಾರಸಿನ ಮೇರೆಗೆ ನಿರ್ಮಾಪಕ ಅಜಯ್ ಅವರನ್ನು ಚಿತ್ರದಲ್ಲಿ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರಂತೆ.
<p>ಪ್ರೀತಿಯಲ್ಲಿ ಬಿದ್ದ ಪರಿಣಾಮ ಜಡೇಜಾರ ಆಟದ ಮೇಲೆ ಆಗ ತೊಡಗಿತು. ಇಬ್ಬರ ಸಂಬಂಧದ ಕಥೆಗಳು ಮಾಧ್ಯಮಗಳಲ್ಲಿ ಬರಲಾರಂಭಿಸಿದವು.</p>
ಪ್ರೀತಿಯಲ್ಲಿ ಬಿದ್ದ ಪರಿಣಾಮ ಜಡೇಜಾರ ಆಟದ ಮೇಲೆ ಆಗ ತೊಡಗಿತು. ಇಬ್ಬರ ಸಂಬಂಧದ ಕಥೆಗಳು ಮಾಧ್ಯಮಗಳಲ್ಲಿ ಬರಲಾರಂಭಿಸಿದವು.
<p>ಜಡೇಜಾ ಅವರ ಕುಟುಂಬಕ್ಕೆ ಇದು ಇಷ್ಟವಾಗಲಿಲ್ಲ. ಕುಟುಂಬದ ಒತ್ತಡದಲ್ಲಿ, ಅಜಯ್ ಆಟದತ್ತ ಗಮನ ಹರಿಸಲು ಪ್ರಾರಂಭಿಸಿದರು. </p>
ಜಡೇಜಾ ಅವರ ಕುಟುಂಬಕ್ಕೆ ಇದು ಇಷ್ಟವಾಗಲಿಲ್ಲ. ಕುಟುಂಬದ ಒತ್ತಡದಲ್ಲಿ, ಅಜಯ್ ಆಟದತ್ತ ಗಮನ ಹರಿಸಲು ಪ್ರಾರಂಭಿಸಿದರು.
<p>ನಂತರ ಮಾಧುರಿ ಇತರೆ ಸಹ ನಟರೊಂದಿಗೂ ಕೇಳಿ ಬರಲು ಆರಂಭವಾಯಿತು. </p>
ನಂತರ ಮಾಧುರಿ ಇತರೆ ಸಹ ನಟರೊಂದಿಗೂ ಕೇಳಿ ಬರಲು ಆರಂಭವಾಯಿತು.
<p>ಇದರ ನಂತರ ಮಾಧುರಿ ಸಂಜಯ್ ದತ್ ಅವರನ್ನು ಇಷ್ಟಪಡಲು ಪ್ರಾರಂಭಿಸಿದರು. 1991 ರ ಸಾಜನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಸಂಜಯ್ ಮತ್ತು ಮಾಧುರಿ ಹತ್ತಿರವಾದರು. ಇಬ್ಬರೂ ಪರಸ್ಪರ ಹತ್ತಿರವಾಗಿ ಮದುವೆಯಾಗಲು ಯೋಜಿಸುತ್ತಿದ್ದರು.</p>
ಇದರ ನಂತರ ಮಾಧುರಿ ಸಂಜಯ್ ದತ್ ಅವರನ್ನು ಇಷ್ಟಪಡಲು ಪ್ರಾರಂಭಿಸಿದರು. 1991 ರ ಸಾಜನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಸಂಜಯ್ ಮತ್ತು ಮಾಧುರಿ ಹತ್ತಿರವಾದರು. ಇಬ್ಬರೂ ಪರಸ್ಪರ ಹತ್ತಿರವಾಗಿ ಮದುವೆಯಾಗಲು ಯೋಜಿಸುತ್ತಿದ್ದರು.
<p> ಆದರೆ 'ಖಳ್ ನಾಯಕ್ ಚಿತ್ರದ ಸಮಯದಲ್ಲಿ ಸಂಜಯ್ ಜೈಲಿಗೆ ಹೋದಾಗ ಮತ್ತೆ ಮಾಧುರಿಯ ಲವ್ ಸ್ಟೋರಿಗೆ ಹ್ಯಾಪಿ ಎಂಡಿಂಗ್ ಸಿಗಲಿಲ್ಲ.</p>
ಆದರೆ 'ಖಳ್ ನಾಯಕ್ ಚಿತ್ರದ ಸಮಯದಲ್ಲಿ ಸಂಜಯ್ ಜೈಲಿಗೆ ಹೋದಾಗ ಮತ್ತೆ ಮಾಧುರಿಯ ಲವ್ ಸ್ಟೋರಿಗೆ ಹ್ಯಾಪಿ ಎಂಡಿಂಗ್ ಸಿಗಲಿಲ್ಲ.