MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ತಲೈವಿ ರಿಲೀಸ್ ವಿಳಂಬ: ಧ್ಯಾನ, ಯೋಗದಲ್ಲಿ ಮಗ್ನರಾದ ಕಂಗನಾ

ತಲೈವಿ ರಿಲೀಸ್ ವಿಳಂಬ: ಧ್ಯಾನ, ಯೋಗದಲ್ಲಿ ಮಗ್ನರಾದ ಕಂಗನಾ

ತಲೈವಿ ಬಿಡುಗಡೆ ವಿಳಂಬ | ಧ್ಯಾನ, ಯೋಗದಲ್ಲಿ ಬ್ಯುಸಿಯಾಗಿದ್ದಾರೆ ಬಾಲಿವುಡ್ ಕ್ವೀನ್

1 Min read
Suvarna News
Published : Apr 10 2021, 02:51 PM IST
Share this Photo Gallery
  • FB
  • TW
  • Linkdin
  • Whatsapp
17
<p>ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ COVID 19 ಪ್ರಕರಣಗಳಿಂದಾಗಿ ಕಂಗನಾ ರಣಾವತ್ ಅಭಿನಯದ ತಲೈವಿ ಬಿಡುಗಡೆ ವಿಳಂಬವಾಗುತ್ತಿದೆ.</p>

<p>ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳಿಂದಾಗಿ ಕಂಗನಾ ರಣಾವತ್ ಅಭಿನಯದ ತಲೈವಿ ಬಿಡುಗಡೆ ವಿಳಂಬವಾಗುತ್ತಿದೆ.</p>

ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳಿಂದಾಗಿ ಕಂಗನಾ ರಣಾವತ್ ಅಭಿನಯದ ತಲೈವಿ ಬಿಡುಗಡೆ ವಿಳಂಬವಾಗುತ್ತಿದೆ.

27
<p>ನಟಿ ಇದೀಗ ಕೊಯಮತ್ತೂರು ಮೂಲದ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.</p>

<p>ನಟಿ ಇದೀಗ ಕೊಯಮತ್ತೂರು ಮೂಲದ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.</p>

ನಟಿ ಇದೀಗ ಕೊಯಮತ್ತೂರು ಮೂಲದ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.

37
<p>ಟ್ವಿಟರ್‌ನಲ್ಲಿ ಆಧ್ಯಾತ್ಮ ಕೇಂದ್ರದಿಂದ ಕೆಲವು ಫೊಟೋಗಳನ್ನು ಹಂಚಿಕೊಂಡ ಕಂಗನಾ ತನ್ನ ಜೀವನದಲ್ಲಿ ಆಧ್ಯಾತ್ಮಿಕತೆಯ ಮಹತ್ವವನ್ನು ಸೂಚಿಸಿದ್ದಾರೆ.</p>

<p>ಟ್ವಿಟರ್‌ನಲ್ಲಿ ಆಧ್ಯಾತ್ಮ ಕೇಂದ್ರದಿಂದ ಕೆಲವು ಫೊಟೋಗಳನ್ನು ಹಂಚಿಕೊಂಡ ಕಂಗನಾ ತನ್ನ ಜೀವನದಲ್ಲಿ ಆಧ್ಯಾತ್ಮಿಕತೆಯ ಮಹತ್ವವನ್ನು ಸೂಚಿಸಿದ್ದಾರೆ.</p>

ಟ್ವಿಟರ್‌ನಲ್ಲಿ ಆಧ್ಯಾತ್ಮ ಕೇಂದ್ರದಿಂದ ಕೆಲವು ಫೊಟೋಗಳನ್ನು ಹಂಚಿಕೊಂಡ ಕಂಗನಾ ತನ್ನ ಜೀವನದಲ್ಲಿ ಆಧ್ಯಾತ್ಮಿಕತೆಯ ಮಹತ್ವವನ್ನು ಸೂಚಿಸಿದ್ದಾರೆ.

47
<p>ಮಣಿಕರ್ಣಿಕಾ ನಟಿ ದಕ್ಷಿಣ ಭಾರತದ ಆಹಾರದ ಬಗ್ಗೆ ತನ್ನ ಪ್ರೀತಿಯನ್ನು ತಿಳಿಸಿದ್ದಾರೆ.</p>

<p>ಮಣಿಕರ್ಣಿಕಾ ನಟಿ ದಕ್ಷಿಣ ಭಾರತದ ಆಹಾರದ ಬಗ್ಗೆ ತನ್ನ ಪ್ರೀತಿಯನ್ನು ತಿಳಿಸಿದ್ದಾರೆ.</p>

ಮಣಿಕರ್ಣಿಕಾ ನಟಿ ದಕ್ಷಿಣ ಭಾರತದ ಆಹಾರದ ಬಗ್ಗೆ ತನ್ನ ಪ್ರೀತಿಯನ್ನು ತಿಳಿಸಿದ್ದಾರೆ.

57
<p>ಪ್ರಶಾಂತ ಪಕ್ಷಿಗಳು ಬೆಳಿಗ್ಗೆ ನಿಮ್ಮನ್ನು ಎಚ್ಚರಗೊಳಿಸುತ್ತದೆ. ನೀವು ಮರೆತುಹೋದ ಹಾಡುಗಳನ್ನು ಗುನುಗುವಂತೆ&nbsp; ಮಾಡುತ್ತದೆ, ಯೋಗದಲ್ಲಿ ಮತ್ತು ಧ್ಯಾನದಲ್ಲಿ ಪಾಲ್ಗೊಳ್ಳಬಹುದು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.</p>

<p>ಪ್ರಶಾಂತ ಪಕ್ಷಿಗಳು ಬೆಳಿಗ್ಗೆ ನಿಮ್ಮನ್ನು ಎಚ್ಚರಗೊಳಿಸುತ್ತದೆ. ನೀವು ಮರೆತುಹೋದ ಹಾಡುಗಳನ್ನು ಗುನುಗುವಂತೆ&nbsp; ಮಾಡುತ್ತದೆ, ಯೋಗದಲ್ಲಿ ಮತ್ತು ಧ್ಯಾನದಲ್ಲಿ ಪಾಲ್ಗೊಳ್ಳಬಹುದು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.</p>

ಪ್ರಶಾಂತ ಪಕ್ಷಿಗಳು ಬೆಳಿಗ್ಗೆ ನಿಮ್ಮನ್ನು ಎಚ್ಚರಗೊಳಿಸುತ್ತದೆ. ನೀವು ಮರೆತುಹೋದ ಹಾಡುಗಳನ್ನು ಗುನುಗುವಂತೆ  ಮಾಡುತ್ತದೆ, ಯೋಗದಲ್ಲಿ ಮತ್ತು ಧ್ಯಾನದಲ್ಲಿ ಪಾಲ್ಗೊಳ್ಳಬಹುದು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

67
<p>ಎ.ಎಲ್.ವಿಜಯ್ ನಿರ್ದೇಶನದ ಕಂಗನಾ ರಣಾವತ್ ಅವರ ತಲೈವಿ ಏಪ್ರಿಲ್ 23 ರಂದು ಬಿಡುಗಡೆಯಾಗಬೇಕಿತ್ತು.&nbsp;ಆದರೆ ಈಗ COVID-19 ಪ್ರಕರಣಗಳ ಹೆಚ್ಚಳ ಮತ್ತು ಮಹಾರಾಷ್ಟ್ರದ ಚಿತ್ರಮಂದಿರಗಳನ್ನು ಸ್ಥಗಿತಗೊಳಿಸುವುದರಿಂದ ವಿಳಂಬವಾಗಿದೆ.</p>

<p>ಎ.ಎಲ್.ವಿಜಯ್ ನಿರ್ದೇಶನದ ಕಂಗನಾ ರಣಾವತ್ ಅವರ ತಲೈವಿ ಏಪ್ರಿಲ್ 23 ರಂದು ಬಿಡುಗಡೆಯಾಗಬೇಕಿತ್ತು.&nbsp;ಆದರೆ ಈಗ COVID-19 ಪ್ರಕರಣಗಳ ಹೆಚ್ಚಳ ಮತ್ತು ಮಹಾರಾಷ್ಟ್ರದ ಚಿತ್ರಮಂದಿರಗಳನ್ನು ಸ್ಥಗಿತಗೊಳಿಸುವುದರಿಂದ ವಿಳಂಬವಾಗಿದೆ.</p>

ಎ.ಎಲ್.ವಿಜಯ್ ನಿರ್ದೇಶನದ ಕಂಗನಾ ರಣಾವತ್ ಅವರ ತಲೈವಿ ಏಪ್ರಿಲ್ 23 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ COVID-19 ಪ್ರಕರಣಗಳ ಹೆಚ್ಚಳ ಮತ್ತು ಮಹಾರಾಷ್ಟ್ರದ ಚಿತ್ರಮಂದಿರಗಳನ್ನು ಸ್ಥಗಿತಗೊಳಿಸುವುದರಿಂದ ವಿಳಂಬವಾಗಿದೆ.

77
<p>ತಮಿಳುನಾಡಿನ ಕಾಫಿ ರುಚಿ ಹೊಗಳಿದ ಕಂಗನಾ</p>

<p>ತಮಿಳುನಾಡಿನ ಕಾಫಿ ರುಚಿ ಹೊಗಳಿದ ಕಂಗನಾ</p>

ತಮಿಳುನಾಡಿನ ಕಾಫಿ ರುಚಿ ಹೊಗಳಿದ ಕಂಗನಾ

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved