MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!

ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!

ಬಾಲಿವುಡ್ ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ಸಿನಿ ಜಗತ್ತಿನ ಪಯಣ ಮುಗಿಸಿದ್ದಾರೆ.  ಕರ್ನಾಟಕದೊಂದಿಗೂ ಖಾನ್ ನಂಟು ಇಟ್ಟುಕೊಂಡಿದ್ದರು.  ಹಿರಿಯ ರಂಗಕರ್ಮಿ ಅವರ ಶಿಷ್ಯರು ಸಹ ಹೌದು...

1 Min read
Suvarna News
Published : Apr 29 2020, 09:48 PM IST
Share this Photo Gallery
  • FB
  • TW
  • Linkdin
  • Whatsapp
19
<p>ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಸನ್ನ ಅವರ ಶಿಷ್ಯರಾಗಿ ಖಾನ್ ಇದ್ದರು.&nbsp;</p>

<p>ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಸನ್ನ ಅವರ ಶಿಷ್ಯರಾಗಿ ಖಾನ್ ಇದ್ದರು.&nbsp;</p>

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಸನ್ನ ಅವರ ಶಿಷ್ಯರಾಗಿ ಖಾನ್ ಇದ್ದರು. 

29
<p>ನನಗೆ ನಟನೆಯಲ್ಲಿ&nbsp;ಸ್ಪಷ್ಟತೆ ಬಂದಿದ್ದೇ ಗುರುಗಳಾದ ಪ್ರಸನ್ನ ಅವರಿಂದ ಅಂತಾ ಇರ್ಫಾನ್ ಹಲವು ಸಾರಿ ಹೇಳಿದ್ದಾರೆ</p>

<p>ನನಗೆ ನಟನೆಯಲ್ಲಿ&nbsp;ಸ್ಪಷ್ಟತೆ ಬಂದಿದ್ದೇ ಗುರುಗಳಾದ ಪ್ರಸನ್ನ ಅವರಿಂದ ಅಂತಾ ಇರ್ಫಾನ್ ಹಲವು ಸಾರಿ ಹೇಳಿದ್ದಾರೆ</p>

ನನಗೆ ನಟನೆಯಲ್ಲಿ ಸ್ಪಷ್ಟತೆ ಬಂದಿದ್ದೇ ಗುರುಗಳಾದ ಪ್ರಸನ್ನ ಅವರಿಂದ ಅಂತಾ ಇರ್ಫಾನ್ ಹಲವು ಸಾರಿ ಹೇಳಿದ್ದಾರೆ

39
<p>ಕೈಮಗ್ಗ ಉಳಿಸಲು ಪ್ರಸನ್ನ ಸತ್ಯಾಗ್ರಹ ನಿರತರಾಗಿದ್ದರು.</p>

<p>ಕೈಮಗ್ಗ ಉಳಿಸಲು ಪ್ರಸನ್ನ ಸತ್ಯಾಗ್ರಹ ನಿರತರಾಗಿದ್ದರು.</p>

ಕೈಮಗ್ಗ ಉಳಿಸಲು ಪ್ರಸನ್ನ ಸತ್ಯಾಗ್ರಹ ನಿರತರಾಗಿದ್ದರು.

49
<p>ಈ ವೇಳೆ ರಾಗಿ ಅಂಬಲಿ ಕುಡಿದು ಮೈಸೂರಿನಲ್ಲಿ ಉಳಿದಿದ್ದರು ನಟ ಇರ್ಫಾನ್ ಖಾನ್</p>

<p>ಈ ವೇಳೆ ರಾಗಿ ಅಂಬಲಿ ಕುಡಿದು ಮೈಸೂರಿನಲ್ಲಿ ಉಳಿದಿದ್ದರು ನಟ ಇರ್ಫಾನ್ ಖಾನ್</p>

ಈ ವೇಳೆ ರಾಗಿ ಅಂಬಲಿ ಕುಡಿದು ಮೈಸೂರಿನಲ್ಲಿ ಉಳಿದಿದ್ದರು ನಟ ಇರ್ಫಾನ್ ಖಾನ್

59
<p>&nbsp;ಮೈಸೂರಿನ ಬದನವಾಳು ಗ್ರಾಮದಲ್ಲಿ ನಡೆದ ಕೈ ಮಗ್ಗ ಉಳಿವು, ಸುಸ್ಥಿರ ಅಭಿವೃದ್ಧಿ ಹೋರಾಟದಲ್ಲಿ ಖಾನ್ ಭಾಗಿಯಾಗಿದ್ದರು.</p>

<p>&nbsp;ಮೈಸೂರಿನ ಬದನವಾಳು ಗ್ರಾಮದಲ್ಲಿ ನಡೆದ ಕೈ ಮಗ್ಗ ಉಳಿವು, ಸುಸ್ಥಿರ ಅಭಿವೃದ್ಧಿ ಹೋರಾಟದಲ್ಲಿ ಖಾನ್ ಭಾಗಿಯಾಗಿದ್ದರು.</p>

 ಮೈಸೂರಿನ ಬದನವಾಳು ಗ್ರಾಮದಲ್ಲಿ ನಡೆದ ಕೈ ಮಗ್ಗ ಉಳಿವು, ಸುಸ್ಥಿರ ಅಭಿವೃದ್ಧಿ ಹೋರಾಟದಲ್ಲಿ ಖಾನ್ ಭಾಗಿಯಾಗಿದ್ದರು.

69
<p>&nbsp;2015 ರಲ್ಲಿ ನಡೆದ ಈ ಹೋರಾಟದಲ್ಲಿ ಬದನವಾಳು ಗ್ರಾಮದಲ್ಲಿ ಇರ್ಫಾ‌ನ್ ಉಳಿದಿದ್ದರು..</p>

<p>&nbsp;2015 ರಲ್ಲಿ ನಡೆದ ಈ ಹೋರಾಟದಲ್ಲಿ ಬದನವಾಳು ಗ್ರಾಮದಲ್ಲಿ ಇರ್ಫಾ‌ನ್ ಉಳಿದಿದ್ದರು..</p>

 2015 ರಲ್ಲಿ ನಡೆದ ಈ ಹೋರಾಟದಲ್ಲಿ ಬದನವಾಳು ಗ್ರಾಮದಲ್ಲಿ ಇರ್ಫಾ‌ನ್ ಉಳಿದಿದ್ದರು..

79
<p>&nbsp; ಇರ್ಫಾನ್ ಖಾನ್ ಜೊತೆಗೆ ಪತ್ನಿ ಸುಪತಾ ಸಿಕ್ದಾರ್ ಕೂಡ ಇದ್ದರು</p>

<p>&nbsp; ಇರ್ಫಾನ್ ಖಾನ್ ಜೊತೆಗೆ ಪತ್ನಿ ಸುಪತಾ ಸಿಕ್ದಾರ್ ಕೂಡ ಇದ್ದರು</p>

  ಇರ್ಫಾನ್ ಖಾನ್ ಜೊತೆಗೆ ಪತ್ನಿ ಸುಪತಾ ಸಿಕ್ದಾರ್ ಕೂಡ ಇದ್ದರು

89
<p>ಹೋರಾಟ ಆರಂಭಕ್ಕೂ ಮುನ್ನವೇ ಖಾನ್ ಸ್ಟಾರ್ ಆಗಿದ್ದರೂ ತಮ್ಮ ಗುರುಗಳೊಂದಿಗೆ ಸೇರಿ ಸರಳತೆಗೆ ಅರ್ಥ ನೀಡಿದ್ದರು.</p>

<p>ಹೋರಾಟ ಆರಂಭಕ್ಕೂ ಮುನ್ನವೇ ಖಾನ್ ಸ್ಟಾರ್ ಆಗಿದ್ದರೂ ತಮ್ಮ ಗುರುಗಳೊಂದಿಗೆ ಸೇರಿ ಸರಳತೆಗೆ ಅರ್ಥ ನೀಡಿದ್ದರು.</p>

ಹೋರಾಟ ಆರಂಭಕ್ಕೂ ಮುನ್ನವೇ ಖಾನ್ ಸ್ಟಾರ್ ಆಗಿದ್ದರೂ ತಮ್ಮ ಗುರುಗಳೊಂದಿಗೆ ಸೇರಿ ಸರಳತೆಗೆ ಅರ್ಥ ನೀಡಿದ್ದರು.

99
<p style="text-align: justify;">ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!</p>

<p style="text-align: justify;">ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!</p>

ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್!

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved