ಗುಜರಿಯಿಂದ ಕೃಷಿ ಯಂತ್ರಗಳನ್ನು ತಯಾರಿಸುವ 22 ವರ್ಷದ ರೈತ!
ಮನಸ್ಸು ಇದ್ದರೆ ಮಾರ್ಗ ಎನ್ನುವ ಮಾತಿಗೆ ಈ. 22 ವರ್ಷದ ರೈತನೇ ಸಾಕ್ಷಿ. ಅನೇಕ ದೊಡ್ಡ ಕಂಪನಿಗಳು ಕೃಷಿಯನ್ನು ಸುಲಭಗೊಳಿಸಲು ಆಧುನಿಕ ಯಂತ್ರಗಳನ್ನು ತಯಾರಿಸಿವೆ. ಆದರೆ ಈ ಯಂತ್ರಗಳನ್ನು ಖರೀದಿಸುವುದು ಸಾಮಾನ್ಯ ರೈತರ ಯೋಗತ್ಯೆಯ ವಿಷಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಹುಡುಗ ಅಂತಹ ಯಂತ್ರಗಳನ್ನು ವಿನ್ಯಾಸಗೊಳಿಸಿದ್ದಾನೆ, ಅದು ಕಡಿಮೆ ವೆಚ್ಚದಲ್ಲಿ. ರಾಜಸ್ತಾನದ ಚಿತ್ತೊರ್ಗಾರ್ಹ್ ಜಿಲ್ಲೆಯ ಜೈ ಸಿಂಗ್ಪುರ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾರಾಯಣ್ ಲಾಲ್ ಧಾಕಾಡ್ ಈ ಸಾಧಕ. ಗುಜರಿ ಸಾಮಾನಿನಿಂದ ಇಂತಹ ಅನೇಕ ಯಂತ್ರಗಳನ್ನು ತಯಾರಿಸಿದ್ದಾನೆ. ಅವು ಕೃಷಿಯಲ್ಲಿ ಹೆಚ್ಚು ಉಪಯೋಗವನ್ನು ಹೊಂದಿವೆ. ತಮ್ಮ ಎಲ್ಲಾ ಆವಿಷ್ಕಾರಗಳನ್ನು ಯೂಟ್ಯೂಬ್ ಚಾನೆಲ್ 'ಆದರ್ಶ್ ಕಿಸಾನ್ ಸೆಂಟರ್' ಮೂಲಕ ಡೆಮೊ ಮಾಡುತ್ತಾರೆ. ಅವರ ಚಾನಲ್ ಅನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.

<p>ಅವರು 12ನೇ ವರ್ಷ ವಯಸ್ಸಿನಲ್ಲಿ ಹೊಲಗಳಿಗೆ ಹೋಗಲು ಪ್ರಾರಂಭಿಸಿದರು. 12 ನೇ ತರಗತಿ ಅಧ್ಯಯನ ಮಾಡಿದ ನಂತರ ಅವರು ಕೃಷಿಗಾಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ನೀಲಿ ಹಸುಗಳು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಕೊಲ್ಲಲು ಮನಸ್ಸು ಒಪ್ಪುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣ್ ಈ ಯಂತ್ರವನ್ನು ರಚಿಸಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದರು.</p>
ಅವರು 12ನೇ ವರ್ಷ ವಯಸ್ಸಿನಲ್ಲಿ ಹೊಲಗಳಿಗೆ ಹೋಗಲು ಪ್ರಾರಂಭಿಸಿದರು. 12 ನೇ ತರಗತಿ ಅಧ್ಯಯನ ಮಾಡಿದ ನಂತರ ಅವರು ಕೃಷಿಗಾಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ನೀಲಿ ಹಸುಗಳು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಕೊಲ್ಲಲು ಮನಸ್ಸು ಒಪ್ಪುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣ್ ಈ ಯಂತ್ರವನ್ನು ರಚಿಸಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದರು.
<p>ಸ್ಥಳೀಯ ಗುಜರಿಯಿಂದ ತಯಾರಿಸಿದ ಈ ಸಾಧನವು ಬ್ಲ್ಯೂ ಬುಲ್ಗಳು ಹೊಲಗಳಿಂದ ಓಡಿಹೋಗುವಂತಹ ಶಬ್ದವನ್ನು ಮಾಡುತ್ತದೆ. ನಾರಾಯಣ್ ಅವರ ಈ ಸಾಧನವು ಈಗ ಸುದ್ದಿಯಲ್ಲಿದೆ.</p>
ಸ್ಥಳೀಯ ಗುಜರಿಯಿಂದ ತಯಾರಿಸಿದ ಈ ಸಾಧನವು ಬ್ಲ್ಯೂ ಬುಲ್ಗಳು ಹೊಲಗಳಿಂದ ಓಡಿಹೋಗುವಂತಹ ಶಬ್ದವನ್ನು ಮಾಡುತ್ತದೆ. ನಾರಾಯಣ್ ಅವರ ಈ ಸಾಧನವು ಈಗ ಸುದ್ದಿಯಲ್ಲಿದೆ.
<p>ನಾರಾಯಣ ಈ ಜುಗಾಡ್ ಯಂತ್ರ ಕಳೆ ತೆಗೆಯಲು ಬಳಸಲಾಗುತ್ತದೆ.</p>
ನಾರಾಯಣ ಈ ಜುಗಾಡ್ ಯಂತ್ರ ಕಳೆ ತೆಗೆಯಲು ಬಳಸಲಾಗುತ್ತದೆ.
<p>ಬೇಳೆ ಸ್ವಚ್ಛಗೊಳಿಸುವ ಯಂತ್ರವನ್ನು ನಾರಾಯಣ್ ಮನೆಯಲ್ಲಿನ ತುಪ್ಪದ ಡಬ್ಬಿ ಕಟ್ ಮಾಡಿ ಸಿದ್ಧಪಡಿಸಿದರು.</p>
ಬೇಳೆ ಸ್ವಚ್ಛಗೊಳಿಸುವ ಯಂತ್ರವನ್ನು ನಾರಾಯಣ್ ಮನೆಯಲ್ಲಿನ ತುಪ್ಪದ ಡಬ್ಬಿ ಕಟ್ ಮಾಡಿ ಸಿದ್ಧಪಡಿಸಿದರು.
<p>ಹತ್ತಿ ಬೆಳೆಯನ್ನು ಬೇರುಸಹಿತ ತೆಗೆಯುವುದು ಕಷ್ಟ. ಈ ಸಾಧನವು ಸಸ್ಯವನ್ನು ಹಿಡಿದು, ಅದನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕುತ್ತದೆ.</p>
ಹತ್ತಿ ಬೆಳೆಯನ್ನು ಬೇರುಸಹಿತ ತೆಗೆಯುವುದು ಕಷ್ಟ. ಈ ಸಾಧನವು ಸಸ್ಯವನ್ನು ಹಿಡಿದು, ಅದನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕುತ್ತದೆ.
<p>ಸ್ಥಳೀಯ ಜುಗಾಡ್ನಿಂದ ತಯಾರಿಸಲ್ಪಟ್ಟ ಈ ಯಂತ್ರವನ್ನು ಭಾರವಾದ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ.<br /> </p>
ಸ್ಥಳೀಯ ಜುಗಾಡ್ನಿಂದ ತಯಾರಿಸಲ್ಪಟ್ಟ ಈ ಯಂತ್ರವನ್ನು ಭಾರವಾದ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ.
<p>ಕೀಟಗಳನ್ನು ನಿರ್ಮೂಲನೆ ಮಾಡಲು ಈ ದೀಪವನ್ನು ವಿನ್ಯಾಸಗೊಳಿಸಿದ್ದಾರೆ.</p>
ಕೀಟಗಳನ್ನು ನಿರ್ಮೂಲನೆ ಮಾಡಲು ಈ ದೀಪವನ್ನು ವಿನ್ಯಾಸಗೊಳಿಸಿದ್ದಾರೆ.
<p>ಈ ಗಾಡಿಯು ಸಣ್ಣ ಪ್ರಮಾಣದಲ್ಲಿ ನೆಲೆ ಹೂಳಲು ತುಂಬಾ ಉಪಯುಕ್ತವಾಗಿದೆ.</p>
ಈ ಗಾಡಿಯು ಸಣ್ಣ ಪ್ರಮಾಣದಲ್ಲಿ ನೆಲೆ ಹೂಳಲು ತುಂಬಾ ಉಪಯುಕ್ತವಾಗಿದೆ.
<p>ನಾರಾಯಣ್ ಹುಟ್ಟುವ ಮೊದಲೇ ಅವರ ತಂದೆ ಹೃದಯಾಘಾತದಿಂದ ನಿಧನರಾದರು. ತಾಯಿ ಸೀತಾದೇವಿ ಬೆಳೆಸಿದರು. ಇಬ್ಬರು ಅವಳಿ ಸಹೋದರಿಯರಿದ್ದಾರೆ.</p>
ನಾರಾಯಣ್ ಹುಟ್ಟುವ ಮೊದಲೇ ಅವರ ತಂದೆ ಹೃದಯಾಘಾತದಿಂದ ನಿಧನರಾದರು. ತಾಯಿ ಸೀತಾದೇವಿ ಬೆಳೆಸಿದರು. ಇಬ್ಬರು ಅವಳಿ ಸಹೋದರಿಯರಿದ್ದಾರೆ.
<p>ಬಾಲ್ಯದಿಂದಲೂ ತಾಯಿಯೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತಿದ್ದ ನಾರಾಯಣ್ಗೆ ಕೃಷಿಯ ಮೇಲೆ ಪ್ರೀತಿ. </p>
ಬಾಲ್ಯದಿಂದಲೂ ತಾಯಿಯೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತಿದ್ದ ನಾರಾಯಣ್ಗೆ ಕೃಷಿಯ ಮೇಲೆ ಪ್ರೀತಿ.