MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಗುಜರಿಯಿಂದ ಕೃಷಿ ಯಂತ್ರಗಳನ್ನು ತಯಾರಿಸುವ 22 ವರ್ಷದ ರೈತ!

ಗುಜರಿಯಿಂದ ಕೃಷಿ ಯಂತ್ರಗಳನ್ನು ತಯಾರಿಸುವ 22 ವರ್ಷದ ರೈತ!

ಮನಸ್ಸು ಇದ್ದರೆ ಮಾರ್ಗ ಎನ್ನುವ ಮಾತಿಗೆ ಈ.   22 ವರ್ಷದ ರೈತನೇ ಸಾಕ್ಷಿ. ಅನೇಕ ದೊಡ್ಡ ಕಂಪನಿಗಳು ಕೃಷಿಯನ್ನು ಸುಲಭಗೊಳಿಸಲು ಆಧುನಿಕ ಯಂತ್ರಗಳನ್ನು ತಯಾರಿಸಿವೆ. ಆದರೆ ಈ ಯಂತ್ರಗಳನ್ನು ಖರೀದಿಸುವುದು ಸಾಮಾನ್ಯ ರೈತರ ಯೋಗತ್ಯೆಯ ವಿಷಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಹುಡುಗ ಅಂತಹ ಯಂತ್ರಗಳನ್ನು ವಿನ್ಯಾಸಗೊಳಿಸಿದ್ದಾನೆ, ಅದು ಕಡಿಮೆ ವೆಚ್ಚದಲ್ಲಿ.  ರಾಜಸ್ತಾನದ ಚಿತ್ತೊರ್ಗಾರ್ಹ್‌  ಜಿಲ್ಲೆಯ ಜೈ ಸಿಂಗ್‌ಪುರ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾರಾಯಣ್ ಲಾಲ್ ಧಾಕಾಡ್ ಈ ಸಾಧಕ. ಗುಜರಿ ಸಾಮಾನಿನಿಂದ ಇಂತಹ ಅನೇಕ ಯಂತ್ರಗಳನ್ನು ತಯಾರಿಸಿದ್ದಾನೆ. ಅವು ಕೃಷಿಯಲ್ಲಿ ಹೆಚ್ಚು ಉಪಯೋಗವನ್ನು ಹೊಂದಿವೆ.  ತಮ್ಮ ಎಲ್ಲಾ ಆವಿಷ್ಕಾರಗಳನ್ನು ಯೂಟ್ಯೂಬ್ ಚಾನೆಲ್ 'ಆದರ್ಶ್ ಕಿಸಾನ್ ಸೆಂಟರ್' ಮೂಲಕ ಡೆಮೊ ಮಾಡುತ್ತಾರೆ. ಅವರ ಚಾನಲ್ ಅನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.

1 Min read
Suvarna News | Asianet News
Published : Sep 04 2020, 05:46 PM IST
Share this Photo Gallery
  • FB
  • TW
  • Linkdin
  • Whatsapp
110
<p>ಅವರು 12ನೇ ವರ್ಷ ವಯಸ್ಸಿನಲ್ಲಿ &nbsp;ಹೊಲಗಳಿಗೆ ಹೋಗಲು ಪ್ರಾರಂಭಿಸಿದರು. 12 ನೇ ತರಗತಿ ಅಧ್ಯಯನ ಮಾಡಿದ ನಂತರ ಅವರು ಕೃಷಿಗಾಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ನೀಲಿ ಹಸುಗಳು &nbsp;ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಕೊಲ್ಲಲು ಮನಸ್ಸು ಒಪ್ಪುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣ್ ಈ ಯಂತ್ರವನ್ನು ರಚಿಸಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದರು.</p>

<p>ಅವರು 12ನೇ ವರ್ಷ ವಯಸ್ಸಿನಲ್ಲಿ &nbsp;ಹೊಲಗಳಿಗೆ ಹೋಗಲು ಪ್ರಾರಂಭಿಸಿದರು. 12 ನೇ ತರಗತಿ ಅಧ್ಯಯನ ಮಾಡಿದ ನಂತರ ಅವರು ಕೃಷಿಗಾಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ನೀಲಿ ಹಸುಗಳು &nbsp;ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಕೊಲ್ಲಲು ಮನಸ್ಸು ಒಪ್ಪುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣ್ ಈ ಯಂತ್ರವನ್ನು ರಚಿಸಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದರು.</p>

ಅವರು 12ನೇ ವರ್ಷ ವಯಸ್ಸಿನಲ್ಲಿ  ಹೊಲಗಳಿಗೆ ಹೋಗಲು ಪ್ರಾರಂಭಿಸಿದರು. 12 ನೇ ತರಗತಿ ಅಧ್ಯಯನ ಮಾಡಿದ ನಂತರ ಅವರು ಕೃಷಿಗಾಗಿ ಉಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ನೀಲಿ ಹಸುಗಳು  ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಅದನ್ನು ಕೊಲ್ಲಲು ಮನಸ್ಸು ಒಪ್ಪುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣ್ ಈ ಯಂತ್ರವನ್ನು ರಚಿಸಿದ್ದಾಗಿ ಮಾಧ್ಯಮಕ್ಕೆ ತಿಳಿಸಿದ್ದರು.

210
<p>ಸ್ಥಳೀಯ ಗುಜರಿಯಿಂದ ತಯಾರಿಸಿದ ಈ ಸಾಧನವು ಬ್ಲ್ಯೂ ಬುಲ್‌ಗಳು &nbsp;ಹೊಲಗಳಿಂದ ಓಡಿಹೋಗುವಂತಹ ಶಬ್ದವನ್ನು ಮಾಡುತ್ತದೆ. ನಾರಾಯಣ್ ಅವರ ಈ ಸಾಧನವು ಈಗ ಸುದ್ದಿಯಲ್ಲಿದೆ.</p>

<p>ಸ್ಥಳೀಯ ಗುಜರಿಯಿಂದ ತಯಾರಿಸಿದ ಈ ಸಾಧನವು ಬ್ಲ್ಯೂ ಬುಲ್‌ಗಳು &nbsp;ಹೊಲಗಳಿಂದ ಓಡಿಹೋಗುವಂತಹ ಶಬ್ದವನ್ನು ಮಾಡುತ್ತದೆ. ನಾರಾಯಣ್ ಅವರ ಈ ಸಾಧನವು ಈಗ ಸುದ್ದಿಯಲ್ಲಿದೆ.</p>

ಸ್ಥಳೀಯ ಗುಜರಿಯಿಂದ ತಯಾರಿಸಿದ ಈ ಸಾಧನವು ಬ್ಲ್ಯೂ ಬುಲ್‌ಗಳು  ಹೊಲಗಳಿಂದ ಓಡಿಹೋಗುವಂತಹ ಶಬ್ದವನ್ನು ಮಾಡುತ್ತದೆ. ನಾರಾಯಣ್ ಅವರ ಈ ಸಾಧನವು ಈಗ ಸುದ್ದಿಯಲ್ಲಿದೆ.

310
<p>ನಾರಾಯಣ ಈ ಜುಗಾಡ್‌ ಯಂತ್ರ &nbsp; ಕಳೆ ತೆಗೆಯಲು ಬಳಸಲಾಗುತ್ತದೆ.</p>

<p>ನಾರಾಯಣ ಈ ಜುಗಾಡ್‌ ಯಂತ್ರ &nbsp; ಕಳೆ ತೆಗೆಯಲು ಬಳಸಲಾಗುತ್ತದೆ.</p>

ನಾರಾಯಣ ಈ ಜುಗಾಡ್‌ ಯಂತ್ರ   ಕಳೆ ತೆಗೆಯಲು ಬಳಸಲಾಗುತ್ತದೆ.

410
<p>ಬೇಳೆ ಸ್ವಚ್ಛಗೊಳಿಸುವ ಯಂತ್ರವನ್ನು &nbsp;ನಾರಾಯಣ್ &nbsp;ಮನೆಯಲ್ಲಿನ ತುಪ್ಪದ ಡಬ್ಬಿ ಕಟ್‌ ಮಾಡಿ ಸಿದ್ಧಪಡಿಸಿದರು.</p>

<p>ಬೇಳೆ ಸ್ವಚ್ಛಗೊಳಿಸುವ ಯಂತ್ರವನ್ನು &nbsp;ನಾರಾಯಣ್ &nbsp;ಮನೆಯಲ್ಲಿನ ತುಪ್ಪದ ಡಬ್ಬಿ ಕಟ್‌ ಮಾಡಿ ಸಿದ್ಧಪಡಿಸಿದರು.</p>

ಬೇಳೆ ಸ್ವಚ್ಛಗೊಳಿಸುವ ಯಂತ್ರವನ್ನು  ನಾರಾಯಣ್  ಮನೆಯಲ್ಲಿನ ತುಪ್ಪದ ಡಬ್ಬಿ ಕಟ್‌ ಮಾಡಿ ಸಿದ್ಧಪಡಿಸಿದರು.

510
<p>ಹತ್ತಿ ಬೆಳೆಯನ್ನು ಬೇರುಸಹಿತ &nbsp;ತೆಗೆಯುವುದು ಕಷ್ಟ. &nbsp;ಈ ಸಾಧನವು ಸಸ್ಯವನ್ನು ಹಿಡಿದು, &nbsp;ಅದನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕುತ್ತದೆ.</p>

<p>ಹತ್ತಿ ಬೆಳೆಯನ್ನು ಬೇರುಸಹಿತ &nbsp;ತೆಗೆಯುವುದು ಕಷ್ಟ. &nbsp;ಈ ಸಾಧನವು ಸಸ್ಯವನ್ನು ಹಿಡಿದು, &nbsp;ಅದನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕುತ್ತದೆ.</p>

ಹತ್ತಿ ಬೆಳೆಯನ್ನು ಬೇರುಸಹಿತ  ತೆಗೆಯುವುದು ಕಷ್ಟ.  ಈ ಸಾಧನವು ಸಸ್ಯವನ್ನು ಹಿಡಿದು,  ಅದನ್ನು ನೆಲದಿಂದ ಸುಲಭವಾಗಿ ಕಿತ್ತುಹಾಕುತ್ತದೆ.

610
<p>ಸ್ಥಳೀಯ ಜುಗಾಡ್‌ನಿಂದ ತಯಾರಿಸಲ್ಪಟ್ಟ ಈ ಯಂತ್ರವನ್ನು ಭಾರವಾದ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ.<br />&nbsp;</p>

<p>ಸ್ಥಳೀಯ ಜುಗಾಡ್‌ನಿಂದ ತಯಾರಿಸಲ್ಪಟ್ಟ ಈ ಯಂತ್ರವನ್ನು ಭಾರವಾದ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ.<br />&nbsp;</p>

ಸ್ಥಳೀಯ ಜುಗಾಡ್‌ನಿಂದ ತಯಾರಿಸಲ್ಪಟ್ಟ ಈ ಯಂತ್ರವನ್ನು ಭಾರವಾದ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ.
 

710
<p>ಕೀಟಗಳನ್ನು ನಿರ್ಮೂಲನೆ ಮಾಡಲು &nbsp;ಈ ದೀಪವನ್ನು ವಿನ್ಯಾಸಗೊಳಿಸಿದ್ದಾರೆ.</p>

<p>ಕೀಟಗಳನ್ನು ನಿರ್ಮೂಲನೆ ಮಾಡಲು &nbsp;ಈ ದೀಪವನ್ನು ವಿನ್ಯಾಸಗೊಳಿಸಿದ್ದಾರೆ.</p>

ಕೀಟಗಳನ್ನು ನಿರ್ಮೂಲನೆ ಮಾಡಲು  ಈ ದೀಪವನ್ನು ವಿನ್ಯಾಸಗೊಳಿಸಿದ್ದಾರೆ.

810
<p>ಈ ಗಾಡಿಯು ಸಣ್ಣ ಪ್ರಮಾಣದಲ್ಲಿ ನೆಲೆ ಹೂಳಲು ತುಂಬಾ ಉಪಯುಕ್ತವಾಗಿದೆ.</p>

<p>ಈ ಗಾಡಿಯು ಸಣ್ಣ ಪ್ರಮಾಣದಲ್ಲಿ ನೆಲೆ ಹೂಳಲು ತುಂಬಾ ಉಪಯುಕ್ತವಾಗಿದೆ.</p>

ಈ ಗಾಡಿಯು ಸಣ್ಣ ಪ್ರಮಾಣದಲ್ಲಿ ನೆಲೆ ಹೂಳಲು ತುಂಬಾ ಉಪಯುಕ್ತವಾಗಿದೆ.

910
<p>ನಾರಾಯಣ್ ಹುಟ್ಟುವ ಮೊದಲೇ ಅವರ ತಂದೆ &nbsp;ಹೃದಯಾಘಾತದಿಂದ ನಿಧನರಾದರು. ತಾಯಿ ಸೀತಾದೇವಿ &nbsp;ಬೆಳೆಸಿದರು. ಇಬ್ಬರು ಅವಳಿ ಸಹೋದರಿಯರಿದ್ದಾರೆ.</p>

<p>ನಾರಾಯಣ್ ಹುಟ್ಟುವ ಮೊದಲೇ ಅವರ ತಂದೆ &nbsp;ಹೃದಯಾಘಾತದಿಂದ ನಿಧನರಾದರು. ತಾಯಿ ಸೀತಾದೇವಿ &nbsp;ಬೆಳೆಸಿದರು. ಇಬ್ಬರು ಅವಳಿ ಸಹೋದರಿಯರಿದ್ದಾರೆ.</p>

ನಾರಾಯಣ್ ಹುಟ್ಟುವ ಮೊದಲೇ ಅವರ ತಂದೆ  ಹೃದಯಾಘಾತದಿಂದ ನಿಧನರಾದರು. ತಾಯಿ ಸೀತಾದೇವಿ  ಬೆಳೆಸಿದರು. ಇಬ್ಬರು ಅವಳಿ ಸಹೋದರಿಯರಿದ್ದಾರೆ.

1010
<p>ಬಾಲ್ಯದಿಂದಲೂ ತಾಯಿಯೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತಿದ್ದ ನಾರಾಯಣ್‌ಗೆ ಕೃಷಿಯ ಮೇಲೆ ಪ್ರೀತಿ.&nbsp;</p>

<p>ಬಾಲ್ಯದಿಂದಲೂ ತಾಯಿಯೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತಿದ್ದ ನಾರಾಯಣ್‌ಗೆ ಕೃಷಿಯ ಮೇಲೆ ಪ್ರೀತಿ.&nbsp;</p>

ಬಾಲ್ಯದಿಂದಲೂ ತಾಯಿಯೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತಿದ್ದ ನಾರಾಯಣ್‌ಗೆ ಕೃಷಿಯ ಮೇಲೆ ಪ್ರೀತಿ. 

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Suvarna News

Latest Videos
Recommended Stories
Recommended image1
ಪಿಎಫ್ to ಆದಾಯ ತೆರಿಗೆ, ಹೊಸ ವರ್ಷದಿಂದ ಬದಲಾವಣೆಯಾಗುತ್ತಿರುವ ಹಣದ ನಿಯಮ
Recommended image2
ಚಿನ್ನ, ಬ್ಯಾಂಕ್ ಠೇವಣಿ, ಷೇರು; ಯಾವುದು ಬೆಸ್ಟ್? 40 ವರ್ಷ ಹಿಂದೆ ₹100 ಹೂಡಿಕೆ ಮಾಡಿದ್ರೆ ಈಗ ಎಷ್ಟಾಗುತ್ತಿತ್ತು?
Recommended image3
ಸರ್ಕಾರಿ ಭೂಮಿ 250 ಕೋಟಿಗೆ ಇನ್ಫೋಸಿಸ್ ಮಾರಾಟ ವಿವಾದ, ಸ್ಪಷ್ಟನೆ ನೀಡಿದ ಮಾಜಿ ಸಿಎಫ್ಒ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved