MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Automobile
  • ಅಟಲ್ ಸುರಂಗ: ಉದ್ಘಾಟನೆಗೊಂಡ ಮೂರೇ ದಿನಕ್ಕೆ 3 ಅಪಘಾತ

ಅಟಲ್ ಸುರಂಗ: ಉದ್ಘಾಟನೆಗೊಂಡ ಮೂರೇ ದಿನಕ್ಕೆ 3 ಅಪಘಾತ

ವಿಶ್ವದ ಅತೀ ಉದ್ದನೆಯ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಅಟಲ್ ಸುರಂಗ ಮಾರ್ಗವನ್ನು ಇತ್ತೀಚೆಗೆ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದರು. ಮನಾಲಿ ಹಾಗೂ ಲೇಹ್ ನಡುವಿನ ಈ ಸುರಂಗದಿಂದ 46 ಕಿ.ಮೀ ಪ್ರಯಾಣ ಅಂತರ ಇಳಿಕೆಯಾಗಿದೆ. ಉದ್ಘಾಟನೆಗೊಂಡ ಮೂರೇ ದಿನಕ್ಕೆ 3 ರಸ್ತೆ ಅಪಘಾತಗಳು ಈ ಸುರಂಗ ಮಾರ್ಗದಲ್ಲಿ ಸಂಭವಿಸಿದೆ. ಇದಕ್ಕೆ ಕಾರಣವೇನು? ಇಲ್ಲಿದೆ.

1 Min read
Suvarna News
Published : Oct 06 2020, 03:25 PM IST| Updated : Oct 06 2020, 03:29 PM IST
Share this Photo Gallery
  • FB
  • TW
  • Linkdin
  • Whatsapp
110
<p>ವಿಶ್ವದ ಅತೀ ಉದ್ದನೆಯ ಸುರಂಗ ಮಾರ್ಗ ಅಟಲ್ ಟನಲ್‌ನ್ನು ಪ್ರದಾನಿ ಮೋದಿ ಅಕ್ಟೋಬರ್ 3ರಂದು ಉದ್ಘಾಟನೆ ಮಾಡಿದ್ದಾರೆ. ಈ ಸುರಂಗ ಮಾರ್ಗ 9.02 ಕಿ.ಮೀ ಉದ್ದವಿದೆ.</p>

<p>ವಿಶ್ವದ ಅತೀ ಉದ್ದನೆಯ ಸುರಂಗ ಮಾರ್ಗ ಅಟಲ್ ಟನಲ್‌ನ್ನು ಪ್ರದಾನಿ ಮೋದಿ ಅಕ್ಟೋಬರ್ 3ರಂದು ಉದ್ಘಾಟನೆ ಮಾಡಿದ್ದಾರೆ. ಈ ಸುರಂಗ ಮಾರ್ಗ 9.02 ಕಿ.ಮೀ ಉದ್ದವಿದೆ.</p>

ವಿಶ್ವದ ಅತೀ ಉದ್ದನೆಯ ಸುರಂಗ ಮಾರ್ಗ ಅಟಲ್ ಟನಲ್‌ನ್ನು ಪ್ರದಾನಿ ಮೋದಿ ಅಕ್ಟೋಬರ್ 3ರಂದು ಉದ್ಘಾಟನೆ ಮಾಡಿದ್ದಾರೆ. ಈ ಸುರಂಗ ಮಾರ್ಗ 9.02 ಕಿ.ಮೀ ಉದ್ದವಿದೆ.

210
<p>ಉದ್ಘಾಟನೆ ಮಾಡಿದ 3 ದಿನದಲ್ಲಿ ಸುರಂಗ ಮಾರ್ಗದೊಳಗೆ 3 ಅಪಘಾತಗಳು ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗಳಾಗಿದೆ. ಆದರೆ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.</p>

<p>ಉದ್ಘಾಟನೆ ಮಾಡಿದ 3 ದಿನದಲ್ಲಿ ಸುರಂಗ ಮಾರ್ಗದೊಳಗೆ 3 ಅಪಘಾತಗಳು ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗಳಾಗಿದೆ. ಆದರೆ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.</p>

ಉದ್ಘಾಟನೆ ಮಾಡಿದ 3 ದಿನದಲ್ಲಿ ಸುರಂಗ ಮಾರ್ಗದೊಳಗೆ 3 ಅಪಘಾತಗಳು ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗಳಾಗಿದೆ. ಆದರೆ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.

310
<p>ಅಟಲ್ ಸುರಂಗ ಮಾರ್ಗದೊಳಗೆ ಅಳವಡಿಸಿರುವ ಸಿಸಿಟಿವಿಯಲ್ಲಿ ಅಪಘಾತಕ್ಕೆ ಕಾರಣಗಳು ಬಹಿರಂಗವಾಗಿದೆ. &nbsp;ದ್ವಿಚಕ್ರ ವಾಹನ ಸವಾರರು ಹಲವು ನಿಯಮ ಉಲ್ಲಂಘಿಸಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ.</p>

<p>ಅಟಲ್ ಸುರಂಗ ಮಾರ್ಗದೊಳಗೆ ಅಳವಡಿಸಿರುವ ಸಿಸಿಟಿವಿಯಲ್ಲಿ ಅಪಘಾತಕ್ಕೆ ಕಾರಣಗಳು ಬಹಿರಂಗವಾಗಿದೆ. &nbsp;ದ್ವಿಚಕ್ರ ವಾಹನ ಸವಾರರು ಹಲವು ನಿಯಮ ಉಲ್ಲಂಘಿಸಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ.</p>

ಅಟಲ್ ಸುರಂಗ ಮಾರ್ಗದೊಳಗೆ ಅಳವಡಿಸಿರುವ ಸಿಸಿಟಿವಿಯಲ್ಲಿ ಅಪಘಾತಕ್ಕೆ ಕಾರಣಗಳು ಬಹಿರಂಗವಾಗಿದೆ.  ದ್ವಿಚಕ್ರ ವಾಹನ ಸವಾರರು ಹಲವು ನಿಯಮ ಉಲ್ಲಂಘಿಸಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ.

410
<p>ಸುರಂಗ ಮಾರ್ಗದೊಳಗೆ ಗರಿಷ್ಠ ವೇಗ 80 ಕಿ.ಮೀ. ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಬೈಕ್ ಸವಾರರು 120ಕೀ.ಮೀಗೂ ಹೆಚ್ಚುವೇಗದಲ್ಲಿ ಸಂಚರಿಸಿದ್ದಾರೆ</p>

<p>ಸುರಂಗ ಮಾರ್ಗದೊಳಗೆ ಗರಿಷ್ಠ ವೇಗ 80 ಕಿ.ಮೀ. ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಬೈಕ್ ಸವಾರರು 120ಕೀ.ಮೀಗೂ ಹೆಚ್ಚುವೇಗದಲ್ಲಿ ಸಂಚರಿಸಿದ್ದಾರೆ</p>

ಸುರಂಗ ಮಾರ್ಗದೊಳಗೆ ಗರಿಷ್ಠ ವೇಗ 80 ಕಿ.ಮೀ. ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಬೈಕ್ ಸವಾರರು 120ಕೀ.ಮೀಗೂ ಹೆಚ್ಚುವೇಗದಲ್ಲಿ ಸಂಚರಿಸಿದ್ದಾರೆ

510
<p>ಸುರಂಗ ಮಾರ್ಗದೊಳಗೆ ವಾಹನಗಳ ಓವರ್ ಟೇಕ್ ಮಾಡುವಂತಿಲ್ಲ. ಇದು ನಿಯಮ ಉಲ್ಲಂಘನೆಯಾಗಿದೆ. ಆದರೆ ಬೈಕ್ ಸವಾರರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.</p>

<p>ಸುರಂಗ ಮಾರ್ಗದೊಳಗೆ ವಾಹನಗಳ ಓವರ್ ಟೇಕ್ ಮಾಡುವಂತಿಲ್ಲ. ಇದು ನಿಯಮ ಉಲ್ಲಂಘನೆಯಾಗಿದೆ. ಆದರೆ ಬೈಕ್ ಸವಾರರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.</p>

ಸುರಂಗ ಮಾರ್ಗದೊಳಗೆ ವಾಹನಗಳ ಓವರ್ ಟೇಕ್ ಮಾಡುವಂತಿಲ್ಲ. ಇದು ನಿಯಮ ಉಲ್ಲಂಘನೆಯಾಗಿದೆ. ಆದರೆ ಬೈಕ್ ಸವಾರರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

610
<p>ಸುರಂಗ ಮಾರ್ಗದೊಳಗೆ ವಾಹನ ನಿಲ್ಲಿಸಿ ಸೆಲ್ಪಿ ತೆಗೆಯುವಂತಿಲ್ಲ. ಇಷ್ಟೇ ಅಲ್ಲ ರ್ಯಾಶ್ ಡ್ರೈವಿಂಗ್ ಮಾಡುವಂತಿಲ್ಲ. ಆದರೆ ಬೈಕ್ ಸವಾರರು ಸೆಲ್ಫಿ ಫೋಟೋಗಾಗಿ ಬೈಕ್ ನಿಲ್ಲಿಸಿದ್ದಾರೆ.&nbsp;</p>

<p>ಸುರಂಗ ಮಾರ್ಗದೊಳಗೆ ವಾಹನ ನಿಲ್ಲಿಸಿ ಸೆಲ್ಪಿ ತೆಗೆಯುವಂತಿಲ್ಲ. ಇಷ್ಟೇ ಅಲ್ಲ ರ್ಯಾಶ್ ಡ್ರೈವಿಂಗ್ ಮಾಡುವಂತಿಲ್ಲ. ಆದರೆ ಬೈಕ್ ಸವಾರರು ಸೆಲ್ಫಿ ಫೋಟೋಗಾಗಿ ಬೈಕ್ ನಿಲ್ಲಿಸಿದ್ದಾರೆ.&nbsp;</p>

ಸುರಂಗ ಮಾರ್ಗದೊಳಗೆ ವಾಹನ ನಿಲ್ಲಿಸಿ ಸೆಲ್ಪಿ ತೆಗೆಯುವಂತಿಲ್ಲ. ಇಷ್ಟೇ ಅಲ್ಲ ರ್ಯಾಶ್ ಡ್ರೈವಿಂಗ್ ಮಾಡುವಂತಿಲ್ಲ. ಆದರೆ ಬೈಕ್ ಸವಾರರು ಸೆಲ್ಫಿ ಫೋಟೋಗಾಗಿ ಬೈಕ್ ನಿಲ್ಲಿಸಿದ್ದಾರೆ. 

710
<p>ಬೈಕ್ ಸವಾರರು ತಮ್ಮ ತಮ್ಮೊಳಗೆ ರೇಸಿಂಗ್ ಮಾಡುತ್ತಿದ್ದು, ಇದು ಕೂಡ ನಿಯಮ ಬಾಹಿರವಾಗಿದೆ. ರೇಸಿಂಗ್ ಅಪಘಾತಕ್ಕೆ ಪ್ರಮುಖ ಕಾರಣವಾಗಲಿದೆ.&nbsp;</p>

<p>ಬೈಕ್ ಸವಾರರು ತಮ್ಮ ತಮ್ಮೊಳಗೆ ರೇಸಿಂಗ್ ಮಾಡುತ್ತಿದ್ದು, ಇದು ಕೂಡ ನಿಯಮ ಬಾಹಿರವಾಗಿದೆ. ರೇಸಿಂಗ್ ಅಪಘಾತಕ್ಕೆ ಪ್ರಮುಖ ಕಾರಣವಾಗಲಿದೆ.&nbsp;</p>

ಬೈಕ್ ಸವಾರರು ತಮ್ಮ ತಮ್ಮೊಳಗೆ ರೇಸಿಂಗ್ ಮಾಡುತ್ತಿದ್ದು, ಇದು ಕೂಡ ನಿಯಮ ಬಾಹಿರವಾಗಿದೆ. ರೇಸಿಂಗ್ ಅಪಘಾತಕ್ಕೆ ಪ್ರಮುಖ ಕಾರಣವಾಗಲಿದೆ. 

810
<p>ಅಟಲ್ ಸುರಂಗದೊಳಗೆ ನಿಯ ಉಲ್ಲಂಘಿಸುವವರಿಗೆ ಸಿಸಿಟಿವಿ ಆಧಾರದಲ್ಲಿ ದಂಡ ವಿಧಿಸಲಾಗುವುದು ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಇ ಚಲನ ಮೂಲಕ ದುಬಾರಿ ದಂಡ ಹಾಕಲಾಗುತ್ತದೆ ಎಂದಿದ್ದಾರೆ.</p>

<p>ಅಟಲ್ ಸುರಂಗದೊಳಗೆ ನಿಯ ಉಲ್ಲಂಘಿಸುವವರಿಗೆ ಸಿಸಿಟಿವಿ ಆಧಾರದಲ್ಲಿ ದಂಡ ವಿಧಿಸಲಾಗುವುದು ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಇ ಚಲನ ಮೂಲಕ ದುಬಾರಿ ದಂಡ ಹಾಕಲಾಗುತ್ತದೆ ಎಂದಿದ್ದಾರೆ.</p>

ಅಟಲ್ ಸುರಂಗದೊಳಗೆ ನಿಯ ಉಲ್ಲಂಘಿಸುವವರಿಗೆ ಸಿಸಿಟಿವಿ ಆಧಾರದಲ್ಲಿ ದಂಡ ವಿಧಿಸಲಾಗುವುದು ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಇ ಚಲನ ಮೂಲಕ ದುಬಾರಿ ದಂಡ ಹಾಕಲಾಗುತ್ತದೆ ಎಂದಿದ್ದಾರೆ.

910
<p style="text-align: justify;">2002ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮನಾಲಿ-ಲೇಹ್ ಸುರಂಗ ಮಾರ್ಗಕ್ಕೆ ಶಂಕು ಸ್ಥಾಪನೆ ಮಾಡಿದ್ದರು. 2013ರ ವೇಳೆಗ ಕೇವಲ 1 ಕಿ.ಮೀ ಕಾಮಗಾರಿ ನಡೆದಿತ್ತು.&nbsp;</p>

<p style="text-align: justify;">2002ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮನಾಲಿ-ಲೇಹ್ ಸುರಂಗ ಮಾರ್ಗಕ್ಕೆ ಶಂಕು ಸ್ಥಾಪನೆ ಮಾಡಿದ್ದರು. 2013ರ ವೇಳೆಗ ಕೇವಲ 1 ಕಿ.ಮೀ ಕಾಮಗಾರಿ ನಡೆದಿತ್ತು.&nbsp;</p>

2002ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮನಾಲಿ-ಲೇಹ್ ಸುರಂಗ ಮಾರ್ಗಕ್ಕೆ ಶಂಕು ಸ್ಥಾಪನೆ ಮಾಡಿದ್ದರು. 2013ರ ವೇಳೆಗ ಕೇವಲ 1 ಕಿ.ಮೀ ಕಾಮಗಾರಿ ನಡೆದಿತ್ತು. 

1010
<p><strong>ಪ್ರಧಾನಿ ಮೋದಿ ಸರ್ಕಾರ ಸುರಂಗ ಮಾರ್ಗ ಕೆಲಸದ ವೇಗ ಹೆಚ್ಚಿಸಿದ್ದರು. 3,300 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ. ಅಟಲ್ ಹೆಸರನ್ನೇ ಈ ಸುರಂಗ ಮಾರ್ಗಕ್ಕೆ ಇಡಲಾಗಿದೆ</strong></p>

<p><strong>ಪ್ರಧಾನಿ ಮೋದಿ ಸರ್ಕಾರ ಸುರಂಗ ಮಾರ್ಗ ಕೆಲಸದ ವೇಗ ಹೆಚ್ಚಿಸಿದ್ದರು. 3,300 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ. ಅಟಲ್ ಹೆಸರನ್ನೇ ಈ ಸುರಂಗ ಮಾರ್ಗಕ್ಕೆ ಇಡಲಾಗಿದೆ</strong></p>

ಪ್ರಧಾನಿ ಮೋದಿ ಸರ್ಕಾರ ಸುರಂಗ ಮಾರ್ಗ ಕೆಲಸದ ವೇಗ ಹೆಚ್ಚಿಸಿದ್ದರು. 3,300 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ. ಅಟಲ್ ಹೆಸರನ್ನೇ ಈ ಸುರಂಗ ಮಾರ್ಗಕ್ಕೆ ಇಡಲಾಗಿದೆ

About the Author

SN
Suvarna News

Latest Videos
Recommended Stories
Recommended image1
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
Recommended image2
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Recommended image3
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved