Asianet Suvarna News Asianet Suvarna News

ಕೊಡಗಿನ ಬಗ್ಗೆ ಭಾವನಾತ್ಮಕ ಪತ್ರ ಬರೆದ ರಶ್ಮಿಕಾ ಮಂದಣ್ಣ

ಮಹಾಮಳೆಗೆ ಇಡೀ ಕೊಡಗು ನಾಶವಾಗಿದೆ. ಮನೆ, ಜಮೀನು, ಸೂರುಗಳನ್ನು ಕಳೆದುಕೊಂಡು ಜನರು ನಿರಾಶ್ರಿತರಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. 

Rashmika Mandanna writes an emotional letter for Kodagu flood Victims
Author
Bengaluru, First Published Aug 22, 2018, 5:47 PM IST

ಕೊಡಗು (ಆ. 22): ಮಹಾಮಳೆಯಿಂದಾಗಿ ಕೊಡಗು ತತ್ತರಿಸಿ ಹೋಗಿದೆ. ಈಗ ಮಳೆ ತಗ್ಗಿದ್ದು ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ. 

ಸ್ಯಾಂಡಲ್‌ವುಡ್ ನಟಿ, ಕೊಡಗಿನ ಕುವರಿ ತವರಿನ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಕೊಡಗಿನ ಪರಿಸ್ಥಿತಿಯನ್ನು, ಪರಿಸ್ಥಿತಿಗೆ ಕಾರಣರಾದ ಮನುಷ್ಯರ ಬಗ್ಗೆ ಚಂದವಾಗಿ ಬರೆದಿದ್ದಾರೆ. ಕೊಡಗಿನ ನೆರವಾದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಅವರ ಈ ಪತ್ರವನ್ನು ಓದಿದ್ರೆ ನೀವೂ ಒಂದು ಕ್ಷಣ ಭಾವುಕರಾಗ್ತೀರಿ. 

 

Follow Us:
Download App:
  • android
  • ios