ಮಹಾಮಳೆಗೆ ಇಡೀ ಕೊಡಗು ನಾಶವಾಗಿದೆ. ಮನೆ, ಜಮೀನು, ಸೂರುಗಳನ್ನು ಕಳೆದುಕೊಂಡು ಜನರು ನಿರಾಶ್ರಿತರಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. 

ಕೊಡಗು (ಆ. 22): ಮಹಾಮಳೆಯಿಂದಾಗಿ ಕೊಡಗು ತತ್ತರಿಸಿ ಹೋಗಿದೆ. ಈಗ ಮಳೆ ತಗ್ಗಿದ್ದು ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ. 

Add Asianetnews Kannada as a Preferred SourcegooglePreferred

ಸ್ಯಾಂಡಲ್‌ವುಡ್ ನಟಿ, ಕೊಡಗಿನ ಕುವರಿ ತವರಿನ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಕೊಡಗಿನ ಪರಿಸ್ಥಿತಿಯನ್ನು, ಪರಿಸ್ಥಿತಿಗೆ ಕಾರಣರಾದ ಮನುಷ್ಯರ ಬಗ್ಗೆ ಚಂದವಾಗಿ ಬರೆದಿದ್ದಾರೆ. ಕೊಡಗಿನ ನೆರವಾದವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಅವರ ಈ ಪತ್ರವನ್ನು ಓದಿದ್ರೆ ನೀವೂ ಒಂದು ಕ್ಷಣ ಭಾವುಕರಾಗ್ತೀರಿ. 

Scroll to load tweet…