ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ​​​  ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧ ವಿಟ್ಲದ ಈಶ್ವರ ನಾಯಕ್​​​(58) ಮೃತಪಟ್ಟಿದ್ದಾರೆ.

ಮಂಗಳೂರು (ನ.17): ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ​​​ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧ ವಿಟ್ಲದ ಈಶ್ವರ ನಾಯಕ್​​​(58) ಮೃತಪಟ್ಟಿದ್ದಾರೆ.

ಹೈವೆ ಬದಿಯಲ್ಲಿರುವ ಬಂದರಿನ ಎಮರ್ಜನ್ಸಿ ಗೇಟ್​ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.