Asianet Suvarna News Asianet Suvarna News

ಸಲಿಂಗಕಾಮಿ ಬಿಇಒ ವಿರುದ್ಧ  ಪ್ರತಿಭಟನೆ ಬೀದರ್ ನಲ್ಲಿ ಪ್ರತಿಭಟನೆ

ಕ್ಷೇತ್ರ ಶಿಕ್ಷಣಾಧಿಕಾರಿ ವಸಂತಕುಮಾರ ಸಲಿಂಗಕಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ  ಸೇಲ್ವಮಣಿ ವರದಿ ಕೇಳಿದ್ದಾರೆ.

Protest Against Gay BEO Of Bidar

ಬೀದರ್ (ಡಿ. 27): ಕ್ಷೇತ್ರ ಶಿಕ್ಷಣಾಧಿಕಾರಿ ವಸಂತಕುಮಾರ ಸಲಿಂಗಕಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ  ಸೇಲ್ವಮಣಿ ವರದಿ ಕೇಳಿದ್ದಾರೆ.

ಈ ಸಂಬಂಧ ಬಿಇಒಗೆ ಡಿಡಿಪಿಐ ಬಸವರಾಜ ಗುನ್ನಳ್ಳಿ ನೋಟಿಸ್ ಜಾರಿ ಮಾಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕನನ್ನು ಸಲಿಂಗಕಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತಕುಮಾರ ಆಹ್ವಾನಿಸಿದ. ಈ ಬಗ್ಗೆ ಸುವರ್ಣ

ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇನ್ನೂ ಬೀದರ ಜಿಲ್ಲೆಯ ಔರಾದ್ ಬಿ.ಇಒ ಕಚೇರಿ ಮುಂದೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ವು. ಇಂತಹ ಕಾಮುಕ ಅಧಿಕಾರಿಯನ್ನು ಸೇವೆಯಿಂದ

ವಜಾಗೊಳಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Follow Us:
Download App:
  • android
  • ios