ಭಾರತಕ್ಕೆ ಬಹುತ್ವ ಅನಿವಾರ್ಯ. ಜಗತ್ತಿನ ಮತ್ಯಾವ ದೇಶದಲ್ಲಿಯೂ ಬಹುತ್ವವನ್ನು ಕಾಣಲು ಸಾಧ್ಯವಿಲ್ಲ. ಭಾರತದ ಭೌಗೋಳಿಕ ಲಕ್ಷಣ, ಭಾಷೆ, ಸಾಂಸ್ಕೃತಿಕತೆ, ವಸ್ತ್ರವಿನ್ಯಾಸ ಎಲ್ಲವೂ ಭಿನ್ನವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಮಹಾರಾಷ್ಟ್ರದಿಂದ ಮಣಿಪುರದವರೆಗೆ ವೈವಿಧ್ಯತೆ ಇದೆ. ಇವೆಲ್ಲಕ್ಕೂ ನಮ್ಮನ್ನು ಒಡ್ಡಿಕೊಳ್ಳುತ್ತಲೇ, ಬೇರೆ ಇದ್ದೇವೆ ಎಂದು ಭ್ರಮಿಸುತ್ತೇವೆ. ಏನೇ ಪ್ರಯತ್ನ ನಡೆದರೂ ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.-ಖ್ಯಾತ ಹಿಂದಿ ಕವಿ ಜಾವೆದ್‌ ಅಕ್ತರ್‌

ಸಾಗರ(ಅ.08): ಬಹುತ್ವವೇಭಾರತದಹೆಗ್ಗಳಿಕೆಯಾಗಿದೆ. ಬಹುತ್ವವನ್ನುನಿರಾಕರಿಸಿದರೆದೇಶದಸ್ವರೂಪವನ್ನೇಅಪೇಕ್ಷಿಸಿದಂತೆಎಂದುಖ್ಯಾತಹಿಂದಿಕವಿಜಾವೆದ್ಅಕ್ತರ್ಹೇಳಿದರು.

ತಾಲೂಕಿನಹೆಗ್ಗೋಡಿನಲ್ಲಿಶನಿವಾರ 5 ದಿನಗಳನೀನಾಸಮ್ಸಂಸ್ಕೃತಿಶಿಬಿರವನ್ನುಉದ್ಘಾಟಿಸಿಆಶಯದಮಾತುಗಳನ್ನಾಡಿದಅವರು, ಪ್ರಸ್ತುತಬಹುತ್ವವನ್ನೇನಾಶಮಾಡುವಹುನ್ನಾರನಡೆಯುತ್ತಿದೆ. ಮುಸ್ಲಿಂಲೀಗ್ಅಥವಾಆರ್‌.ಎಸ್‌.ಎಸ್‌.ನಿಂದಹೊರತಾದಚಿಂತನೆಮಾತ್ರಭಾರತದಬಹುತ್ವವನ್ನುಸಂರಕ್ಷಿಸಬಹುದುಎಂದುಅಭಿಪ್ರಾಯಪಟ್ಟರು.

ಭಾರತಕ್ಕೆಬಹುತ್ವಅನಿವಾರ್ಯ. ಜಗತ್ತಿನಮತ್ಯಾವದೇಶದಲ್ಲಿಯೂಬಹುತ್ವವನ್ನುಕಾಣಲುಸಾಧ್ಯವಿಲ್ಲ. ಭಾರತದಭೌಗೋಳಿಕಲಕ್ಷಣ, ಭಾಷೆ, ಸಾಂಸ್ಕೃತಿಕತೆ, ವಸ್ತ್ರವಿನ್ಯಾಸಎಲ್ಲವೂಭಿನ್ನವಾಗಿದೆ. ಕಾಶ್ಮೀರದಿಂದಕನ್ಯಾಕುಮಾರಿವರೆಗೆ, ಮಹಾರಾಷ್ಟ್ರದಿಂದಮಣಿಪುರದವರೆಗೆವೈವಿಧ್ಯತೆಇದೆ. ಇವೆಲ್ಲಕ್ಕೂನಮ್ಮನ್ನುಒಡ್ಡಿಕೊಳ್ಳುತ್ತಲೇ, ಬೇರೆಇದ್ದೇವೆಎಂದುಭ್ರಮಿಸುತ್ತೇವೆ. ಏನೇಪ್ರಯತ್ನನಡೆದರೂಇದನ್ನುಪ್ರತ್ಯೇಕಿಸಲುಸಾಧ್ಯವಿಲ್ಲಎಂದುಹೇಳಿದರು.

ಬಹುತ್ವಎನ್ನುವುದುಒಂದುರೀತಿಯಸವಾಲು. ಸಾಮಾನ್ಯವಾಗಿಹಿಂದಿಮತ್ತುಉರ್ದುಪ್ರತ್ಯೇಕಭಾಷೆಗಳೆಂದುತಪ್ಪುಗ್ರಹಿಕೆಇದೆ. ಲಿಪಿ, ಶಬ್ದಸಂಪತ್ತುಮುಂತಾದವುಗಳೆಭಾಷೆಯಲ್ಲ. ಮತ್ತೊಂದುಸಂಸ್ಕೃತಿ, ಇನ್ನೊಂದುಭಾಷೆಯಬಗ್ಗೆನಮಗೆಅರಿವಿಲ್ಲದೆಇರುವುದುನಮ್ಮೊಳಗಿನಕೀಳರಿಮೆಗೆಕಾರಣವಾಗಿದೆ. ಒಂದುಭಾಷೆಯನ್ನುಬಳಸುತ್ತಿದ್ದೇವೆಎಂದುಕೊಂಡರೂ, ಅದರಲ್ಲಿಬೇರೆಭಾಷೆಯಿಂದಎರವಲುತಂದಶಬ್ದಗಳುಇರುತ್ತವೆಎನ್ನುವುದನ್ನುಮರೆಯಬಾರದುಎಂದರು.

ಭಾರತದಲ್ಲಿಸೌಹಾರ್ದತೆಯಹಿಂದೆನಿಜವಾದಆತ್ಮವಿಶ್ವಾಸವಿತ್ತು. ಹಿಂದೂಬಾಂಧವನೊಬ್ಬಮುಸ್ಲಿಂಸ್ನೇಹಿತನಮನೆಯೊಳಗೆಹೋಳಿಹಬ್ಬಆಡುವನುಗ್ಗಿದೃಶ್ಯಕಾಣಬಹುದಿತ್ತು. ಈಗಕೋಮುವಿಚಾರಆಚರಣೆಗಳಸಂದರ್ಭದಲ್ಲಿನಮ್ಮಆತ್ಮವಿಶ್ವಾಸವನ್ನುನಾಶಗೊಳಿಸಿದೆ. ಹಿಂದಿನಿಂದನಮ್ಮಲ್ಲಿಬಹುತ್ವದಸಮಾಜವನ್ನೇಕಾಣುತ್ತೇವಾದರೂಇದರಅಡಿಪಾಯದಕೆಲವುಕಲ್ಲುಗಳನ್ನುಸೂಕ್ತವಾಗಿಬಳಸದಿರುವುದರಿಂದಸಮಸ್ಯೆಯಾಗಿದೆ. ಈಗಕಂಡಿರುವಪಲ್ಲಟಗಳನ್ನುನಿರ್ಲಕ್ಷಿಸಿದರೆಭವಿಷ್ಯಕಠೋರವಾಗಲಿದೆಎಂದುಎಚ್ಚರಿಸಿದರು.

ಚಿಂತಕಮುಂಬೈನಅತುಲ್ತಿವಾರಿಹಾಜರಿದ್ದರು. ಶ್ರೀಧರ್ಭಟ್ಸ್ವಾಗತಿಸಿದರು. ಜಸವಂತ್ಜಾಧವ್ಪ್ರಾಸ್ತಾವಿಕವಾಗಿಮಾತನಾಡಿದರು.