- ಚಳಿ ಹೆಚ್ಚಾಗಿ, ಉಸಿರಾಟದ ಸಮಸ್ಯೆ ಎದುರಿಸಿದ ಮಗು- ಕಂದಹಾರ ಗ್ರಾಮದಲ್ಲಿ ನಡೆದ ದುರ್ಘಟನೆ.

ಚಿಕ್ಕಬಳ್ಳಾಪುರ: ಇಲ್ಲಿನ ಹೊರವಲಯ ಕಂದವಾರ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಚಳಿಗೆ ತತ್ತರಿಸಿದ ವರ್ಷದ ಮಗುವೊಂದು ಕೊನೆಯುಸಿರೆಳೆದಿದೆ.

Add Asianetnews Kannada as a Preferred SourcegooglePreferred

ಸಯ್ಯದಾನಿ, ಖಾರ್ದ ಪಾಷಾ ದಂಪತಿಯ ಪುತ್ರಿ ಬಾನು ಮೃತಪಟ್ಟ ಮಗು. ಅತಿಯಾದ ಚಳಿಯಿಂದ ಉಸಿರಾಟದ ಸಮಸ್ಯೆಯನ್ನು ಅನುಭವಿಸುತ್ತಿದ್ದಳು ಬಾನು.

ನಗರಸಭೆ ನಿರ್ಮಿಸಿದ ಕಂದವಾರದ ಕಬ್ಬಿಣದ ಶೀಟ್‌ಗಳ ಶೆಡ್‌ನಲ್ಲಿ ಮಗುವಿನ ಕುಟುಂಬ ವಾಸಿಸುತ್ತಿತ್ತು.