Asianet Suvarna News Asianet Suvarna News

ಮ್ಯಾನ್ ಹೋಲ್'ಗೆ ಇಳಿದಿದ್ದ ಕಾರ್ಮಿಕ ಸಾವು

ಮ್ಯಾನ್​ಹೋಲ್​ಗೆ ಇಳಿದಿದ್ದ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Labour Died In Manhole

ಬೆಂಗಳೂರು (ಅ.18): ಮ್ಯಾನ್​ಹೋಲ್​ಗೆ ಇಳಿದಿದ್ದ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ರಸ್ತೆಯ ಶಾಂತಿನಿಕೇತನ ಅಪಾರ್ಟ್​ಮೆಂಟ್ ಬಳಿ ಘಟನೆ ನಡೆದಿದೆ.  ವೆಂಕಟೇಶ್ (34) ಮೃತ ಕಾರ್ಮಿಕ.

ಮ್ಯಾನ್​ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ವೇಳೆ ಉಸಿರುಗಟ್ಟಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶವಂತಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Follow Us:
Download App:
  • android
  • ios