ಶಿವಮೊಗ್ಗ(ಅ.04): ಇಂದುಜಾಗತಿಕಮಟ್ಟದಲ್ಲಿತೆಲುಗು, ತಮಿಳುಭಾಷೆಚಿತ್ರಗಳುಪೈಪೋಟಿನೀಡುತ್ತಿವೆ. ಆದರೆಕನ್ನಡಚಿತ್ರೋದ್ಯಮರಾಜ್ಯಕ್ಕೆಮಾತ್ರಸೀಮಿತವಾಗಿದೆ. ಕನ್ನಡಚಿತ್ರಗಳುಜಾಗತಿಕಮಟ್ಟದಲ್ಲಿಪೈಪೋಟಿನೀಡುವಂತಾಗಬೇಕು. ಇದಕ್ಕೆಪ್ರೇಕ್ಷಕರಬೆಂಬಲಅತಿಮುಖ್ಯಎಂದುಕಿರಗೂರಿನಗಯ್ಯಾಳಿಗಳುಚಿತ್ರಖ್ಯಾತಿನಿರ್ದೇಶಕಿಸುಮನಾಕಿತ್ತೂರುಹೇಳಿದರು.

ಮಂಗಳವಾರಲಕ್ಷ್ಮೀಚಿತ್ರಮಂದಿರದಲ್ಲಿಪಾಲಿಕೆ, ಜಿಲ್ಲಾಡಳಿತ, ವಾರ್ತಾಇಲಾಖೆ, ಬೆಳ್ಳಿಮಂಡಲಹಾಗೂಕರ್ನಾಟಕಚಲನಚಿತ್ರಮಂಡಳಿಸಹಯೋಗದೊಂದಿಗೆಆಯೋಜಿಸಲಾಗಿದ್ದಶಿವಮೊಗ್ಗದಸರಾಚಲನಚಿತ್ರೋತ್ಸವಕ್ಕೆಚಾಲನೆನೀಡಿಸುಮನಾಮಾತನಾಡಿದರು.

ಇತ್ತೀಚಿನದಿನಗಳಲ್ಲಿಜನತೆಮನೋರಂಜನೆಯಚಿತ್ರಗಳನ್ನುಹೆಚ್ಚಾಗಿವೀಕ್ಷಿಸುತ್ತಿದ್ದಾರೆ. ಇಂತಹಚಿತ್ರಗಳುಚಿತ್ರರಂಗಕ್ಕೆಅವಶ್ಯಕ. ಆದರೆ, ಸಮಾಜಕ್ಕೆಉತ್ತಮಸಂದೇಶನೀಡುವ, ಸಾಮಾಜಿಕಕಳಕಳಿವುಳ್ಳಅನೇಕಚಿತ್ರಗಳುಬಿಡುಗಡೆಯಾಗುತ್ತಲಿವೆ. ವೀಕ್ಷಕರುಇಂತಹಚಿತ್ರಗಳನ್ನುಬೆಂಬಲಿಸಬೇಕು. ಇತ್ತೀಚೆಗೆಕನ್ನಡದಲ್ಲಿಸದಭಿರುಚಿಚಿತ್ರಗಳುತೆರೆಕಾಣುತ್ತಿವೆ. ಹೊಸಬರುಹೆಚ್ಚಾಗಿಚಿತ್ರರಂಗಕ್ಕೆಆಗಮಿಸುತ್ತಿದ್ದಾರೆ. ಇವರಿಗೆಪ್ರೇಕ್ಷಕರಬೆಂಬಲಅಗತ್ಯ. ಇತ್ತೀಚೆಗೆತೆರೆಕಂಡತಿಥಿಚಿತ್ರವಿಶ್ವಸಿನೆಮಾಪಟ್ಟಿಗೆಸೇರ್ಪಡೆಯಾಗಿದೆ. ಇದುಕನ್ನಡಿಗರೆಲ್ಲರಿಗೂಹೆಮ್ಮೆಯವಿಚಾರವೆಂದುಹೇಳಿದರು.

ಅಶ್ವಿನಿನಕ್ಷತ್ರಧಾರಾವಾಹಿಖ್ಯಾತಿಯನಟಿಮಯೂರಿಮಾತನಾಡಿ, ರಾಜ್ಯದಲ್ಲಿದಸರಾಹಬ್ಬಮೈಸೂರುಹೊರತುಪಡಿಸಿದರೆಶಿವಮೊಗ್ಗದಲ್ಲಿವಿಜೃಂಭಣೆಯಿಂದಆಚರಿಸಲಾಗುತ್ತದೆ. ಮುಂದಿನದಿನಗಳಲ್ಲಿಇನ್ನಷ್ಟುವೈಭವಯುತವಾಗಿದಸರಾಆಚರಣೆನಡೆಯಲಿಎಂದರು.

ಜಿಲ್ಲಾಧಿಕಾರಿಇಕ್ಕೇರಿ, ಪಾಲಿಕೆಆಯುಕ್ತೆತುಷಾರಮಣಿ, ಚಿತ್ರನಟತ್ರಿಲೋಕ್‌, ಪಾಲಿಕೆಸದಸ್ಯೆಗೌರಿಶ್ರೀನಾಥ್‌, ಶಿವಮೊಗ್ಗಬೆಳ್ಳಿಮಂಡಲಸಂಚಾಲಕವೈದ್ಯ, ವಾರ್ತಾಧಿಕಾರಿಹಿಮಂತರಾಜ್ಇತರರುಇದ್ದರು.