ಆರೋಗ್ಯ ಸಚಿವ ರಮೇಶ್ ಕುಮಾರ್ ತವರು ಕ್ಷೇತ್ರದಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ.  ಕೋಲಾರದ ತೊಟ್ಲಿ ಗ್ರಾಮದ ರೈತರ ಜಮೀನುಗಳಲ್ಲಿ ಸತ್ತ ಕೋಳಿಗಳ ರಾಶಿಯೇ ಬಿದ್ದಿದೆ.

ಕೋಲಾರ : ಆರೋಗ್ಯ ಸಚಿವ ರಮೇಶ್ ಕುಮಾರ್ ತವರು ಕ್ಷೇತ್ರದಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಕೋಲಾರದ ತೊಟ್ಲಿ ಗ್ರಾಮದ ರೈತರ ಜಮೀನುಗಳಲ್ಲಿ ಸತ್ತ ಕೋಳಿಗಳ ರಾಶಿಯೇ ಬಿದ್ದಿದೆ.

5 ಸಾವಿರಕ್ಕೂ ಹೆಚ್ಚು ಸತ್ತ ಕೋಳಿಗಳನ್ನು ಪೌಲ್ಟ್ರಿ ಫಾರ್ಮ್ ಮಾಲೀಕರು ತಂದು ಜಮೀನಿನಲ್ಲಿ ಸುರಿದಿದ್ದಾರೆ. 

ಈ ಸಂಬಂಧ ಸತ್ತ ಕೋಳಿಗಳನ್ನು ತಂದು ಸುರಿದ ಪ್ರೌಲ್ಟಿ ಫಾರ್ಮ್​ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.