ದಿನ ಭವಿಷ್ಯ: ಈ ರಾಶಿಯವರಿಗೆ ಧನ ಸಮೃದ್ಧಿ, ಸಾಲ ಬಾಧೆ ನಿವಾರಣೆ!
13 ಏಪ್ರಿಲ್ 2020, ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಆತ್ಮಬಲ ಜಾಗೃತಿ, ಅದೃಷ್ಟದ ದಿನವಾಗಿರಲಿದೆ, ಕೆಲಸಗಳಿಗೆ ದಾರಿ ಸಿಗಲಿದೆ, ಭಾಗ್ಯದ ದಿನ, ಗಣಪತಿ ಪ್ರಾರ್ಥನೆ ಮಾಡಿ
ವೃಷಭ - ದೇಹಬಲ ಹೆಚ್ಚಲಿದೆ, ಶುಭಫಲ, ಮನಸ್ಸಿಗೆ ಸಮಾಧಾನ, ಸ್ತ್ರೀಯರು ಆರೋಗ್ಯದ ಕಡೆ ಗಮನ ಕೊಡಿ, ಚಂದ್ರನ ಉಪಾಸನೆ ಮಾಡಿ
ಮಿಥುನ - ಸಹೋದರರಿಂದ ಸಹಕಾರ, ಕೆಲಸಗಳಿಗೆ ಚಾಲನೆ, ವಿಷ್ಣು ಪ್ರಾರ್ಥನೆ ಮಾಡಿ
ಕಟಕ - ಆರೋಗ್ಯದಲ್ಲಿ ವ್ಯತ್ಯಾಸ, ಸ್ತ್ರೀಯರು ಎಚ್ಚರವಾಗಿರಬೇಕು, ಅನುಕೂಲದ ವಾತಾವರಣ, ಮಹಾಗಣಪತಿ ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ಈ ರಾಶಿಯವರಿಗೆ ಸಿಗಲಿದೆ ಬಹುದೊಡ್ಡ ಶುಭ ಸುದ್ದಿ!
ಸಿಂಹ - ಭಾಗ್ಯ ಸಮೃದ್ಧಿ, ಮನಸ್ಸಿಗೆ ಸಮಾಧಾನ, ರೋಗ ನಿವಾರಣೆ, ಆದಿತ್ಯ ಹೃದಯ ಪ್ರಾರ್ಥನೆ ಮಾಡಿ
ಕನ್ಯಾ - ಅನುಕೂಲ ವಾತಾವರಣ, ನೀರಿಗೆ ಅನುಕೂಲ, ಸ್ತ್ರೀಯರಿಗೆ ಉತ್ತಮ ವಾತಾವರಣ, ಕೃಷಿಕರಿಗೆ ಅನುಕೂಲ, ವಿಷ್ಣು ಪ್ರಾರ್ಥನೆ ಮಾಡಿ
ತುಲಾ - ಆತಂಕ ಬೇಡ, ಸ್ವಲ್ಪ ಅಸಮಧಾನದ ಫಲಗಳಿದ್ದಾವೆ, ಸ್ತ್ರೀಯರಿಂದ ಭಿನ್ನಾಭಿಪ್ರಾಯ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ
ವೃಶ್ಚಿಕ - ಹಣಕಾಸಿನಲ್ಲಿ ವ್ಯತ್ಯಾಸ, ಗಾಬರಿ ಬೇಡ, ಮಿಶ್ರಫಲವಿರಲಿದೆ, ಸೂರ್ಯ ಪ್ರಾರ್ಥನೆ ಮಾಡಿ
ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ
ಧನುಸ್ಸು - ಮನಸ್ಸು ಮಂಕಾಗಲಿದೆ, ಪ್ರತಿಭಾ ಶಕ್ತಿ ಜಾಗೃತವಾಗಲಿದೆ, ಮಕ್ಕಳಿಂದ ಸಹಾಯ, ಗಣಪತಿ ಸ್ತೋತ್ರ ಪಠಿಸಿ
ಮಕರ - ನೆಮ್ಮದಿಯ ದಿನ, ಶುಭಫಲವೃದ್ಧಿ, ತಂದೆಯಿಂದ ಸಹಕಾರ, ತಂದೆಗೆ ನಮಸ್ಕಾರ ಮಾಡಿ
ಕುಂಭ - ಬಲ ವೃದ್ಧಿ, ಸ್ತ್ರೀಯರಿಗೆ ಹಣದ ಸಂಕಷ್ಟ, ಈಶ್ವರ ಪ್ರಾರ್ಥನೆ ಮಾಡಿ
ಮೀನ - ಧನ ಸಮೃದ್ಧಿ, ಸಾಲ ಬಾಧೆ ನಿವಾರಣೆಯಾಗಲಿದೆ, ಆತಂಕ ಬೇಡ, ಈಶ್ವರ ಪ್ರಾರ್ಥನೆ ಮಾಡಿ