ಮಾಜಿ ಸಿಎಂ ಸಿದ್ದರಾಮಯ್ಯಗೆ ಅಂದು ನಾಮ ಇಟ್ಟವರನ್ನ ಕಂಡ್ರೆ ಭಯ, ಇಂದು ಹಣೆಗೆ ನಾಮ ಇಟ್ಟುಕೊಳ್ಳೋಕೆ ಭಯ.. ಹೌದು ಇಂಥದ್ದೊಂದು ಪ್ರಕರಣ ನಡೆದು ಹೋಗಿದೆ.
ಬಾಗಲಕೋಟೆ[ಜೂ. 27] ಕುಂಕುಮ ನಾಮ ಇಡಲು ಬಂದ್ರೆ ಬೇಡಪ್ಪ ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಿಂದಕ್ಕೆ ಸರಿದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಮ್ಮ ಸ್ವಕ್ಷೇತ್ರ ಬಾದಾಮಿಯ ಚಿಮ್ಮನಕಟ್ಟಿ ಗ್ರಾಮದಲ್ಲಿ ಸಿದ್ದರಾಮಯ್ಯ ಹಣೆಗೆ ಕುಂಕುಮ ಇಡುವುದನ್ನುನಿರಾಕರಿಸಿದ್ದಾರೆ.
Video:ಸಿದ್ದುಗೆ ಶೂ ಹಾಕಲು ಬಂದ ಮುಖಂಡ: ಏ…ಬಿಡಯ್ಯ…ಮಿಡಿಯಾದವ್ರು ಇದ್ದಾರೆ...
ರಸ್ತೆ ಕಾಮಗಾರಿಗೆ ಭೂಮಿಪೂಜೆ ವೇಳೆ ಸಿದ್ದುಗೂ ಕುಂಕುಮ ನಾಮ ಇಡಲು ಮುಂದಾಗಿದ್ದ ಗ್ರಾಮಸ್ಥರು ಮುಂದಾಗುತ್ತಿದ್ದರು. ಈ ಹಿಂದೆ ಸ್ವಕ್ಷೇತ್ರಕ್ಕೆ ಬಂದಾಗ ಕುಂಕುಮ ನಾಮ ಹಾಕಿದವರನ್ನ ಕಂಡ್ರೆ ಭಯ ಎಂದು ಸಿದ್ದರಾಮಯ್ಯ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು.
