Today January 4th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸಹೋದರರಲ್ಲಿ ಉತ್ತಮ ಬಾಂಧವ್ಯ. ಕಾರ್ಯಗಳಲ್ಲಿ ಸ್ವಲ್ಪ ಕಠಿಣತೆ. ಸಾಲದ ತೊಂದರೆ ಸಾಧ್ಯತೆ. ವೃತ್ತಿಯಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ

ವೃಷಭ = ಕುಟುಂಬದಲ್ಲಿ ಸಂತಸ. ಹಣಕಾಸಿನ ಅನುಕೂಲ. ಉದರ ಬಾಧೆ. ಸಂಗಾತಿಯಲ್ಲಿ ಸಾಮಸರ್ಯ. ಕಾರ್ಯಗಳಲ್ಲಿ ಶುಭ. ದುರ್ಗಾ ಕವಚ ಪಠಿಸಿ

ಮಿಥುನ = ಬುದ್ಧಿಬಲ. ಹಿರಿಯರಿಂದ ಪ್ರಶಂಸೆ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಪ್ರಯಾಣದಲ್ಲಿ ಸ್ವಲ್ಪ ತೊಂದರೆ. ಕಾರ್ಯಾನುಕೂಲ. ಗ್ರಾಮ ದೇವತಾದರ್ಶನ ಮಾಡಿ

ಕರ್ಕ = ಕಾರ್ಯಗಳಲ್ಲಿ ಪರಿಶ್ರಮ. ಅಲೆದಾಟ ಹೆಚ್ಚಲಿದೆ. ಭಯ-ಆತಂಕದ ವಾತಾವರಣ. ವೃತ್ತಿಯಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ

ಸಿಂಹ = ಆಹಾರದಲ್ಲಿ ವ್ಯತ್ಯಾಸ. ಹಣಕಾಸಿನ ತೊಂದರೆ. ಕುಟುಂಬ ಘರ್ಷಣೆ. ವೃತ್ತಿಯಲ್ಲಿ ಅನುಕೂಲ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಬಂಧುಗಳ ಜೊತೆ ವಿಹಾರ. ಆರೋಗ್ಯ ವ್ಯತ್ಯಾಸ. ನರಸಿಂಹ ಕವಚ ಪಠಿಸಿ

ತುಲಾ = ದೇವತಾ ಕಾರ್ಯಗಳಲ್ಲಿ ಅನುಕೂಲ. ವೃತ್ತಿಯಲ್ಲಿ ಅನುಕೂಲ. ಹೋಟೆಲ್ ಉದ್ಯಮದಲ್ಲಿ ಅನುಕೂಲ. ಕಾಲಿಗೆ ಪೆಟ್ಟಾಗಬಹುದು. ನರಸಿಂಹ ಕವಚ ಪಠಿಸಿ

ವೃಶ್ಚಿಕ = ಕಾರ್ಯಾನುಕೂಲ. ಧನ ಸಮೃದ್ಧಿ. ಸ್ತ್ರೀಯರಿಗೆ ವ್ಯಥೆ. ವಿದೇಶ ವಹಿವಾಟಿನ ಲಾಭ. ಬಂಧು-ಮಿತ್ರರ ಸಹಾಯ. ಅಮ್ಮನವರಿಗೆ ಕಡಲೆ-ಅಕ್ಕಿ ಸಮರ್ಪಣೆ ಮಾಡಿ

ಧನು = ವೃತ್ತಿಯಲ್ಲಿ ಕಿರಿಕಿರಿ. ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ಶಿಕ್ಷಕರಿಗೆ ಅನುಕೂಲ. ವಿಷ್ಣು ಸಹಸ್ರನಾಮ ಪಠಿಸಿ

ಮಕರ = ಕಾರ್ಯಗಳಲ್ಲಿ ಅಸಮಾಧಾನ. ತಂದೆ-ಮಕ್ಕಳಲ್ಲಿ ಮನಸ್ತಾಪ. ಸಂಗಾತಿಯಲ್ಲಿ ಬೇಸರ. ಸಾಲ ಬಾಧೆ. ನವಗ್ರಹ ಸ್ತುತಿ ಪಠಿಸಿ

ಕುಂಭ = ಕಾರ್ಯಾನುಕೂಲ. ಮಾನ್ಯತೆ-ಬುದ್ಧಿ ಬಲ. ಮನಸ್ಸಿಗೆ ಸಂತೋಷ. ಮಕ್ಕಳಿಂದ ಅನುಕೂಲ. ವಸ್ತುನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಮೀನ = ಸ್ನೇಹಿತರು-ಬಂಧುಗಳ ಒಡನಾಟ. ಪ್ರಯಾಣ-ವಿಹಾರ. ಸಂಗಾತಿಯಲ್ಲಿ ಮನಸ್ತಾಪ. ವಿದೇಶ ಪ್ರಯಾಣದಲ್ಲಿ ತೊಂದರೆ. ವಿಷ್ಣು ಸಹಸ್ರನಾಮ ಪಠಿಸಿ