ಇಂದಿನ ಪಂಚಾಂಗ : ನೀವು ನಿರ್ವಹಿಸಬೇಕಾದ ಕರ್ತವ್ಯಗಳೇನು..?
ಇಂದಿನ ಪಂಚಾಂಗ : ನೀವು ನಿರ್ವಹಿಸಬೇಕಾದ ಕರ್ತವ್ಯಗಳೇನು..?
|🙏| ಶ್ರೀ ಗುರುಭ್ಯೋ ನಮಃ*|🙏| |🙏| *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ |🙏| ಶ್ರೀ ನಿತ್ಯ ಪಂಚಾಂಗ 📋
ದಿನಾಂಕ : 17/06/2018 ವಾರ : ಭಾನು ವಾರ ಶ್ರೀ ವಿಳಂಬಿ ನಾಮ : ಸಂವತ್ಸರೇ ಉತ್ತರಾಯಣ : ಆಯನೇ
ಗ್ರೀಷ್ಮ ಋತೌ
ನಿಜ ಜ್ಯೇಷ್ಠ ಮಾಸೇ ಶುಕ್ಲ : ಪಕ್ಷೇ ಚತುರ್ಥ್ಯಾಂ: ತಿಥೌ (04-12 pm ರವರೆಗೆ) ಆದಿತ್ಯ ವಾಸರೇ: ವಾಸರಸ್ತು
ಪುಷ್ಯ ನಕ್ಷತ್ರೇ (10-55 am ರವರೆಗೆ) ವ್ಯಾಘಾತ ಯೋಗೇ (01-58 pm ರವರೆಗೆ) ಭದ್ರ : ಕರಣೇ (11-38 am ರವರೆಗೆ) ಸೂರ್ಯ ರಾಶಿ : ಮಿಥುನ* ಚಂದ್ರ ರಾಶಿ : *ಕಟಕ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ 🌅ಸೂರ್ಯೋದಯ - 05-58 am
🌄ಸೂರ್ಯಾಸ್ತ - 06-43 pm
🎆 ದಿನದ ವಿಶೇಷ
ಅಶುಭ ಕಾಲಗಳು
⌚* ರಾಹುಕಾಲ
05-10 pm ಇಂದ 06-46 pm
🏥 *ಗುಳಿಕಕಾಲ
03-33 pm ಇಂದ 05-10 pm
🚨*ಯಮಗಂಡಕಾಲ
12-21 pm ಇಂದ 01-57 pm
ಅಮೃತ ಕಾಲ :
12-35 am ರಿಂದ 02-01 am ರವರೆಗೆ
ಮರುದಿನದ ವಿಶೇಷ : *
ದೇವರ ದೀಪ
ದೀಪದ ಬತ್ತಿ : ಪನ್ನೀರಿನಲ್ಲಿ ಬತ್ತಿಯನ್ನು ಅದ್ದಿ ತುಪ್ಪದಿಂದ ದೀಪವನ್ನು ಹಚ್ಚಿದರೆ, ಅಂತಹ ಮನೆಯಲ್ಲಿ ಲಕ್ಷ್ಮೀ ಕಟಾಕ್ಷ ಸದಾಕಾಲವೂ ಇರುತ್ತದೆ.
ವಾಸ್ತು
ಮಲಗುವ ಕೋಣೆ - ಮನೆಯಲ್ಲಿ ಮಲಗುವ ದಿಕ್ಕು ದಕ್ಷಿಣದ ದಿಕ್ಕಿಗೆ ಇರಬೇಕು.
ಆರೋಗ್ಯ / ಜೀವನಕ್ಕೆ ಸಲಹೆಗಳು : ಪುದೀನಾ ಎಲೆಗಳನ್ನು ನುಣ್ಣಗೆ ಅರೆದು ಪ್ರತಿದಿನ ರಾತ್ರಿ ಹಚ್ಚಿ ಮುಂಜಾನೆ ಎದ್ದ ಕೂಡಲೇ ಮುಖ ತೊಳೆಯುವುದರಿಂದ ಮುಖದಲ್ಲಿನ ಮೊಡವೆಗಳು ಹಾಗೂ ಬ್ಲ್ಯಾಕ್ ಹೆಡ್ಸ್ ನಿವಾರಣೆಯಾಗುತ್ತದೆ. ಚಾಣಕ್ಯ ನೀತಿಸೂತ್ರಗಳು :
ಜಗತ್ತಿನಲ್ಲಿ ಒಬ್ಬರನ್ನು ನೂರಕ್ಕೆ ನೂರು ಹೋಲುವ ಮತ್ತೊಬ್ಬ ಸಿಗುವುದಿಲ್ಲ. ಗುಣ ಸ್ವಭಾವಗಳು ಮನುಷ್ಯನಿಂದ ಮನುಷ್ಯನಿಗೆ ಭಿನ್ನ. ಹಾಗಾಗಿ ಯಾರನ್ನೂ ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಬಾರದು. ಎಲ್ಲರನ್ನೂ ಅವರು ಇದ್ದಂತೆಯೇ ಸ್ವೀಕರಿಸಬೇಕು. ಲೋಕೋ ಭಿನ್ನ ರುಚಿಃ. \
ಶುಭಮಸ್ತು...ಶುಭದಿನ
ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
*ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾ