ಈ ರಾಶಿಯವರಿಂದು ಮೌನವಾಗಿದ್ದಷ್ಟು ನಿಮಗೆ ಒಳ್ಳೆಯದು
ನಿಮ್ಮ ಶಕ್ತಿ ಹೆಚ್ಚಾಗಲಿದೆ. ಹಾಗೆಂದು ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಒಳ್ಳೆಯ ಕಾರ್ಯಗಳನ್ನು ಮುಂದೂಡಬೇಡಿ.
13-11-18 - ಮಂಗಳವಾರ
ಪಂಚಾಂಗ
ಸಂವತ್ಸರ: ವಿಳಂಬಿ, ದಕ್ಷಿಣಾಯನ,
ಋತು: ಶರದ್
ಮಾಸ: ಕಾರ್ತೀಕ
ಪಕ್ಷ: ಶುಕ್ಲಪಕ್ಷ
ತಿಥಿ: ಷಷ್ಠಿ
ನಕ್ಷತ್ರ: ಉತ್ತರಾಷಾಢ
ಸೂರ್ಯೋದಯ: 6.17
ಸೂರ್ಯಾಸ್ತ: 5.50
ಮೇಷ - ನಿಮ್ಮ ಶಕ್ತಿ ಹೆಚ್ಚಾಗಲಿದೆ. ಹಾಗೆಂದು ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಒಳ್ಳೆಯ ಕಾರ್ಯಗಳನ್ನು ಮುಂದೂಡಬೇಡಿ.
ವೃಷಭ - ಅನಾರೋಗ್ಯ ನಿವೃತ್ತಿ, ಜೀವನದಲ್ಲಿ ಕೀರ್ತಿ, ಉತ್ತಮ ದಿನ, ವಿಷ್ಣು ಸೂಕ್ತ ಪಠಿಸಿ
ಮಿಥುನ - ಹರಕೆ ತೀರಿಸಿಕೊಳ್ಳಿ, ದೌರ್ಬಲ್ಯ ತೊಂದರೆ, ಇಷ್ಟಾರ್ಥ ಸಿದ್ಧಿ, ಬುಧನ ಆರಾಧನೆ ಮಾಡಿ
ಕಟಕ - ರಾಹು-ಕೇತುಗಳ ತೊಂದರೆ, ಸ್ತ್ರೀಯರಿಗೆ ತೊಂದರೆ, ಶ್ರೀಸೂಕ್ತ ಪಠಿಸಿ
ಸಿಂಹ - ಬಾಧೆಯ ದಿನ, ಹೆಂಡತಿಯ ವಿರೋಧ, ಮಕ್ಕಳಿಂದ ತೊಂದರೆ, ಭಗವದ್ಗೀತೆ ಪಠಿಸಿ
ಕನ್ಯ - ವಾಹನದಲ್ಲಿ ಅಪಾಯ, ಸ್ತ್ರೀಯರಿಗೆ ವಾಹನದಲ್ಲಿ ತೊಂದರೆ, ಕುಟುಂಬದಲ್ಲಿ ತೊಂದರೆ, ಶಿವಧ್ಯಾನ ಮಾಡಿ
ತುಲಾ - ಮಕ್ಕಳಿಗೆ ತೊಂದರೆ, ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸಂತಾನ ಗೋಪಾಲಕೃಷ್ಣ ಪ್ರಾರ್ಥನೆ ಮಾಡಿ
ವೃಶ್ಚಿಕ - ಶುಭಫಲ, ನಾಗದೋಷದ ತೊಂದರೆ, ಹೊಟ್ಟೆಯಲ್ಲಿ ತೊಂದರೆ, ನಾಗನ ಆರಾಧನೆ ಮಾಡಿ
ಧನಸ್ಸು - ಮುಖದಲ್ಲಿ ತೊಂದರೆ, ಕಣ್ಣಿನ ಭಾಗದಲ್ಲಿ ತೊಂದರೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮಕರ - ಸಾಕಷ್ಟು ಕಷ್ಟ ಅನುಭವಿಸಬೇಕಾಗುವುದು, ಮನೋವ್ಯಾಕುಲ, ಆರೋಗ್ಯ ಸಮಸ್ಯೆ, ವಿಷ್ಣು ಪ್ರಾರ್ಥನೆ ಮಾಡಿ
ಕುಂಭ - ಅಪಮೃತ್ಯು ಕಾಟ, ಅಪಘಾತ ಸಂಭವ, ಜಾಗ್ರತೆ ಇರಲಿ, ಆಯುಷ್ಯ ಹೋಮ ಮಾಡಿಸಿ
ಮೀನ - ಭಾಗ್ಯಾಭಿವೃದ್ಧಿ, ನಾಗ ಸುಬ್ರಹ್ಮಣ್ಯ ಅನುಗ್ರಹ, ಕಾರ್ಯ ಅಭಿವೃದ್ಧಿ, ನಾಗಬ್ರಹ್ಮನ ಆರಾಧನೆ ಮಾಡಿ