ಈ ದಿನ ಈ ಒಂದು ರಾಶಿಯವರು ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳಿತು
ಈ ದಿನ ಈ ಒಂದು ರಾಶಿಯವರು ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳಿತು
ಮೇಷ : ಸಹೋದರರಲ್ಲಿ ಕಲಹ, ಶತ್ರುಕಾಟ, ವಿಷ್ಣು ಆರಾಧನೆ ಮಾಡಿ
ವೃಷಭ : ಮನೆ ರಕ್ಷಣೆಗೆ ತೊಂದರೆ, ಸಂಚಾರದಲ್ಲಿ ಸಂಕಷ್ಟ, ಮೋಕ್ಷದಾಯಕ ಕ್ಷೇತ್ರ ದರ್ಶನ ಮಾಡಿ
ಮಿಥುನ : ವ್ಯಹಾರ ನಷ್ಟ, ಪ್ರೇತಬಾಧೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ
ಕಟಕ : ವ್ಯವಹಾರ ನಷ್ಟ, ತಾಯೊಗೆ ಸಂಕಷ್ಟ, ಜಾಗರೂಕತೆಯಂದ ಇರಿ
ಸಿಂಹ : ದುರ್ವಾರ್ತೆ, ಸತ್ರೀಯರಿಗೆ ಸಂಕಷ್ಟ, ಆಯುಷ್ಯವೃದ್ಧಿ ಜಪ ಮಾಡಿ
ಕನ್ಯಾ : ವಿವಾಹದಲ್ಲಿ ತೊಂದರೆ, ದಾಂಪತ್ಯದಲ್ಲಿ ವಿರಸ, ಪ್ರೇಮ ವಿವಾಹ, ವಿನಾಯಕ ಶಾಂರಿ
ತುಲಾ : ಪ್ರೇತಬಾಧೆ, ತಂದೆಗೆ ಅನಾರೋಗ್ಯ, ಸ್ತ್ರೀ ಮೂಲಕ ರಕ್ಷಣೆ, ದೇವಿ ಆರಾಧನೆ ಮಾಡಿ
ವೃಶ್ಚಿಕ : ಕೆಲಸದಲ್ಲಿ ಅಭಿವೃದ್ಧಿ, ಹೋಟೆಲ್ ವ್ಯವಹಾರಸ್ಥರಿಗೆ ಲಾಭ, ಋಣಮೋಚನ ಮಂತ್ರ ಪಠಿಸಿ
ಧನಸ್ಸು: ಕಷ್ಟದಾಯಕ ದಿನ, ಪ್ರೇತಬಾಧೆ, ಮೋಕ್ಷನಾರಾಯಣನ್ನು ಜಪಿಸಿ
ಮಕರ : ಆಯುಷ್ಯ ಹರಣ, ದುಸ್ವಪ್ನ, ಮಹಾಲಕ್ಷ್ಮೀ ಆರಾಧನೆ ಮಾಡಿ
ಕುಂಭ : ಉದ್ಯೋಗದಲ್ಲಿ ಅಭಿವೃದ್ಧಿ, ಕೀರ್ತಿ ಗಳಿಕೆ, ಗಂಧರ್ವ ಉಪಾಸನೆ ಮಾಡಿ
ಮೀನ ‘ ಶುಭ ದಿನ, ಹೈನುಗಾರರಿಗೆ ತೊಂದರೆ, ಭಗವದ್ಗೀತಾ ಪಾರಾಯಣ ಮಾಡಿ