Asianet Suvarna News Asianet Suvarna News

ಈ ರಾಶಿಗೆ ತೊಂದರೆ ಹಿನ್ನೆಲೆ ಸೂಕ್ತ ಎಚ್ಚರಿಕೆ ಅಗತ್ಯ

ಯಾವ ರಾಶಿಯವರಿಗೆ ಲಾಭ, ಯಾವ ರಾಶಿಗೆ ನಷ್ಟ, ಯಾರು ಎಚ್ಚರಿಕೆ ವಹಿಸುವುದು ಸೂಕ್ತ. ತಿಳಿಯಿರಿ ರಾಶಿ ಭವಿಷ್ಯದ ಮೂಲಕ

Daily Bhavishya 15 February 2019
Author
Bengaluru, First Published Feb 15, 2019, 7:04 AM IST

ಈ ರಾಶಿಗೆ ತೊಂದರೆ ಹಿನ್ನೆಲೆ ಸೂಕ್ತ ಎಚ್ಚರಿಕೆ ಅಗತ್ಯ 

ಮೇಷ : ಜಾಗೃತಿಯಿಂದಿರಿ, ಮಕ್ಕಳಿಂದ ಬಾಧೆ, ಸರಸ್ವತಿ ಆರಾಧನೆ ಮಾಡಿ

ವೃಷಭ : ಮಿತ್ರರೊಂದಿಗೆ ಕೆಲಸ, ಉದ್ಯೋಗ ಲಾಭ, ದೇವಿ ಆರಾಧನೆ ಮಾಡಿ

ಮಿಥುನ : ಶುಭಫಲ, ಸಾಕಷ್ಟು ತೊಂದರೆ, ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಕಟಕ : ಆರೋಗ್ಯದಲ್ಲಿ  ತೊಂದರೆ, ಕಾಯಿಲೆಗಳು ಬಾಧಿಸಲಿವೆ, ಮೃತ್ಯುಂಜಯ ಆರಾಧನೆ ಮಾಡಿ

ಸಿಂಹ : ದಾಂಪತ್ಯದಲ್ಲಿ ವಿರಸ, ಮಾನಸಿಕ ಬೇಸರ, ಗಿರಿಜಾ ಶಂಕರ ಉಪಾಸನೆ ಮಾಡಿ

ಕನ್ಯಾ : ವಾಹನದಲ್ಲಿ ತೊಂದರೆ, ಪ್ರಾಣಿಗಳಿಂದ ತೊಂದರೆ, ಸುಬ್ರಮಣ್ಯ ಉಪಾಸನೆ ಮಾಡಿ

ತುಲಾ : ಕುಜನಿಂದ ಬಾಧೆ, ಸಹೋದರಿಯಿಂದ ಭೀತಿ, ಗೃಹಶಾಂತಿ ಮಾಡಿಸಿ

ವೃಶ್ಚಿಕ : ಆರೋಗ್ಯದಲ್ಲಿ ವ್ಯತ್ಯಾಸ, ಕಾಯಿಲೆಗಳು ಬಾಧಿಸಲಿವೆ, ಉದ್ಯೋಗದಲ್ಲಿ ಶೃದ್ಧೆಯಿರಲಿ

ಧನಸ್ಸು : ಬಂಧುಗಳ ಭೇಟಿ, ಅಯೋದ್ಯರಿಂದ ಆಪತ್ತು, ದುರ್ಶನ ಜಪ ಮಾಡಿ

ಮಕರ : ಗುರುವಿನಿಂದ ಬಾಧೆ, ತೊಂದರೆಗಳು, ಗಂಗಾಂಬಿಕಾ ಪ್ರಾರ್ಥನೆ ಮಾಡಿ

ಕುಂಭ : ತೊಂದರೆಯ ದಿನ, ಕಿರಿ ಕಿರಿ, ಸತ್ಯನಾರಾಯಣ ವ್ರತ ಮಾಡಿ

ಮೀನ : ಮನೆಗೆ ದುಷ್ಟಶಕ್ತಿಯ ಕಾಟ, ಜಾಗೃತೆಯಿಂದಿರಿ, ಸುದರ್ಶನ ಯಂತ್ರವನ್ನ ಮನೆಯಲ್ಲಿ ಇಡಿ

Follow Us:
Download App:
  • android
  • ios