Published : Feb 27, 2025, 08:38 AM ISTUpdated : Feb 27, 2025, 11:51 PM IST

Karnataka News Live Feb 27 2025 ನಾನು ಹಿಂದುವಾಗಿಯೇ ಜೀವಿಸಿ, ಹಿಂದುವಾಗಿಯೇ ಸಾಯ್ತೆನೆ :ಡಿಕೆಶಿ

ಸಾರಾಂಶ

ಬೆಂಗಳೂರು: ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದೆಲ್ಲ ಸುಳ್ಳು. ಅದೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಯಷ್ಟೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. 
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಹುಟ್ಟಾ ಕಾಂಗ್ರೆಸಿಗ, ಆದರೂ, ನನ್ನ ವೈಯಕ್ತಿಕ ನಂಬಿಕೆ ನಾನು ಪಾಲಿಸುತ್ತೇನೆ. ನಾನು ಎಲ್ಲ ಧರ್ಮವನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನಾನು ಜನ್ಮತಃ ಹಿಂದುವಾಗಿದ್ದು, ಹಿಂದುವಾಗಿಯೇ ಜೀವಿಸಿ, ಹಿಂದುವಾಗಿಯೇ ಸಾಯುತ್ತೇನೆ ಎಂದರು.  ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ ಅವರು ಶಿವರಾತ್ರಿ ಕಾರ್ಯಕ್ರಮಕ್ಕೆ ಆಹ್ವಾನಿಸಲು ಭೇಟಿಯಾಗಿದ್ದರು. ಅದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಪಾಲ್ಗೊಳ್ಳುತ್ತಿದ್ದಾರೆ. ಹಾಗೆಯೇ ನಾನು ಇತ್ತೀಚೆಗೆ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದೆ ಈ ಎಲ್ಲಾ ಕಾರಣದಿಂದಾಗಿ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದೆಲ್ಲಾ ಸುಳ್ಳು ಎಂದು ಹೇಳಿದರು

 Karnataka News Live Feb 27 2025 ನಾನು ಹಿಂದುವಾಗಿಯೇ ಜೀವಿಸಿ, ಹಿಂದುವಾಗಿಯೇ ಸಾಯ್ತೆನೆ :ಡಿಕೆಶಿ

11:51 PM (IST) Feb 27

ಕತ್ರಿನಾರನ್ನು ವಿಕ್ಕಿ ಕೌಶಲ್ ಲವ್ ಮಾಡಿ ಮದ್ವೆ ಆಗಿದ್ದಲ್ಲ, ಮದ್ವೆ ಆಗೋರನ್ನೇ Love ಮಾಡಿದ್ದು: ಸೀಕ್ರೆಟ್ ಇಲ್ಲಿದೆ..!

ವಿಕ್ಕಿ ಕೌಶಲ್ ಇನ್ನೂ ಬಾಲಿವುಡ್‌ ಸಿನಿಮಾದಲ್ಲಿ ಚಾನ್ಸ್ ಪಡೆಯುವ ಮೊದಲೇ ನಟಿ ಕತ್ರಿನಾ ಕೈಫ್ ಬಿಗ್ ಸ್ಟಾರ್. ಬ್ರಿಟಿಷ್ ಮೂಲದ ಕತ್ರಿನಾ ಕೈಫ್ ದೊಡ್ಡ ನಟಿಯಾಗಿದ್ದಾಗ ಒಮ್ಮೆ ಸಂದರ್ಶನ ಮಾಡುತ್ತಾ ನಟ ವಿಕ್ಕಿ ಕೌಶಲ್ ಅವರು 'ನೀವು ವಿಕ್ಕಿ ಕೌಶಲ್‌ ಅವರನ್ನು.. 

ಪೂರ್ತಿ ಓದಿ

11:44 PM (IST) Feb 27

Israel terrorist attacked: ಕದನ ವಿರಾಮ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಭಯಾನಕ ದಾಳಿ!

ಕದನ ವಿರಾಮದ ನಡುವೆಯೂ ಇಸ್ರೇಲ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಹೈಫಾದಲ್ಲಿ ಪಾದಾಚಾರಿಗಳ ಮೇಲೆ ಕಾರು ನುಗ್ಗಿಸಿ, ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಲಾಗಿದೆ. ಘಟನೆಯಲ್ಲಿ 8 ನಾಗರಿಕರು ಗಾಯಗೊಂಡಿದ್ದು, ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ.

ಪೂರ್ತಿ ಓದಿ

10:59 PM (IST) Feb 27

ಜೀವನ ಅಂದ್ರೆ ಇಷ್ಟೇ ಆಗೋಯ್ತು ಅನ್ನುತ್ಲೇ ಡಾ. ಬ್ರೋ ಹೋಗಿದ್ದೆಲ್ಲಿಗೆ? ಗಗನ್‌ ಮಾತಿಗೆ 100 ಮಾರ್ಕ್ಸ್‌ ನೀಡಿದ ಫ್ಯಾನ್ಸ್‌

ಯುಟ್ಯೂಬರ್ ಗಗನ್ ಹೊಸ ವಿಡಿಯೋ ಹಂಚ್ಕೊಂಡಿದ್ದಾರೆ. ವಿಡಿಯೋದಲ್ಲಿ ಸ್ಪೇಷಲ್ ದೇವಸ್ಥಾನದ ಜೊತೆ ಅದ್ರ ಮಹತ್ವ, ಜೀವನದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 
 

ಪೂರ್ತಿ ಓದಿ

10:44 PM (IST) Feb 27

ವಿಕ್ಕಿ ಕೌಶಲ್ ತಮ್ಮ ಭವಿಷ್ಯವನ್ನು ಮೊದಲೇ ತಿಳಿದಿದ್ರಾ? ಹೌದು, ವಿಕ್ಕಿಗೆ Manifestation ಟ್ಯಾಲೆಂಟ್ ಇದ್ಯಂತೆ..!

ನಟ ವಿಕ್ಕಿ ಕೌಶಲ್ ಬಗ್ಗೆ ಈಗ ಬಹಳಷ್ಟು ಸುದ್ದಿಗಳು ಓಡಾಡುತ್ತಿವೆ. ಬಾಲ್ಯದಲ್ಲೇ ತಂದೆಯ ಜೊತೆಗೆ ಶೂಟಿಂಗ್ ಸೆಟ್‌ಗೆ ಹೋಗುತ್ತಿದ್ದರು. Childhoodನಲ್ಲೇ ಬಾಲಿವುಡ್ ಹೀರೋ ಆಗುವ ಕನಸು ಕಂಡಿದ್ದರು ಈ ವಿಕ್ಕಿ. ವಿಕ್ಕಿ ಕೌಶಲ್ ತಮ್ಮ ಭವಿಷ್ಯವನ್ನು ಮೊದಲೇ ತಿಳಿದಿದ್ರಾ? ಹೌದು, ಅಂತಿವೆ ಅವರ ಆಪ್ತರ ಬಳಗ.. 

ಪೂರ್ತಿ ಓದಿ

10:29 PM (IST) Feb 27

'ದೆಹಲಿಯಲ್ಲಿ ಕಾಂಗ್ರೆಸ್ ಮೂರು ಸಲ ಸೋಲು; ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ: ಸಂಸದ ಶಶಿ ತರೂರ್

ದೆಹಲಿಯಲ್ಲಿ ಕಾಂಗ್ರೆಸ್ ಸತತ ಸೋಲಿನಿಂದ ಅಧಿಕಾರಕ್ಕೆ ಬರುವುದು ಕಷ್ಟವೆಂದು ಶಶಿ ತರೂರ್ ಹೇಳಿದ್ದಾರೆ. ಮೈತ್ರಿ ಮಾಡಿಕೊಂಡರೆ ಮಾತ್ರ ಅಧಿಕಾರ ಸಾಧ್ಯವೆಂದೂ, ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಶಕ್ತಿ ತೋರಿಸಬಹುದು ಎಂದಿದ್ದಾರೆ.

ಪೂರ್ತಿ ಓದಿ

10:02 PM (IST) Feb 27

ಪರ ಪರ ಅಂತ ಕೆರ್ಕೊಂಡ್ರೆ ಲಾಭ ಇದೆ ! ತುರಿಕೆ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ನೀಡಿದ್ದಾರೆ ಸಂಶೋಧಕರು

 ಸೊಳ್ಳೆ ಕಚ್ಚಿದಾಗ, ಗಾಯವಾದಾಗ ತುರಿಕೆಯಾಗುತ್ತೆ. ಗೊತ್ತಿಲ್ದೆ ಗಾಯದ ಮೇಲೆ ಕೈ ಹೋಗುತ್ತೆ. ಗಾಯ ತುರಿಸಿಕೊಂಡ್ರೆ ಏನಾಗುತ್ತೆ ಅನ್ನೋದನ್ನು ಸಂಶೋಧಕರು ಹೇಳ್ತಿದ್ದಾರೆ. 
 

ಪೂರ್ತಿ ಓದಿ

09:46 PM (IST) Feb 27

ಎಲ್ಲಿಂದ ಬಂದ್ರು ಈ ವಿಕ್ಕಿ ಕೌಶಲ್, 'ಕತ್ರಿನಾ ಪತಿ' ಛತ್ರಪತಿ ಸಂಭಾಜಿ ಮಹಾರಾಜ್ ಆಗಿದ್ದು ಹೇಗೆ?

ನಟ ವಿಕ್ಕಿ ಕೌಶಲ್ ಹುಟ್ಟಿದ್ದು ಬೆಳೆದಿದ್ದು ಸಿನಿಮಾ ಜರ್ನಿ ಎಲ್ಲವೂ ಈಗ ಟಾಕ್‌ ಆಫ್‌ ದಿ ನೇಶನ್.. ಮುಂಬೈನಲ್ಲಿ ಜನಿಸಿದ ವಿಕ್ಕಿ ಕೌಶಲ್.. ತಂದೆ ಶ್ಯಾಮ್ ಕೌಶಲ್ ಸಿನಿಮಾದಲ್ಲಿ ಆಕ್ಷನ್ ಡೈರೆಕ್ಟರ್..  ಶೂಟಿಂಗ್‌ಗೆ ಹೋಗುತ್ತಿದ್ದ ವಿಕ್ಕಿ, ತಾವು ಮುಂದೊಂದು ದಿನ ನಾಯಕರಾಗಲು.. ಅನುರಾಗ್ ಕಶ್ಯಪ್ ಜೊತೆ.. ವಿಕ್ಕಿ ಕೌಶಾಲ್& ಕತ್ರಿನಾ...

ಪೂರ್ತಿ ಓದಿ

09:16 PM (IST) Feb 27

ಆಸ್ತಿ ಖರೀದಿಗೆ ಮುನ್ನ ಇವೆಲ್ಲ ಸರಿ ಇವೆಯಾ ನೋಡಿ, ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ!

ಜೀವನ ಪೂರ್ತಿ ದುಡಿದಿದ್ದನ್ನೆಲ್ಲಾ ಹಾಕಿ ಕೆಲವರು ಆಸ್ತಿ ತಗೊಳ್ತಾರೆ. ಇದರಲ್ಲಿ ಏನಾದ್ರೂ ಮೋಸ ಆದ್ರೆ ಅವರ ಕಷ್ಟ ಎಲ್ಲಾ ವೇಸ್ಟ್ ಆಗುತ್ತೆ. ಅದಕ್ಕೆ ಆಸ್ತಿ ತಗೊಳ್ಳೋಕೆ ಮುಂಚೆ ಹತ್ತು ಸಲ ಯೋಚನೆ ಮಾಡಬೇಕು ಅಂತಾರೆ. ಆ ಪ್ರಾಬ್ಲಮ್ ಬೇಡ ಅಂದ್ರೆ, ರಿಜಿಸ್ಟ್ರೇಷನ್ ಹೇಗೆ ಮಾಡ್ಬೇಕು ಅಂತ ಸ್ಟೆಪ್ ಬೈ ಸ್ಟೆಪ್ ತಿಳ್ಕೊಳ್ಳಿ.

ಪೂರ್ತಿ ಓದಿ

09:16 PM (IST) Feb 27

ಮಹಾ ಕುಂಭ ಮೇಳದ ಸ್ವಚ್ಚತೆ ಸೇವೆಗೈದ ಕಾರ್ಮಿಕರಿಗೆ ಯೋಗಿ ಬಂಪರ್ ಆಫರ್

ಮಹಾಕುಂಭ ಮೇಳದಲ್ಲಿ ಸ್ವಚ್ಚತಾ ಕಾರ್ಯದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಫಾಯಿ ಕರ್ಮಾಚಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಬಂಪರ್ ಗಿಫ್ಟ್ ನೀಡಿದ್ದಾರೆ. 

ಪೂರ್ತಿ ಓದಿ

09:03 PM (IST) Feb 27

ಸದ್ಗುರು ಕೇಂದ್ರದಲ್ಲಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಚರ್ಚೆ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಕುರಿತು ಬಿಜೆಪಿಯಲ್ಲಿ ಯಾವುದೇ ಚರ್ಚೆ ಇಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸದ್ಗುರು ಕಾರ್ಯಕ್ರಮದಲ್ಲಿ ಡಿಕೆಶಿ ಭಾಗವಹಿಸಿದ್ದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಪೂರ್ತಿ ಓದಿ

09:00 PM (IST) Feb 27

ಕೋಲ್ಕತಾದಿಂದ ಚೆನ್ನೈ ಪ್ರಯಾಣ ಕೇವಲ 3 ಗಂಟೆ, 600 ರೂ, ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್

ಕೋಲ್ಕತಾದಿಂದ ಚೆನ್ನೈಗೆ ಪ್ರಯಾಣ ಸುದೀರ್ಘ. ಆದರೆ ಭಾರತದ ಹೊಸ ಸಂಶೋಧನೆಗೆ ಜಗತ್ತೆ ಬೆಚ್ಚಿ ಬಿದ್ದಿದೆ. ಕೇವಲ 3 ಗಂಟೆ, 600 ರೂಪಾಯಿಯಲ್ಲಿ ಕೋಲ್ಕತಾದಿಂದ ಚೆನ್ನೈ ತಲುಪಬಹುದು. ಈ ಸಂಶೋಧನೆಗೆ ಆನಂದ್ ಮಹೀಂದ್ರ ಕೂಡ ಬೋಲ್ಡ್ ಆಗಿದ್ದಾರೆ.
 

ಪೂರ್ತಿ ಓದಿ

08:22 PM (IST) Feb 27

Puttakkana Makkalu Serial: ರವಿಚಂದ್ರನ್‌ ಸಲಹೆಯಂತೆ ವೈರಿಗಳ ಹೆಡೆಮುರಿ ಕಟ್ಟಿದ ಕಂಠಿ

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ರವಿಚಂದ್ರನ್‌ ಕೊಟ್ಟ ಸಲಹೆಯಂತೆ ಕಂಠಿ ವೈರಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. 
 

ಪೂರ್ತಿ ಓದಿ

08:15 PM (IST) Feb 27

Bengaluru: 'ಏ ಗಂಗೂ ಬೈಕು ಕಲಿಸಿಕೊಡೋ ನಂಗು..' ಎಂದು Fuel Tank ಮೇಲೆ ಕುಂತ ಹುಡುಗಿ,ಪೊಲೀಸರಿಗೆ ಇನ್ನೂ ಸಿಗದ ಲವರ್ಸ್!

ಬೆಂಗಳೂರಿನಲ್ಲಿ ಬೈಕ್ ಟ್ಯಾಂಕ್ ಮೇಲೆ ಯುವ ಜೋಡಿಯೊಂದು ಅಪಾಯಕಾರಿಯಾಗಿ ಕುಳಿತುಕೊಂಡು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪೂರ್ತಿ ಓದಿ

08:09 PM (IST) Feb 27

ಹುಡುಗರು ಉದ್ದ ಕೂದಲಿನ ಹುಡುಗಿಯರ ಹಿಂದೆ ಬೀಳೋದು ಏಕೆ?

ಉದ್ದ ಕೂದಲು ಹೊಂದಿರುವ ಮಹಿಳೆಯರನ್ನು ಪುರುಷರು ಏಕೆ ಇಷ್ಟಪಡುತ್ತಾರೆ: ಸಂಶೋಧನೆಯ ಪ್ರಕಾರ, ಹುಡುಗರು ಉದ್ದ ಕೂದಲು ಹೊಂದಿರುವ ಹುಡುಗಿಯರನ್ನು ಹೆಚ್ಚು ಇಷ್ಟಪಡುತ್ತಾರೆ. ಇದರ ಹಿಂದಿನ ಕಾರಣವೇನು ಎಂದು ತಿಳಿಯೋಣ.

ಪೂರ್ತಿ ಓದಿ

08:05 PM (IST) Feb 27

ಕೆಲಸ ಬೇಕೆಂದು ಸಿಇಒಗೆ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ, ಒಂದೇ ಸೆಕೆಂಡ್‌ನಲ್ಲಿ ಏನಾಯ್ತು?

ಉದ್ಯೋಗ ಅಕಾಂಕ್ಷಿಯೊಬ್ಬ ಕೆಲಸಕ್ಕಾಗಿ ಪ್ರತಿಷ್ಠಿತ ಕಂಪನಿಯ ಸಿಇಒಗೆ ರೆಸ್ಯೂಮ್ ಕಳುಹಿಸಿದ್ದಾನೆ. ಈತನ ರೆಸ್ಯೂಮ್ ನೋಡಿದ ಸಿಇಒ ಪ್ರತಿಯಾಗಿ ಮಾಡಿದ್ದೇನು? 

ಪೂರ್ತಿ ಓದಿ

07:50 PM (IST) Feb 27

ತೆಲಂಗಾಣಕ್ಕೆ 1.5 ಟಿಎಂಸಿ ನೀರು: ಕಾಂಗ್ರೆಸ್ ಸರ್ಕಾರವನ್ನು ಮೀರ್ ಸಾಧಿಕ್‌ಗೆ ಹೋಲಿಸಿದ ವಿಪಕ್ಷ ನಾಯಕ ಆರ್‌.ಅಶೋಕ!

ರಾಜ್ಯದಲ್ಲಿ ನೀರಿನ ಸಮಸ್ಯೆ ಇದ್ದರೂ ತೆಲಂಗಾಣಕ್ಕೆ ನೀರು ಹರಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮೀರ್ ಸಾಧಿಕ್‌ನಂತೆ ಜನರಿಗೆ ದ್ರೋಹ ಬಗೆದಂತೆ ಎಂದು ಟೀಕಿಸಿದ್ದಾರೆ.

ಪೂರ್ತಿ ಓದಿ

07:23 PM (IST) Feb 27

ಭಲೆರೇ ಬಿಬಿಎಂಪಿ..! ಬೆಂಗಳೂರು IKEA ಮಳಿಗೆಗೆ ₹65 ಲಕ್ಷ ದಂಡ ವಿಧಿಸಿದ ಪಾಲಿಕೆ!

ಬೆಂಗಳೂರಿನ ದಾಸರಹಳ್ಳಿಯಲ್ಲಿರುವ IKEA ಉದ್ದಿಮೆ ಪರವಾನಗಿ ನವೀಕರಣಕ್ಕೆ 65 ಲಕ್ಷ ರೂ. ದಂಡ ಪಾವತಿಸಿದೆ. ಬಿಬಿಎಂಪಿ ತಪಾಸಣೆಯಲ್ಲಿ ಪರವಾನಗಿ ಪಡೆಯದೇ ಇರುವುದು ಕಂಡುಬಂದ ಹಿನ್ನೆಲೆ ನೋಟಿಸ್ ನೀಡಲಾಗಿತ್ತು.

ಪೂರ್ತಿ ಓದಿ

07:22 PM (IST) Feb 27

Chikkamagaluru: ಯೋಗಿ ಆದಿತ್ಯನಾಥ್‌ ಮಾಡಿರೋ ಕಾನೂನು ಎಲ್ಲಾ ಕಡೆ ಆಗಬೇಕು ಎಂದು ಪಾದಯಾತ್ರೆ ಹೊರಟ 103 ವರ್ಷದ ಅಜ್ಜಿ!

103 ವರ್ಷದ ಅಜ್ಜಿ ಯೋಗಿ ಆದಿತ್ಯನಾಥ್ ಕಾನೂನು ದೇಶದಲ್ಲೆಡೆ ಬರಲೆಂದು ತಿಪಟೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ದೇಶದ ಸೈನಿಕರು ಮತ್ತು ದೇಶಕ್ಕೆ ಒಳಿತಾಗಲೆಂದು ಅಜ್ಜಿ ಪಾದಯಾತ್ರೆ ಕೈಗೊಂಡಿದ್ದಾರೆ.

ಪೂರ್ತಿ ಓದಿ

07:18 PM (IST) Feb 27

'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಾಗ ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ವಿಡಿಯೋ ಇಲ್ಲಿದೆ...

'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಾಗ ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ಶೂಟಿಂಗ್​ ಸೆಟ್​ನ ವಿಡಿಯೋ ವೈರಲ್​ ಆಗಿದೆ. 
 

ಪೂರ್ತಿ ಓದಿ

06:56 PM (IST) Feb 27

ಹಿಂದೂ ಹುಡುಗಿ 'ಖಾನ್'​ ಆದಾಗ ಬಿಳಿ ಬಟ್ಟೆ ಬಿಚ್ಚಿಸುತ್ತಿದ್ದ ಶಾರುಖ್​: ಆ ದಿನಗಳ ನೆನೆದ ಗೌರಿ

ಮದುವೆಯಾದ ಹೊಸತರಲ್ಲಿ ಶಾರುಖ್​ ಖಾನ್​ ಹೇಗೆ ಪೊಸೆಸಿವ್​ ಆಗಿದ್ದರು ಎಂಬ ಬಗ್ಗೆ ಪತ್ನಿ ಗೌರಿ ಖಾನ್​ ಹೇಳಿದ್ದೇನು?
 

ಪೂರ್ತಿ ಓದಿ

06:48 PM (IST) Feb 27

ಜನುಮದ ಜೋಡಿ ನೀನು ಕನಕಾ.. ಹುಡುಗನ ಪ್ರಾಣ ನೀನು ಕೊನೆಯ ತನಕಾ.. ಈಗ್ಯಾಕೆ ವೈರಲ್..?

ಈ ಸೋಷಿಯಲ್ ಮೀಡಿಯಾದಲ್ಲಿ ಯಾರು ಯಾವಾಗ, ಎಷ್ಟೋ ವರ್ಷಗಳ ಮೇಲೆ ಮತ್ತೆ ಕಣ್ಣಿಗೆ ಬೀಳ್ತಾರೆ ಅಂತ ಹೇಳೋದಕ್ಕೆ ಆಗಲ್ಲ.. ಈಗ್ಯಾಕೆ ಈ ಸಂಗತಿ ಅಂದ್ರೆ, ನಟಿ ಶಿಲ್ಪಾ ಇದೀಗ ಸೋಷಿಯಲ್ ಮೀಡಿಯಾದಲಲ್ಲಿ ಮಲಯಾಳಂ ನಟಿಯ ವಿಡಿಯೋವೊಂದು ವೈರಲ್ ಆಗ್ತಿದೆ. ಕಾರಣ.. 

ಪೂರ್ತಿ ಓದಿ

06:41 PM (IST) Feb 27

ಮುಗಿದ ಮಹಾಕುಂಭ: ಐತಿಹಾಸಿಕ ಮೇಳದ 10 ರಹಸ್ಯಗಳು

ಮಹಾಕುಂಭ  ಕಾರ್ಯಕ್ರಮದಲ್ಲಿ 66.3 ಕೋಟಿಗಿಂತಲೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಮಹಾಕುಂಭ 2025ರ 10 ಮುಖ್ಯ ಅಂಶಗಳು, ಅಪರೂಪದ ಖಗೋಳ ಯೋಗ, ಗಣ್ಯರ ಭಾಗಿತ್ವ, ಸಾಂಸ್ಕೃತಿಕ ವೈಭವ ಮತ್ತು ಭದ್ರತಾ ಕ್ರಮಗಳ ಬಗ್ಗೆ ತಿಳಿಯಿರಿ.

ಪೂರ್ತಿ ಓದಿ

06:17 PM (IST) Feb 27

'ಭಯಾನಕ ಗಾಯಕ' ಗಾನ ಗಂಧರ್ವ ರಾಜ್‌ಕುಮಾರ್‌ ದನಿ ವ್ಯಂಗ್ಯವಾಡಿದ ಸಿಂಗರ್‌ಗೆ ಚಳಿ ಬಿಡಿಸಿದ ಕನ್ನಡಿಗರು!

ಯುವ ಗಾಯಕನೊಬ್ಬ ಡಾ.ರಾಜ್‌ಕುಮಾರ್ ಅವರ ಗಾಯನದ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದರಿಂದ ಕುಪಿತಗೊಂಡ ಅಭಿಮಾನಿಗಳು ಆತನಿಗೆ ತಕ್ಕ ತಿರುಗೇಟು ನೀಡಿದ್ದಾರೆ.

ಪೂರ್ತಿ ಓದಿ

06:12 PM (IST) Feb 27

ಹೆರಿಗೆ ರಜೆ ವೇಳೆ ಮಗುವಿಗೆ ಹಾಲುಣಿಸುವ ಫೋಟೋ ಸಾಕ್ಷಿ ಕೇಳಿದ ಕಂಪನಿ; ಛೀಮಾರಿ ಹಾಕಿದ ಕೋರ್ಟ್!

ಮಗುವಿಗೆ ಅನಾರೋಗ್ಯವಿದ್ದ ಕಾರಣ ಹಾಲುಣಿಸುವ ರಜೆ ಕೇಳಿದ ಮಹಿಳೆಗೆ, ಹಾಲುಣಿಸುವ ಸಾಕ್ಷಿ ನೀಡುವಂತೆ ಕಂಪನಿ ಕೇಳಿದೆ. ಈ ಕುರಿತು ಮಹಿಳೆ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಪೂರ್ತಿ ಓದಿ

06:09 PM (IST) Feb 27

ಮುದ್ದಿನ ನಾಯಿ, ಪ್ರೀತಿಯ ಮಡದಿಯೊಂದಿಗೆ ಪ್ರಾಣಬಿಟ್ಟ ಆಸ್ಕರ್‌ ವಿಜೇತ ನಟ!

ಎರಡು ಬಾರಿ ಆಸ್ಕರ್ ವಿಜೇತ ನಟ ಜೀನ್ ಹ್ಯಾಕ್‌ಮನ್, ನ್ಯೂ ಮೆಕ್ಸಿಕೋದಲ್ಲಿ ಪತ್ನಿ ಮತ್ತು ನಾಯಿಯೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ದುಷ್ಕೃತ್ಯದ ಅನುಮಾನವಿಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಓದಿ

06:08 PM (IST) Feb 27

ಸಿನಿಮಾದಿಂದ ಸೀರಿಯಲ್​ಗೆ ಬಂದ್ರೂ 45 ವರ್ಷದಿಂದ ಸುಧಾರಾಣಿ ಬೆನ್ನು ಬಿಡದ 'ಮಾವ': ವಿಡಿಯೋ ವೈರಲ್​

ಸುಧಾರಾಣಿ ಬಾಲನಟಿಯಾಗಿ ನಟಿಸಿದಾಗಿನಿಂದಲೂ ಇದೀಗ ಶ್ರೀರಸ್ತು ಶುಭಮಸ್ತುವಿನಲ್ಲಿ ಕಾಣಿಸಿಕೊಳ್ಳುತ್ತಿರುವವರೆಗೂ ನಟಿಗೆ 'ಮಾವ' ಬೆನ್ನು ಬಿಡುತ್ತಿಲ್ಲ. ಯಾರೀ ಮಾವ? 
 

ಪೂರ್ತಿ ಓದಿ

05:50 PM (IST) Feb 27

ಎಲ್ಲರ ಹಾಗೆ ನಾನೂ ಹೆಂಡ್ತಿಗೆ ಭಯ ಪಡ್ತೇನೆ ಎಂದ ಅಮಿತಾಭ್, ಮಿಡ್​ನೈಟ್​ ಗುಟ್ಟು ಹೇಳಿಯೇ ಬಿಟ್ರು!

ಕೌನ್​ ಬನೇಗಾ ಕರೋರ್​ಪತಿಯಲ್ಲಿ ತಾವು ಪತ್ನಿ ಜಯಾ ಬಚ್ಚನ್​ಗೆ ಭಯ ಪಡುವ ವಿಷಯವನ್ನು ಅಮಿತಾಭ್​ ಬಚ್ಚನ್​ ರಿವೀಲ್​ ಮಾಡಿದ್ದು ಹೀಗೆ!
 

ಪೂರ್ತಿ ಓದಿ

05:43 PM (IST) Feb 27

ಲಿಂಗಾಯತ ಮೀಸಲಾತಿ: ಉಪಜಾತಿಗಳ ಏಕೀಕರಣದ ಬಗ್ಗೆ ಎಂ.ಬಿ.ಪಾಟೀಲ್ ಹೇಳಿಕೆ

ಸಚಿವ ಎಂ.ಬಿ.ಪಾಟೀಲ್ ಅವರು ಲಿಂಗಾಯತ ಮೀಸಲಾತಿಗಾಗಿ ಉಪಜಾತಿಗಳನ್ನು ಒಂದುಗೂಡಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಜಾತಿ ಗಣತಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ, ಎಲ್ಲಾ ಉಪ ಪಂಗಡಗಳು ಒಂದೇ ಮೀಸಲಾತಿ ಅಡಿಯಲ್ಲಿ ಬರಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೂರ್ತಿ ಓದಿ

05:41 PM (IST) Feb 27

ಚಾಂಪಿಯನ್ಸ್ ಟ್ರೋಫಿ: ಆಫ್ಘಾನ್ ಗೆಲ್ಲುತ್ತಿದ್ದಂತೆ ತಲೆಕೆಳಗಾದ ಸೆಮೀಸ್ ಲೆಕ್ಕಾಚಾರ! ಗ್ರೂಪ್ ಹಂತದಲ್ಲೇ ಹೊರಬೀಳುತ್ತಾ ಆಸೀಸ್?

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಆಘಾತಕಾರಿ ಸೋಲು ಕಂಡಿದೆ. ಈ ಫಲಿತಾಂಶದಿಂದ ಸೆಮಿಫೈನಲ್ ಲೆಕ್ಕಾಚಾರ ಬದಲಾಗಿದ್ದು, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಸೆಮೀಸ್ ರೇಸ್‌ನಲ್ಲಿವೆ.

ಪೂರ್ತಿ ಓದಿ

05:40 PM (IST) Feb 27

ದಟ್ಟ ಹಿಮ ಕಾಡಿನಲ್ಲಿ ಕಳೆದುಹೋದ ಯುವಕ; 10 ದಿನ ಟೂತ್‌ಪೇಸ್ಟ್ ತಿಂದು ಜೀವ ಉಳಿಸಿಕೊಂಡ!

ಹಿಮಚ್ಛಾದಿತ ದಟ್ಟ ಕಾಡನ್ನು ಹೊಂದಿದ ಪರ್ವತದಲ್ಲಿ ಕಳೆದುಹೋದ 18 ವರ್ಷದ ಯುವಕನನ್ನು 10 ದಿನಗಳ ನಂತರ ರಕ್ಷಿಸಲಾಗಿದೆ. ಈತ ಆಹಾರವಿಲ್ಲದೆ ಟೂತ್‌ಪೇಸ್ಟ್ ಮತ್ತು ಹಿಮವನ್ನು ತಿಂದು ಬದುಕಿದ್ದ ಎಂದು ಯುವಕ ಹೇಳಿದ್ದಾನೆ.

ಪೂರ್ತಿ ಓದಿ

05:32 PM (IST) Feb 27

ಯುಕೆಜಿ ಮಕ್ಕಳಿಗೆ ಘಟಿಕೋತ್ಸವ: ಶಿಕ್ಷಣ ಸಂಸ್ಥೆಗಳಿಂದ ಹಣ ಸುಲಿಗೆಗೆ ಮತ್ತೊಂದು ಟ್ರಿಕ್ಸ್‌ ಎಂದು ಆಕ್ರೋಶ

ಸಾಮಾಜಿಕ ಜಾಲತಾಣದಲ್ಲಿ ಈಗಿನ ಶಿಕ್ಷಣ ಹಾಗೂ ಆಗಿನ ಶಿಕ್ಷಣ ಎರಡನ್ನೂ ಹೋಲಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಪೂರ್ತಿ ಓದಿ

05:25 PM (IST) Feb 27

ಟೆಕ್ಕಿಗಳಿಗೆ ಬೆಂಗಳೂರು ಕಂಪನಿಯ 'ಡ್ರೀಮ್‌' ಜಾಬ್‌: ರೆಸ್ಯೂಮ್‌ ಬೇಕಂತಿಲ್ಲ, ಯಾವ ಕಾಲೇಜು ಅನ್ನೋದು ಇಂಪಾರ್ಟೆಂಟ್‌ ಅಲ್ಲ!

ಬೆಂಗಳೂರು ಮೂಲದ ಕಂಪನಿಯೊಂದು ರಿಯಲ್‌ಟೈಮ್‌ ಎಐ ನಿರ್ಮಾಣಕ್ಕೆ ಫುಲ್-ಸ್ಟ್ಯಾಕ್ ಎಂಜಿನಿಯರ್ ನೇಮಕಾತಿ ಮಾಡುತ್ತಿದೆ. ಯಾವುದೇ ಪದವಿ, ರೆಸ್ಯೂಮ್‌ ಬೇಡ. 40 ಲಕ್ಷ ವಾರ್ಷಿಕ ಪ್ಯಾಕೇಜ್ ನೀಡುತ್ತಿದೆ.

ಪೂರ್ತಿ ಓದಿ

05:25 PM (IST) Feb 27

ಬಿಗ್‌ ನ್ಯೂಸ್‌ ಕೊಟ್ಟ ರಶ್ಮಿಕಾ ಮಂದಣ್ಣ; ಸಲ್ಮಾನ್‌ ಖಾನ್‌ ʼಸಿಕಂದರ್ʼ‌ ಅಡ್ಡಾದಲ್ಲಿ ʼಕಿರಿಕ್‌ ಬೆಡಗಿʼ

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಈಗ ಸಲ್ಮಾನ್‌ ಖಾನ್‌ ನಟನೆಯ ʼಸಿಕಂದರ್ʼ‌ ಸಿನಿಮಾದಲ್ಲಿ ನಾಯಕಿಯಾಗಿರೋದು ಅಧಿಕೃತವಾಗಿದೆ. ರಶ್ಮಿಕಾ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಸಿನಿಮಾದ ಟೀಸರ್‌ ಹಂಚಿಕೊಂಡು, ರಿಲೀಸ್‌ ದಿನಾಂಕ ಘೋಷಣೆ ಮಾಡಿದ್ದಾರೆ. 
 

ಪೂರ್ತಿ ಓದಿ

05:20 PM (IST) Feb 27

ಇನ್ಫೋಸಿಸ್ ಅಮಾನತು ಉದ್ಯೋಗಿಗಳಿಂದ ಪ್ರಧಾನಿ ಕಚೇರಿಗೆ ಮನವಿ, ಐಟಿ ಕಂಪನಿಗೆ 2ನೇ ನೋಟಿಸ್

ಅರ್ಹತಾ ಪರೀಕ್ಷೆ ಪಾಸ್ ಆಗದ 100 ಮಂದಿಯನ್ನು ಇತ್ತೀಚೆಗೆ ಇನ್ಫೋಸಿಸ್ ಅಮಾನತು ಮಾಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅಮಾನತುಗೊಂಡಿರುವ ಈ ಉದ್ಯೋಗಿಗಳು ಪ್ರಧಾನಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ.
 

ಪೂರ್ತಿ ಓದಿ

04:45 PM (IST) Feb 27

ಭಾರತಿಯನ್ನು ಬೇರೆಯವ್ರ ಜೊತೆ ನೋಡೋಕೆ ಇಷ್ಟಪಡದ ವಿಷ್ಣುವರ್ಧನ್;‌ ಪೊಸೆಸ್ಸಿವ್‌ನೆಸ್‌ ಇಷ್ಟಿತ್ತಾ?

ಡಾ ವಿಷ್ಣುವರ್ಧನ್‌ ಹಾಗೂ ಭಾರತಿ ಪ್ರೀತಿಸಿ ಮದುವೆಯಾಗಿದ್ದವರು. ಇಂದು ಇವರು ಮದುವೆಯಾಗಿ 50 ವರ್ಷಗಳು ಉರುಳಿವೆ. ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ.

ಪೂರ್ತಿ ಓದಿ

04:39 PM (IST) Feb 27

ಎಸ್‌ಎಸ್ ರಾಜಮೌಳಿಗೆ ಭಾರೀ ಸಂಕಷ್ಟ, ಆಪ್ತಮಿತ್ರನ ಡೆತ್ ನೋಟ್ ಪತ್ತೆ, ಆ ವ್ಯಕ್ತಿ ನಾಪತ್ತೆ..!

ಎಲ್ಲರ ಜೀವನದಲ್ಲಿ ನಡೆಯುವಂತೆ ನಮ್ಮ ಜೀವನದಲ್ಲಿ ಒಬ್ಬ ಮಹಿಳೆಯ ಪ್ರವೇಶ ಆಯ್ತು. ಮೊದಲು ರಾಜಮೌಳಿ, ಆಮೇಲೆ ನಾನು. ನಮ್ಮದು ಒಂಥರಾ ತ್ರೀಕೋನ ಪ್ರೇಮಕಥೆ.. ರಾಜಮೌಳಿ ನನಗೆ ನಿನ್ನ ಪ್ರೀತಿಯನ್ನು ತ್ಯಾಗ ಮಾಡು ಎಂದು ಹೇಳಿದ.. ನಾನು ಮಾಡಿದೆ.. ಈಗ ನನಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟು ಬೇರೆ ಯಾವುದೇ ದಾರಿ ಇಲ್ಲ..

ಪೂರ್ತಿ ಓದಿ

04:28 PM (IST) Feb 27

ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ, ರಕ್ಷಣೆಗಾಗಿ ಎಸ್‌ಪಿ ಮೊರೆ ಹೋದ ಪ್ರೇಮಿಗಳು!

ಕೊಪ್ಪಳದಲ್ಲಿ ಪ್ರೀತಿಸಿ ಮದುವೆಯಾದ ನವಜೋಡಿಗೆ ಹುಡುಗಿಯ ಕಡೆಯ ಪೋಷಕರು ಜೀವ ಬೆದರಿಕೆ ಹಾಕಿದ್ದಾರೆ. ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ಪೂರ್ತಿ ಓದಿ

04:20 PM (IST) Feb 27

ಮುಗ್ಗರಿಸಿ ಬಿದ್ರೂ ಸೊಕ್ಕು ಅಡಗಿಲ್ಲ; ಚಾಂಪಿಯನ್ಸ್ ಟ್ರೋಫಿ ಸೋತ್ರೂ ಭಾರತದ ಮೇಲೆ ಗೂಬೆ ಕೂರಿಸಿದ ಪಾಕ್!

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೆಮಿಫೈನಲ್ ತಲುಪಿದ್ದು, ದುಬೈನಲ್ಲಿ ಆಡುತ್ತಿರುವುದಕ್ಕೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಭಾರತದ ವಿರುದ್ಧ ಸೋಲಿಗೆ ಇದೇ ಕಾರಣವೆಂದು ಹೇಳಿದೆ.

ಪೂರ್ತಿ ಓದಿ

04:16 PM (IST) Feb 27

ನಟ ಗೋವಿಂದನ ಪ್ರೇಯಸಿ ಕುರಿತು ಪತ್ನಿ ರಿವೀಲ್​: 6 ತಿಂಗಳ ಹಿಂದೆ ಸಲ್ಲಿಸಿದ್ದ ಡಿವೋರ್ಸ್​ ಅರ್ಜಿ ವಾಪಸ್​!

ನಟ ಗೋವಿಂದ ಮತ್ತು ಸುನೀತಾ ಅವರ ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಸುನೀತಾ ಅವರ ವಿಡಿಯೋ ಒಂದು ವೈರಲ್​ ಆಗಿದೆ, ಜೊತೆಗೆ ವಕೀಲರು ನೀಡಿರುವ ಸ್ಪಷ್ಟನೆಯೂ ಬಂದಿದೆ. ಅದೇನದು? 
 

ಪೂರ್ತಿ ಓದಿ

04:14 PM (IST) Feb 27

ಸ್ಟಾರ್‌ಬಕ್ಸ್ ನಲ್ಲಿ ಬೃಹತ್ ಉದ್ಯೋಗ ಕಡಿತ, ಸಡನ್‌ ಷೇರು ಏರಿಕೆ!

ಸ್ಟಾರ್‌ಬಕ್ಸ್ 1,100 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಷೇರುಗಳು ಏರಿಕೆ ಕಂಡಿವೆ. ಮಾರಾಟದ ಒತ್ತಡ ಮತ್ತು ಗ್ರಾಹಕರನ್ನು ಆಕರ್ಷಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪೂರ್ತಿ ಓದಿ

More Trending News