LIVE NOW
Published : Apr 25, 2026, 06:50 AM ISTUpdated : Apr 25, 2026, 11:45 AM IST

India Latest News Live: Gen Naravane Book - Gen Naravane Book - ಸೇನೆಯೊಳಗಿನ ಅಚ್ಚರಿಯ ಕಥೆಗಳು; ಚಕ್ ದೇ ಫಟ್ಟೆ'ಯಿಂದ 'ಬದ್ಲುರಾಮ್'ವರೆಗೆ ಎಲ್ಲವೂ ಇಲ್ಲಿದೆ

ಸಾರಾಂಶ

ವಾಷಿಂಗ್ಟನ್‌: ಅಮೆರಿಕವು ಚೀನಾದ ಒಂದು ಪ್ರಮುಖ ತೈಲ ಸಂಸ್ಕರಣಾಗಾರ ಮತ್ತು ಇರಾನ್‌ ತೈಲ ಸಾಗಣೆಯಲ್ಲಿ ತೊಡಗಿರುವ ಸುಮಾರು 40 ಹಡಗು ಕಂಪನಿಗಳು ಹಾಗೂ ಟ್ಯಾಂಕರ್‌ಗಳ ಮೇಲೆ ಶುಕ್ರವಾರ ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಇವುಗಳಲ್ಲಿ ಚೀನಾದ ದಾಲಿಯನ್ ಬಂದರಿನಲ್ಲಿರುವ ಹೆಂಗ್ಲಿ ಪೆಟ್ರೋಕೆಮಿಕಲ್ ಸಂಸ್ಕರಣಾ ಕೇಂದ್ರವೂ ಸೇರಿದೆ. ಇದು ದಿನಕ್ಕೆ ಸುಮಾರು 4 ಲಕ್ಷ ಬ್ಯಾರಲ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ಇರಾನ್‌ಗೆ ನೂರಾರು ಮಿಲಿಯನ್ ಡಾಲರ್ ಆದಾಯ ಒದಗಿಸಿದೆ ಎನ್ನಲಾಗಿದೆ. ಇರಾನ್‌ನ ಪ್ರಮುಖ ಆದಾಯ ಮೂಲವಾದ ತೈಲ ರಫ್ತನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Gen Naravanes New Book Reveals Untold Indian Military Folklore

11:45 AM (IST) Apr 25

Gen Naravane Book - Gen Naravane Book - ಸೇನೆಯೊಳಗಿನ ಅಚ್ಚರಿಯ ಕಥೆಗಳು; ಚಕ್ ದೇ ಫಟ್ಟೆ'ಯಿಂದ 'ಬದ್ಲುರಾಮ್'ವರೆಗೆ ಎಲ್ಲವೂ ಇಲ್ಲಿದೆ

ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು 'The Curious and the Classified' ಎಂಬ ತಮ್ಮ ಹೊಸ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಯಾರಿಗೂ ತಿಳಿಯದ ಜಾನಪದ ಕಥೆಗಳು, ದಂತಕಥೆಗಳು ಮತ್ತು ಕುತೂಹಲಕಾರಿ ಸಂಗತಿಗಳನ್ನು ವಿವರಿಸಲಾಗಿದೆ.
Read Full Story

11:11 AM (IST) Apr 25

Jio Recharge Plans - 84 ದಿನಗಳ ವ್ಯಾಲಿಡಿಟಿ, ಅನ್‌ಲಿಮಿಟೆಡ್ ಕರೆ! ದಿನಕ್ಕೆ 10 ರೂ.ಗಿಂತ ಕಡಿಮೆ ಬೆಲೆಯ ಪ್ಲಾನ್‌ಗಳ ಲಿಸ್ಟ್

ಪ್ರಸಿದ್ಧ ಟೆಲಿಕಾಂ ಕಂಪನಿ ಜಿಯೋ ತನ್ನ ಬಳಕೆದಾರರಿಗಾಗಿ ಹೊಸ ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ, ಇದೀಗ 84 ದಿನಗಳ ವ್ಯಾಲಿಡಿಟಿಯೊಂದಿಗೆ ಕೆಲವು ಅತ್ಯುತ್ತಮ ಹಾಗೂ ಅಗ್ಗದ ಪ್ಲಾನ್‌ಗಳನ್ನು ತಂದಿದೆ.
Read Full Story

09:53 AM (IST) Apr 25

ಶನಿವಾರದ ಸಮರ - ಇಂದು ಎರಡು ಹೈವೋಲ್ಟೇಜ್ ಮ್ಯಾಚ್, ಸೇಡಿನ ಕದನಕ್ಕೆ ಕ್ಷಣಗಣನೆ

ಅಜೇಯ ಓಟದಲ್ಲಿರುವ ಪಂಜಾಬ್ ಕಿಂಗ್ಸ್, ಸ್ಥಿರತೆ ಇಲ್ಲದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇನ್ನೊಂದು ಪಂದ್ಯದಲ್ಲಿ, ಸೇಡು ತೀರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಕಾಯುತ್ತಿದ್ದು, ಸ್ಫೋಟಕ ಬ್ಯಾಟರ್‌ಗಳಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ವರ್ಮಾ ಅವರ ಮೇಲೆ ಎಲ್ಲರ ಕಣ್ಣಿದೆ.
Read Full Story

09:37 AM (IST) Apr 25

Bengaluru devotee donation to Tirupati - ತಿರುಪತಿಗೆ ಬೆಂಗಳೂರು ಭಕ್ತೆಯಿಂದ ₹95 ಲಕ್ಷದ 7 ಚಿನ್ನದ ಪದಕ ದಾನ!

Bengaluru devotee donation to Tirupati ಬೆಂಗಳೂರಿನ ಭಕ್ತರೊಬ್ಬರು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ₹95 ಲಕ್ಷ ಮೌಲ್ಯದ 7 ಚಿನ್ನದ ಪದಕಗಳನ್ನು ದಾನವಾಗಿ ನೀಡಿದ್ದಾರೆ. ಎಂ.ಮಹದೇವಮ್ಮ ಎಂಬ ಭಕ್ತೆಯು ಟಿಟಿಡಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಬೃಹತ್ ದೇಣಿಗೆಯನ್ನು ಸಮರ್ಪಿಸಿದ್ದಾರೆ.

Read Full Story

09:01 AM (IST) Apr 25

ತಿಂಗಳ ಸಂಬಳಕ್ಕೆ ಗುಡ್‌ ಬೈ; ಅದೊಂದು ಕಾರಣಕ್ಕಾಗಿ ನಮ್ಮ ಪಕ್ಕದ ದೇಶದಲ್ಲಿ ಇನ್ಮುಂದೆ 15 ದಿನಕ್ಕೊಮ್ಮೆ ಸಂಬಳ!

ಕಾಠ್ಮಂಡು: ನೇಪಾಳ ಸರ್ಕಾರ ತನ್ನ ನೌಕರರಿಗೆ ಸಂಬಳ ನೀಡುವ ವಿಚಾರದಲ್ಲಿ ಒಂದು ದೊಡ್ಡ ಬದಲಾವಣೆ ತಂದಿದೆ. ಇನ್ಮುಂದೆ ತಿಂಗಳಿಗೊಮ್ಮೆ ಸಂಬಳ ಕೊಡುವ ಬದಲು, ಪ್ರತಿ 15 ದಿನಕ್ಕೊಮ್ಮೆ ಸಂಬಳ ನೀಡಲು ನಿರ್ಧರಿಸಿದೆ.

Read Full Story

07:52 AM (IST) Apr 25

Monsoon 2026 - ಈ ವರ್ಷ ಮೇ 25ಕ್ಕೇ ಕೇರಳಕ್ಕೆ ಮುಂಗಾರು ಆಗಮನ ಸಾಧ್ಯತೆ

Monsoon 2026 ಯುರೋಪ್‌ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ, ಈ ವರ್ಷ ಕೇರಳಕ್ಕೆ ಮಾನ್ಸೂನ್ ವಾಡಿಕೆಗಿಂತ ಮುಂಚಿತವಾಗಿ, ಅಂದರೆ ಮೇ ಕೊನೆಯ ವಾರದಲ್ಲೇ ಪ್ರವೇಶಿಸುವ ಸಾಧ್ಯತೆಯಿದೆ. ದಕ್ಷಿಣ ಭಾರತವು ಬೇಸಿಗೆಯ ಬಿಸಿಲಿನಿಂದ ಶೀಘ್ರದಲ್ಲೇ ಮುಕ್ತಿ ಪಡೆಯಲಿದೆ ಎಂದು ವರದಿ ತಿಳಿಸಿದೆ.

Read Full Story

07:48 AM (IST) Apr 25

IPL 2026 - ನಿನ್ನೆ ನಡೆದ ಆರ್‌ಸಿಬಿ - ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಗುಜರಾತ್ ಪರ ಸಾಯಿ ಸುದರ್ಶನ್ ಅವರ ಶತಕ ವ್ಯರ್ಥವಾಯಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
Read Full Story

More Trending News