MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Bengaluru Urban

ಬೆಂಗಳೂರು ನಗರ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ಬೆಂಗಳೂರಲ್ಲಿ ಖಾಸಗಿ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ₹378 ಕೋಟಿ  ಕದ್ದ ಖದೀಮರು! ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ!
ಬೆಂಗಳೂರಲ್ಲಿ ಖಾಸಗಿ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ₹378 ಕೋಟಿ ಕದ್ದ ಖದೀಮರು! ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ!
ಧರ್ಮಸ್ಥಳ ಪ್ರಕರಣ ತನಿಖೆ ನಡುವೆ ಮಹತ್ವದ ಬೆಳವಣಿಗೆ, ಕೇಂದ್ರ ಸೇವೆಗೆ ಹೋಗ್ತಾರ ಪ್ರಣವ್ ಮೊಹಂತಿ?
ಧರ್ಮಸ್ಥಳ ಪ್ರಕರಣ ತನಿಖೆ ನಡುವೆ ಮಹತ್ವದ ಬೆಳವಣಿಗೆ, ಕೇಂದ್ರ ಸೇವೆಗೆ ಹೋಗ್ತಾರ ಪ್ರಣವ್ ಮೊಹಂತಿ?
ಲೋಕಾಯುಕ್ತ ದಾಳಿ ಮುಕ್ತಾಯ, ಐವರು ಭ್ರಷ್ಟಾಧಿಕಾರಿಗಳ ಆಸ್ತಿ ವಿವರ ಕೇಳಿದ್ರೆ ಶಾಕ್!
ಲೋಕಾಯುಕ್ತ ದಾಳಿ ಮುಕ್ತಾಯ, ಐವರು ಭ್ರಷ್ಟಾಧಿಕಾರಿಗಳ ಆಸ್ತಿ ವಿವರ ಕೇಳಿದ್ರೆ ಶಾಕ್!
Stray dogs attack: ವಾಕಿಂಗ್ ತೆರಳಿದ್ದ ವೃದ್ಧನ ಮೇಲೆ ದಾಳಿ; ಕೈಕಾಲಿನ ಮಾಂಸಖಂಡ ಎಳೆದು ತಿಂದ ಬೀದಿನಾಯಿಗಳು!
Stray dogs attack: ವಾಕಿಂಗ್ ತೆರಳಿದ್ದ ವೃದ್ಧನ ಮೇಲೆ ದಾಳಿ; ಕೈಕಾಲಿನ ಮಾಂಸಖಂಡ ಎಳೆದು ತಿಂದ ಬೀದಿನಾಯಿಗಳು!
ರಾಜ್ಯ ರಾಜಕಾರಣಕ್ಕೆ ಬಂದರೆ ತಪ್ಪೇನು?  'ಸಿಎಂ ಖರ್ಗೆ' ಪರಂ ಸೇರಿ ಕೆಲ ನಾಯಕರ ಭರ್ಜರಿ ಬ್ಯಾಟಿಂಗ್!
ರಾಜ್ಯ ರಾಜಕಾರಣಕ್ಕೆ ಬಂದರೆ ತಪ್ಪೇನು? 'ಸಿಎಂ ಖರ್ಗೆ' ಪರಂ ಸೇರಿ ಕೆಲ ನಾಯಕರ ಭರ್ಜರಿ ಬ್ಯಾಟಿಂಗ್!
ಮತಗಳ್ಳತನ ವಿರುದ್ಧ ಬೆಂಗಳೂರಲ್ಲಿ ಆ.4ಕ್ಕೆ ರಾಹುಲ್‌ ಹೋರಾಟ, ಕಾಲ್ನಡಿಗೆಯೋ? ಧರಣಿಯೋ? ಇಂದು ನಿರ್ಧಾರ!
ಮತಗಳ್ಳತನ ವಿರುದ್ಧ ಬೆಂಗಳೂರಲ್ಲಿ ಆ.4ಕ್ಕೆ ರಾಹುಲ್‌ ಹೋರಾಟ, ಕಾಲ್ನಡಿಗೆಯೋ? ಧರಣಿಯೋ? ಇಂದು ನಿರ್ಧಾರ!
ಪ್ರಿಯಕರನ ಮೋಜುಮಸ್ತಿಗೆ ಚಿಕ್ಕಪ್ಪನ ಮನೆಯಲ್ಲಿ ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ಕದ್ದ ವಿದ್ಯಾರ್ಥಿನಿ!ನಕಲಿ ಜಿಎಸ್‌ಟಿ ಬಿಲ್‌, ರೆಡಿಮೇಡ್ ಬಟ್ಟೆ ಮಾರಾಟ ನೆಪದಲ್ಲಿ ಗಾಂಜಾ ದಂಧೆ, ಪೊಲೀಸರು ಬೇಧಿಸಿದ್ದು ಹೇಗೆ ಗೊತ್ತಾ?ಬಿಬಿಎಂಪಿ ವಾರ್ಡ್ ರದ್ದು: ಗ್ರೇಟರ್ ಬೆಂಗಳೂರು ಅನುಸಾರ ಆ.3ರಿಂದ ಹೊಸ ವಾರ್ಡ್‌ಗಳ ರಚನೆ!ದೇವರಂತೆ ಬಂದು ಜೀವ ಉಳಿಸಿದ ಟ್ರಾಫಿಕ್ ಪೊಲೀಸ್‌: ಭಯಾನಕ ಘಟನೆ ಸ್ಮರಿಸಿದ ಕಾರು ಚಾಲಕ

ಇನ್ನಷ್ಟು ಸುದ್ದಿ

ಉಗ್ರರ ನಂಟು ಹೊಂದಿದ್ದ ಶಾಮಾ ಪರ್ವೀನ್ ಯಾರು? ಬೆಂಗಳೂರಿಗೆ ನುಸುಳಿದ್ದು ಹೇಗೆ?
ಉಗ್ರರ ನಂಟು ಹೊಂದಿದ್ದ ಶಾಮಾ ಪರ್ವೀನ್ ಯಾರು? ಬೆಂಗಳೂರಿಗೆ ನುಸುಳಿದ್ದು ಹೇಗೆ?

ಬೆಂಗಳೂರಿನಲ್ಲಿ ಉಲ್ಫಾ ಮತ್ತು ನಕ್ಸಲೈಟ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಶಾಮಾ ಪರ್ವೀನ್ ಎಂಬಾಕೆಯನ್ನು ಬಂಧಿಸಲಾಗಿದ್ದು, 

Big Breaking: ಉಗ್ರರ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಬೆಂಗಳೂರಿನ ಶಂಕಿತ ಮಹಿಳೆ ಪೊಲೀಸರ ವಶಕ್ಕೆ!
Big Breaking: ಉಗ್ರರ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಬೆಂಗಳೂರಿನ ಶಂಕಿತ ಮಹಿಳೆ ಪೊಲೀಸರ ವಶಕ್ಕೆ!

ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಮಹಿಳೆಯನ್ನು ಬಂಧಿಸಲಾಗಿದೆ. ಹೆಬ್ಬಾಳದಲ್ಲಿ ಬಂಧಿತಳಾದ ಪರ್ವಿನ್ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

ಎಂಪೈರ್ ಹೋಟೆಲ್‌ನಲ್ಲಿ ಚಿಕನ್ ಕಬಾಬ್ ಅಸುರಕ್ಷಿತ, ಬಣ್ಣ ಬಳಸಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟ ಗ್ರೂಪ್
ಎಂಪೈರ್ ಹೋಟೆಲ್‌ನಲ್ಲಿ ಚಿಕನ್ ಕಬಾಬ್ ಅಸುರಕ್ಷಿತ, ಬಣ್ಣ ಬಳಸಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟ ಗ್ರೂಪ್
ಎಫ್‌ಎಸ್‌ಎಸ್‌ಎಐ ಪರೀಕ್ಷೆಯಲ್ಲಿ ಎಂಪೈರ್ ಕಬಾಬ್‌ಗಳಲ್ಲಿ ಕೃತಕ ಬಣ್ಣ ಪತ್ತೆಯಾಗಿದ್ದು, ಸಂಸ್ಥೆ ಸ್ಪಷ್ಟನೆ ನೀಡಿದೆ. ಇನ್ನು ಮುಂದೆ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸುವುದಾಗಿ ಭರವಸೆ ನೀಡಿದೆ.
ಷೇರು ಮಾರುಕಟ್ಟೆ ಕುಸಿದಾಗ ಪಾಲಿಸಬೇಕಾದ 7 ಸ್ಮಾರ್ಟ್ ತಂತ್ರಗಳು ಇಲ್ಲಿವೆ
ಷೇರು ಮಾರುಕಟ್ಟೆ ಕುಸಿದಾಗ ಪಾಲಿಸಬೇಕಾದ 7 ಸ್ಮಾರ್ಟ್ ತಂತ್ರಗಳು ಇಲ್ಲಿವೆ
ಷೇರು ಮಾರುಕಟ್ಟೆ ಕುಸಿತದ ಸಮಯದಲ್ಲಿ ಆತಂಕ ನಿರ್ವಹಣೆ ಮತ್ತು ಸ್ಮಾರ್ಟ್ ಹೂಡಿಕೆ ತಂತ್ರಗಳನ್ನು ಈ ಲೇಖನ ಒಳಗೊಂಡಿದೆ. ರಿಸ್ಕ್ ಅಂಶಗಳನ್ನು ಅರ್ಥಮಾಡಿಕೊಳ್ಳುವುದು, ವೈವಿಧ್ಯಮಯ ಹೂಡಿಕೆ, ಮತ್ತು ದೀರ್ಘಾವಧಿಯ ಹೂಡಿಕೆಯ ಮಹತ್ವದ ಬಗ್ಗೆ ಒಳನೋಟಗಳನ್ನು ನೀಡುತ್ತದೆ.
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್

ವರ್ಗಾವಣೆಯಾದ 10 ದಿನಗಳಲ್ಲಿ ಹೊಸ ಹುದ್ದೆಗೆ ವರದಿ ಮಾಡಿಕೊಳ್ಳದಿದ್ದರೆ ವೇತನವಿಲ್ಲ ಎಂದು ಪೊಲೀಸ್ ಇಲಾಖೆ ಖಡಕ್ ಸೂಚನೆ ನೀಡಿದೆ. ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವರ ವೇತನವನ್ನು ಈಗಾಗಲೇ ತಡೆ ಹಿಡಿಯಲಾಗಿದೆ. 

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌,  ಇದರಲ್ಲಿ ನಿಮ್ಮ ಜಿಲ್ಲೆ ಇದೆಯಾ?
ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌, ಇದರಲ್ಲಿ ನಿಮ್ಮ ಜಿಲ್ಲೆ ಇದೆಯಾ?
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆ ಸಾಧ್ಯತೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿರಲಿದ್ದು, 15ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Silk City: ಆರೋಗ್ಯಕ್ಕಾಗಿ ಒಂದಾದ 6 ಗೆಳೆಯರಿಂದ ಶುರುವಾಯ್ತು ಎಣ್ಣೆ ಗಾಣದ ಉದ್ಯಮ, ಇಂದು ವಾರ್ಷಿಕ ವಹಿವಾಟು ಎಷ್ಟಿದೆ ಗೊತ್ತಾ?
Silk City: ಆರೋಗ್ಯಕ್ಕಾಗಿ ಒಂದಾದ 6 ಗೆಳೆಯರಿಂದ ಶುರುವಾಯ್ತು ಎಣ್ಣೆ ಗಾಣದ ಉದ್ಯಮ, ಇಂದು ವಾರ್ಷಿಕ ವಹಿವಾಟು ಎಷ್ಟಿದೆ ಗೊತ್ತಾ?
ಆರೋಗ್ಯದ ಮೇಲಿನ ಕಾಳಜಿಯಿಂದ ಆರು ಗೆಳೆಯರು ಸೇರಿ ಆರಂಭಿಸಿದ ಸಿಲ್ಕ್ ಸಿಟಿ ಎಂಟರ್‌ಪ್ರೈಸಸ್, ಮರದ ಗಾಣದ ಎಣ್ಣೆಯ ಮೂಲಕ ಆರೋಗ್ಯಕರ ಜೀವನಕ್ಕೆ ನಾಂದಿ ಹಾಡಿದೆ. ಮೊಳಕಾಲ್ಮೂರಿನಿಂದ ಹುಟ್ಟಿದ ಈ ಉದ್ಯಮವು, ಕರ್ನಾಟಕದಾದ್ಯಂತ ತನ್ನ ಉತ್ಪನ್ನಗಳನ್ನು ತಲುಪಿಸುತ್ತಿದೆ.
ಸಂಕಲ್ಪ: ತರಕಾರಿ ಬ್ರಶ್ಶು, ಚಿಕ್ಕಿ ಮಿಠಾಯಿಯಿಂದ ಕೋಟಿ ವಹಿವಾಟು! ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವವರು ಇದನ್ನೊಮ್ಮೆ ಓದಿ!
ಸಂಕಲ್ಪ: ತರಕಾರಿ ಬ್ರಶ್ಶು, ಚಿಕ್ಕಿ ಮಿಠಾಯಿಯಿಂದ ಕೋಟಿ ವಹಿವಾಟು! ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವವರು ಇದನ್ನೊಮ್ಮೆ ಓದಿ!
ಹತ್ತು ವರ್ಷಗಳ ಉದ್ಯೋಗ ಅನುಭವದ ನಂತರ ಸ್ವಂತ ಉದ್ಯಮ ಆರಂಭಿಸಿದ ಶಮಂತ್ ಕುಮಾರ್, ಸಂಕಲ್ಪ ಬ್ರ್ಯಾಂಡ್‌ನಡಿ ತರಕಾರಿ ನಾರಿನ ಬ್ರಶ್ ಮತ್ತು ಚಿಕ್ಕಿ ಮಿಠಾಯಿಯಂತಹ ಆರೋಗ್ಯಕರ ಉತ್ಪನ್ನಗಳನ್ನು ಉತ್ಪಾದಿಸಿ ಯಶಸ್ಸು ಕಂಡಿದ್ದಾರೆ. ಕಪೆಕ್ ನೆರವಿನೊಂದಿಗೆ ವ್ಯಾಪಾರ ವಿಸ್ತರಿಸುವ ಗುರಿ ಹೊಂದಿದ್ದಾರೆ.
'ನೀರು-ರಕ್ತ ಒಟ್ಟಿಗೆ ಹರಿಯುವುದಿಲ್ಲ ಎಂದಿರಿ, ಪಾಕಿಸ್ತಾನ ಜೊತೆ ಕ್ರಿಕೆಟ್ ಹೇಗೆ ಆಡುತ್ತೀರಿ?' ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ
'ನೀರು-ರಕ್ತ ಒಟ್ಟಿಗೆ ಹರಿಯುವುದಿಲ್ಲ ಎಂದಿರಿ, ಪಾಕಿಸ್ತಾನ ಜೊತೆ ಕ್ರಿಕೆಟ್ ಹೇಗೆ ಆಡುತ್ತೀರಿ?' ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ

ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ. 'ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ' ಎಂಬ ಪ್ರಧಾನಿ ಹೇಳಿಕೆಗೆ ವಿರುದ್ಧವಾಗಿ ಈ ಕ್ರಮವಿದೆ ಎಂದು ಅವರು ಆರೋಪಿಸಿದ್ದಾರೆ. 

ಔಷಧ ಮಾರಾಟಗಾರರೇ ಗಮನಿಸಿ, ವೈದ್ಯರ ಚೀಟಿ ಇಲ್ಲದೇ ಏನನ್ನು ಕೊಡುವಂತಿಲ್ಲ,  ಮೆಡಿಸಿನ್ ಮಾರಾಟದ ಹೊಸ ನಿಯಮ ಏನು?
ಔಷಧ ಮಾರಾಟಗಾರರೇ ಗಮನಿಸಿ, ವೈದ್ಯರ ಚೀಟಿ ಇಲ್ಲದೇ ಏನನ್ನು ಕೊಡುವಂತಿಲ್ಲ, ಮೆಡಿಸಿನ್ ಮಾರಾಟದ ಹೊಸ ನಿಯಮ ಏನು?
ದೊಡ್ಡಬಳ್ಳಾಪುರದಲ್ಲಿ ನಡೆದ ಔಷಧಿ ವ್ಯಾಪಾರಿಗಳ ಸಭೆಯಲ್ಲಿ ನೋವು ನಿವಾರಕ ಮತ್ತು ಗರ್ಭಪಾತದ ಮಾತ್ರೆಗಳ ಮಾರಾಟಕ್ಕೆ ಹೊಸ ನಿಯಮಗಳನ್ನು ಘೋಷಿಸಲಾಗಿದೆ. ವೈದ್ಯರ ಚೀಟಿ ಇಲ್ಲದೆ ಔಷಧಿ ನೀಡುವಂತಿಲ್ಲ ಹಾಗೂ ಹಳೆಯ ಚೀಟಿಗಳನ್ನು ಮಾನ್ಯ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 2637
  • 2638
  • 2639
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved